Thursday, April 30, 2020

CORONA AND STORIES OF STARVATION

ಕೊರೊನಾ ಹಸಿವಿನ ಕಥೆಗಳು..ಭವಿಷ್ಯದ ಕತ್ತಲೆಯಲ್ಲಿ ಕಳೆದು ಹೋಗುತ್ತಿರುವ ಜನ.
ಹಸಿವನ್ನೇ ಮಾರಾಟ ಮಾಡುತ್ತಿರುವ ರಾಜಕಾರಣಿಗಳು, ಸಮಾಜ ಸೇವಕರು.
ಇವರ ಜೊತೆ ಶಾಮೀಲಾದ ಮಾಧ್ಯಮಗಳು..ಜಾಹೀರಾತು ಸುದ್ದಿ ನಡುವಿನ ವ್ಯತ್ಯಾಸ ಮರೆತ ಪತ್ರಿಕೆಗಳು.
ಇದು ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ
ಸುದ್ದಿ ಟಿವಿ ವಿಶೇಷ

CORONA AND STORIES OF STARVATION

ಕೊರೊನಾ ಹಸಿವಿನ ಕಥೆಗಳು..ಭವಿಷ್ಯದ ಕತ್ತಲೆಯಲ್ಲಿ ಕಳೆದು ಹೋಗುತ್ತಿರುವ ಜನ.
ಹಸಿವನ್ನೇ ಮಾರಾಟ ಮಾಡುತ್ತಿರುವ ರಾಜಕಾರಣಿಗಳು, ಸಮಾಜ ಸೇವಕರು.
ಇವರ ಜೊತೆ ಶಾಮೀಲಾದ ಮಾಧ್ಯಮಗಳು..ಜಾಹೀರಾತು ಸುದ್ದಿ ನಡುವಿನ ವ್ಯತ್ಯಾಸ ಮರೆತ ಪತ್ರಿಕೆಗಳು.
ಇದು ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ
ಸುದ್ದಿ ಟಿವಿ ವಿಶೇಷ

Monday, April 27, 2020

STORY OF MAHARAJA AND MONKEY; ARE WE LOOSING JOBS IN GJLF ?

ಭಾರತದ ವಿರುದ್ಧ ತಿರುಗಿ ಬಿದ್ದ ಕೊಲ್ಲಿ ರಾಷ್ಟ್ರಗಳು’ ಇಸ್ಲಾಮಿಫೋಬಿಯಾ ವಿರುದ್ಧ ಆಕ್ರೋಶ
ಲಕ್ಷಾಂತರ ಜನರಿಗೆ  ಉದ್ಯೋಗ ಕಳೆದುಕೊಳ್ಳುವ ಭೀತಿ.
ಮಹಾರಾಜ ಕೋತಿ ಸಾಕಿದ ಕಥೆ..
ಸತ್ಯವನ್ನು ಹೇಳುವ ನಾಲಿಗೆಗಳ ಕ್ಷಾಮ: ಎ, ನಾರಾಯಣ್ ಆತಂಕ
ಇದು ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ..
ಸುದ್ದಿ ಟಿವಿ ವಿಶೇಷ

Sunday, April 26, 2020

ANSWER TO PUBLIC RANGANATH

ಪಬ್ಲಿಕ್ ಟಿವಿ ರಂಗ ನನ್ನ ಪುರಾತನ ಸ್ನೇಹಿತ,, ನಾನೆಂದೂ ಅವನ ಕಾಂಪಿಟೇಟರ್ ಅಲ್ಲ.
ಆದರೆ ಎರಡು ದಿನಗಳ ಹಿಂದೆ ರಂಗ ನನ್ನನ್ನು ಬೈದ ಎಂದು ಸಂಘಿಗಳು ಪ್ರಚಾರ ನಡೆಸುತ್ತಿದ್ದಾರೆ.
ನನ್ನನ್ನು ವಿರೋಢಿಸುವವರಿಗೆ ರಂಗನಾಠ್ ಮಾತು ಸಂತೋಷವನ್ನು ನೀಡಿದೆ.
ಆದರೆ ರಂಗ ನನ್ನನ್ನು ಗುರಿಯಾಗಿ ದಾಳಿ ನಡೆಸಿದ್ಡಾನೆ ಎಂಬುದನ್ನು ನಾನೂ ಈಗಲೂ ನಂಬಲಾರೆ..’
ಹೀಗಾಗಿ ಅವನನ್ನೇ ಕೇಳುತ್ತೇನೆ..
ರಂಗಾ ನೀನು ನನ್ನನ್ನು ಬೈದೆಯಾ ? ನಾನು ನಿನಗೇನು ಅನ್ಯಾಯ ಮಾಡಿದ್ದೇನೆ ? 
ಯಾಕೆ ನನ್ನ ಮೇಲೆ ನಿನ್ನ ಗಧಾ ಪ್ರಹಾರ ?

Friday, April 24, 2020

MAHENDRA NO MORE

ಮಹೇಂದ್ರ ಕುಮಾರ್ ಇನ್ನಿಲ್ಲ.
ಆತ ಮುಳ್ಳಿನ ನಡುವೆ ಅರಳುತ್ತಿದ್ದ ಗುಲಾಬಿ.
ಆತನೊಳಗೆ ಇದ್ದ ಹೋರಾಟಗಾರನ ದಾರಿ ತಪ್ಪಿಸಲಾಗಿತ್ತು,’
ಆದರೆ ಆತ ದಾರಿ ತಪ್ಪಲಿಲ್ಲ. ಹೊಸ ದಾರಿಯನ್ನು ಹುಡುಕಿಕೊಂಡ.
ಕೋಮುವಾದಿಯನ್ನಾಗಿ ಮಾಡಿದ ಸಂಘಟನೆಯ ವಿರುದ್ಧವೇ ಯುದ್ಧ ಸಾರಿದ.
ಆದರೆ ಹೋರಾಟ ಪ್ರಾರಂಭವಾಗುತ್ತಿದ್ದಾಗಲೇ ಹೊರಟು ಹೋದ.
ಶಶಿಧರ್ ಭಟ್ ಅವರ ನುಡಿ ನಮನ

MAHENDRA NO MORE

ಮಹೇಂದ್ರ ಕುಮಾರ್ ಇನ್ನಿಲ್ಲ.
ಆತ ಮುಳ್ಳಿನ ನಡುವೆ ಅರಳುತ್ತಿದ್ದ ಗುಲಾಬಿ.
ಆತನೊಳಗೆ ಇದ್ದ ಹೋರಾಟಗಾರನ ದಾರಿ ತಪ್ಪಿಸಲಾಗಿತ್ತು,’
ಆದರೆ ಆತ ದಾರಿ ತಪ್ಪಲಿಲ್ಲ. ಹೊಸ ದಾರಿಯನ್ನು ಹುಡುಕಿಕೊಂಡ.
ಕೋಮುವಾದಿಯನ್ನಾಗಿ ಮಾಡಿದ ಸಂಘಟನೆಯ ವಿರುದ್ಧವೇ ಯುದ್ಧ ಸಾರಿದ.
ಆದರೆ ಹೋರಾಟ ಪ್ರಾರಂಭವಾಗುತ್ತಿದ್ದಾಗಲೇ ಹೊರಟು ಹೋದ.
ಶಶಿಧರ್ ಭಟ್ ಅವರ ನುಡಿ ನಮನ

MAHENDRA NO MORE

ಮಹೇಂದ್ರ ಕುಮಾರ್ ಇನ್ನಿಲ್ಲ.
ಆತ ಮುಳ್ಳಿನ ನಡುವೆ ಅರಳುತ್ತಿದ್ದ ಗುಲಾಬಿ.
ಆತನೊಳಗೆ ಇದ್ದ ಹೋರಾಟಗಾರನ ದಾರಿ ತಪ್ಪಿಸಲಾಗಿತ್ತು,’
ಆದರೆ ಆತ ದಾರಿ ತಪ್ಪಲಿಲ್ಲ. ಹೊಸ ದಾರಿಯನ್ನು ಹುಡುಕಿಕೊಂಡ.
ಕೋಮುವಾದಿಯನ್ನಾಗಿ ಮಾಡಿದ ಸಂಘಟನೆಯ ವಿರುದ್ಧವೇ ಯುದ್ಧ ಸಾರಿದ.
ಆದರೆ ಹೋರಾಟ ಪ್ರಾರಂಭವಾಗುತ್ತಿದ್ದಾಗಲೇ ಹೊರಟು ಹೋದ.
ಶಶಿಧರ್ ಭಟ್ ಅವರ ನುಡಿ ನಮನ

attack on go swamy

ಅರ್ನಾಬ್ ಗೋಸ್ವಾಮಿ ಅವರ ಮೇಲಿನ ಹಲ್ಲೆ ಖಂಡನೀಯ. ಹಿಂಸೆ ಯಾವುದಕ್ಕೂ ಉತ್ತರ ಅಲ್ಲ.
ಆದರೆ ಅವರೊಬ್ಬರೆ ರಾಷ್ಟೀಯವಾದಿ ಪತ್ರಕರ್ತರಾ ? ಮೋದಿ ಬೆಂಬಲಿಗರು, ಬಿಜೆಪಿ ಚೇಲಾಗಳು ರಾಷ್ಟೀಯವಾದಿಗಳಾ ?
ಹಲ್ಲೆಗೆ ಸೋನಿಯಾ ಗಾಂಧಿ ಅವರನ್ನ ಟೀಕಿಸುವುದು  ಅಯೋಗ್ಯತನ ಅಲ್ಲವಾ ?
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ.
ಸುದ್ದಿ ಟಿವಿ ವಿಶೇಷ

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...