Thursday, November 13, 2008


ಕೆಲವೊಮ್ಮೆ ಮಾತು ಅರ್ಥಹೀನ ಅನ್ನಿಸುತ್ತದೆ. ಅಥವಾ ಮಾತುಗಳಿಗೆ ಅರ್ಥವೇ ಇರುವುದಿಲ್ಲ.

ಮಾತುಗಳನ್ನು ಮೀರಿದ ಸಂಹವನ ನಡೆಯುವುದು ಹೀಗೆ ಇರಬಹುದಾ ?

7 comments:

ಸಂದೀಪ್ ಕಾಮತ್ said...

ಭಟ್ರೆ ನ್ಯೂಸ್ & ವ್ಯೂಸ್ ಯಾಕೆ ಬರ್ತಾ ಇಲ್ಲ ??

shashidhar Bhat said...

ನಿಮ್ಮ ಆಸಕ್ತಿಗೆ ಕೃತಜ್ನತೆ. ಸದ್ಯದಲ್ಲೆ ಪ್ರಾರಂಭ ಮಾಡ್ತೀನಿ.

Shashidhar Bhat

ಮಹೇಶ್ ಪುಚ್ಚಪ್ಪಾಡಿ said...

ಸರ್
ಸಂದೀಪ್ ಅವರ ಪ್ರಶ್ನೆ ಎಲ್ಲರೂ ಕೇಳುತ್ತಿದ್ದಾರೆ.

www.kumararaitha.com said...

ಕನ್ನಡದ ಟೆಲಿವಿಷನ್ ಪತ್ರಿಕೋದ್ಯಮದ ಸಂದರ್ಭದಲ್ಲಿ ನ್ಯೂಸ್ & ವ್ಯೂಸ್ ಕಾರ್ಯಕ್ರಮವೇ ವಿಶಿಷ್ಟ.ಸಮಾನಾಂತರ ಘಟ್ಟದಲಿಯೇ ಅಧಿಕಾರಸ್ಥ ಮತ್ತು ವಿರೋಧ ಪಕ್ಷದ ರಾಜಕಾರಣಿಗಳನ್ನು ಸಂದರ್ಶಿಸುವ ಕಾರ್ಯಕ್ರಮಗಳು ಬರುತ್ತಿವೆ.ಆದರೆ ಇವುಗಳಲ್ಲಿ ಸಾಮಾನ್ಯವಾಗಿ ಕಾಣದ ಸಂಯಮ ನ್ಯೂಸ್ & ವ್ಯೂಸ್ ನಲ್ಲಿ ಕಾಣಸಿಗುತ್ತದೆ. ಎದುರಿಗಿರುವ ವ್ಯಕ್ತಿ/ವ್ಯಕ್ತಿಗಳನ್ನು ಹರ್ಟ್ ಮಾಡದೆ ವೀಕ್ಷಕರಿಗೆ ತಿಳಿಸಲೇಬೇಕಾದ
ವಿಷಯವನ್ನು ಅವರಿಂದಲೇ ಹೇಳಿಸುವುದಕ್ಕೆ ಬೇಕಾದ ಜಾಣ್ಮೆ,ವಿಷಯದ ಕುರಿತ ತಿಳಿವಳಿಕೆ;ಅಧ್ಯಯನ
ಸಾಮಾನ್ಯದೇನಲ್ಲ.ಸಾಮಾನ್ಯವಾಗಿ ಸಂದರ್ಶಕರು ಮಾಡುವ ತಪ್ಪೆನೆಂದರೆ ವಕೀಲರ ರೀತಿ ಪಾಟಿ ಸವಾಲು ಮಾಡುವುದು. ಆದರೆ ನನ್ನ ತಿಳಿವಳಿಕೆ ಪ್ರಕಾರ ಈ ರೀತಿ ವರ್ತಿಸಬೇಕಾದ ಅಗತ್ಯವಿಲ್ಲ.ಹೀಗೆ ಮಾಡಿದ ಕೂಡಲೆ ಎದುರಿಗಿರುವ ವ್ಯಕ್ತಿ ಮತ್ತಷ್ಟು
ಜಾಗರೂಕನಾಗುತ್ತಾನೆ;ಜಾಣ್ಮೆಯಿಂದ ವರ್ತಿಸತೊಡಗುತ್ತಾನೆ.ಇಂಥ ಸಂದರ್ಭದಲ್ಲಿ ಅನಾವರಣವಾಗಬೇಕಾದ ಸತ್ಯಗಳು ಆವರಣದಲ್ಲಿಯೇ ಉಳಿದುಬಿಡುತ್ತವೆ.ಇಂಥ ಅನಾಹುತಗಳಿಂದ ನ್ಯೂಸ್ & ವ್ಯೂಸ್ ಹೊರತು.ಇಂದು ಬೆಳಿಗ್ಗೆ ಬೆಂಗಳೂರಿನ ಗಾಂಧಿನಗರದ ಟ್ರಾವೆಲ್ಸ್ ಬಿಸಿನೆಸ್ ಗೆಳೆಯರೊಂದಿಗೆ ಮಾತನಾಡುತ್ತಿದ್ದೆ(ಆಗಿನ್ನೂ ಈ ಕಾಮೆಂಟುಗಳನ್ನು ಓದಿರಲಿಲ್ಲ)ಮಾತು ಕನ್ನಡದ ಟೆಲಿವಿಷನ್ ಚಾನಲ್ ಗಳ ರಾಜಕೀಯ ರಂಗದ ಸಂದರ್ಶನ ಕಾರ್ಯಕ್ರಮಗಳತ್ತ
ಹೊರಳಿತು.ಅಲ್ಲಿದ್ದವರೆಲ್ಲರೂ ತಮ್ಮ ಬಿಸಿನೆಸ್ ನಲ್ಲಿ ಗಟ್ಟಿಗರೆನ್ನಿಸಿಕೊಂಡವರು.ಅವರೆಲ್ಲರದು 'ನ್ಯೂಸ್ & ವ್ಯೂಸ್'ಅತ್ಯಂತ ಪ್ರಬುದ್ದವಾಗಿದೆ ಎಂಬ ಅಭಿಪ್ರಾಯ.ಈ ಎಲ್ಲ ಹಿನ್ನೆಲೆಯಲ್ಲಿ ನ್ಯೂಸ್ & ವ್ಯೂಸ್ ನಿರಂತರವಾಗಿ ಮುಂದುವರಿಯುವುದು ಅಗತ್ಯ-ಕುಮಾರ ರೈತ

ರಾಧಾಕೃಷ್ಣ ಆನೆಗುಂಡಿ. said...

ಮಹಾಯುದ್ಧ ಚೆನ್ನಾಗಿದೆ

ಸಂದೀಪ್ ಕಾಮತ್ said...

ನಾನು ನ್ಯೂಸ್ & ವ್ಯೂಸ್ ನೋಡ್ತೀನಿ.
ಟಿವಿ 9 ನ ಚಕ್ರ ವ್ಯೂಹ ನೂ ನೋಡ್ತೀನಿ.
ಅರ್ನಾಬ್ ಗೋಸಾಮಿನೂ ನೋಡ್ತೀನಿ ,ಬರ್ಕಾ ದತ್ ನೂ ಇಷ್ಟ.

ಚೆನ್ನಾಗಿರೋದೆಲ್ಲಾ ನೋಡ್ತೀನಿ!

shashidhar Bhat said...

ನನ್ನ ಬಗ್ಗೆ, ನನ್ನ ಕಾರ್ಯಕ್ರಮಗಳ ಬಗ್ಗೆ ಪ್ರೀತಿಯಿಂದ ಪ್ರತಿಕ್ರಿಯಿಸಿದ, ಸಂದೀಪ್ ಕಾಮತ್, ಪುಚ್ಚಪ್ಪಾಡಿ,ಕುಮಾರ ರೈತ, ರಾಧಾಕೃಷ್ಣ ಆನೇಗುಂದಿ- ನಿಮಗೆಲ್ಲ ಕೃತಜ್ನತೆಗಳು

ಶಶಿಧರ್ ಭಟ್

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...