tag:blogger.com,1999:blog-3435119347293444509.post5917448560130042660..comments2023-03-30T04:46:27.462-07:00Comments on Kumri: ಎಲ್ಲರೂ ಹುಚ್ಚರೆ.............shashidhar Bhathttp://www.blogger.com/profile/11090768481330375483noreply@blogger.comBlogger5125tag:blogger.com,1999:blog-3435119347293444509.post-59051776895063535762008-10-27T10:47:00.000-07:002008-10-27T10:47:00.000-07:00ದೇಶಪಾಂಡೆ ಮಾತನ್ನು ನೆಪವಾಗಿಟ್ಟುಕೊಂಡು ಕಾಂಗ್ರೇಸ್ ಕುರಿತು...ದೇಶಪಾಂಡೆ ಮಾತನ್ನು ನೆಪವಾಗಿಟ್ಟುಕೊಂಡು ಕಾಂಗ್ರೇಸ್ ಕುರಿತು ನೀವು ಮಾಡಿರುವ ವಿಶ್ಲೇಷಣೆ ಅರ್ಥಪೂರ್ಣ.<BR/>ನಾಟಕಕಾರ ಶ್ರೀರಂಗರ ಕೆಲವು ಕೃತಿಗಳಲ್ಲಿ ಸ್ವಾತಂತ್ರ್ಯಪೂರ್ವದ ಕೆಲವಾರು ದೇಶಿ ರಾಜಕಾರಣಿಗಳ ಭ್ರಷ್ಟತೆ ಕುರಿತ ಪ್ರಸ್ತಾಪವಿದೆ.ಈ ಕುರಿತ ಮುಂಗಾಣ್ಕೆಯಿದ್ದ ಗಾಂಧಿ ಅವರು<BR/>ಕಾಂಗ್ರೇಸ್ ಅನ್ನು ವಿಸರ್ಜಿಸಲು ಬಯಸಿರಬಹುದು.<BR/>ಈ ದೇಶದ ನಾಡಿಮಿಡಿತ ಅರಿತ ಗಾಂಧಿ ಅವರ ಭಾವವನ್ನು ಗ್ರಹಿಸಲು ಅವರ ನಿಕಟ ಶಿಷ್ಯರೆನ್ನಿಸಿಕೊಂಡವರು ಮತ್ತು ನಂತರದ<BR/>ಕಾಂಗ್ರೇಸ್ ಮಂದಿ ವಿಫಲರಾಗಿದ್ದು ವಿಷಾದನೀಯ.ಕರಮಚಂದ ಗಾಂಧಿ ಮತ್ತು ಇಂದಿರಾ ಕುರಿತ ನಿಮ್ಮ ಗ್ರಹಿಕೆ ಮನೋಜ್ಞ.<BR/>ಇಂಥ ಚಿಂತನೆಗಳಿರುವ ಪುಸ್ತಕ ನಿಮ್ಮಿಂದ ಬಂದರೆ ಸಮಕಾಲೀನ<BR/>ಸಂಧರ್ಭದ ಪತ್ರಿಕಾರಂಗದಲ್ಲಿರುವವರಿಗೆ,ಪ್ರವೇಶಾರ್ಥಿಗಳಿಗೆ<BR/>ಮತ್ತು ಆಸಕ್ತರಿಗೆ ಭಾರತೀಯ ರಾಜಕಾರಣ ಅರ್ಥ್ಯೆಸುವ ಕೃತಿ ದೊರೆಯುತ್ತದೆ-ಕುಮಾರ ರೈತKumara Raithahttps://www.blogger.com/profile/00548946653067478752noreply@blogger.comtag:blogger.com,1999:blog-3435119347293444509.post-2379727271233364872008-10-27T10:17:00.000-07:002008-10-27T10:17:00.000-07:00This comment has been removed by the author.Kumara Raithahttps://www.blogger.com/profile/00548946653067478752noreply@blogger.comtag:blogger.com,1999:blog-3435119347293444509.post-44900726092131157262008-10-22T13:50:00.000-07:002008-10-22T13:50:00.000-07:00This comment has been removed by the author.chttps://www.blogger.com/profile/03293618150078618851noreply@blogger.comtag:blogger.com,1999:blog-3435119347293444509.post-26387873152457192482008-10-21T09:48:00.000-07:002008-10-21T09:48:00.000-07:00ಸರ್ ಎಲ್ಲೆಗೋ ಹೋಗಿ ಇಲ್ಲಿಗೆ ಬಂದೆ. ಗಾಂಧೀಜಿ ಮತ್ತು ಆ ಬಗ್...ಸರ್ ಎಲ್ಲೆಗೋ ಹೋಗಿ ಇಲ್ಲಿಗೆ ಬಂದೆ. <BR/>ಗಾಂಧೀಜಿ ಮತ್ತು ಆ ಬಗ್ಗೆ ಮಾತನಾಡುತ್ತಾ ಹಿಂದಿನ ದಿನಗಳ ಮೆಲುಕು ಹಾಕುವ ಅಜ್ಜಂದಿರು ಇಂದಿನ ರಾಜಕಾರಣಿಗಳ ಬಗ್ಗೆ ತೀರಾ ಕೆಟ್ಟದಾದ "ಸಭ್ಯ " ಮಾತುಗಳಿಂದ ವರ್ಣಿಸುತ್ತಾರೆ.ನನಗೂ ಗಾಂಧಿ ಜಯಂತಿಯಂದು ಒಬ್ಬರು ವೃದ್ಧರು ವಿವರಿಸಿದ್ದರು ಅರ್ಧ ಗಂಟೆಯಷ್ಟು ಕಾಲ... ನಿಜಕ್ಕೂ ಹುಚ್ಚಾಸ್ಪತ್ರೆಯೇ ಸರಿ.. ಅವರಿಗೆ...ಮಹೇಶ್ ಪುಚ್ಚಪ್ಪಾಡಿhttps://www.blogger.com/profile/14938240563236842809noreply@blogger.comtag:blogger.com,1999:blog-3435119347293444509.post-52893990398481963592008-10-20T09:43:00.000-07:002008-10-20T09:43:00.000-07:00ಇತ್ತೀಚೆಗೆ ನೀನಾಸಂ ಕ್ಯಾಂಪ್ನಲ್ಲಿದ್ದಾಗ ಗಾಂಧೀಜಿ ಅವರ ಮರ...ಇತ್ತೀಚೆಗೆ ನೀನಾಸಂ ಕ್ಯಾಂಪ್ನಲ್ಲಿದ್ದಾಗ ಗಾಂಧೀಜಿ ಅವರ ಮರಿ ಮಗ ತುಷಾರ್ ಗಾಂಧಿ ‘let`s kill gandhi' ಕೃತಿಯ ಬಗೆ ಹೇಳ್ತಾ ಇದ್ರು. ನಮ್ಮ ರಾಜಕಾರಣಿಗಳು ಅದರತ್ತ ಒಮ್ಮೆ ಕಣ್ಣು ಹಾಯಿಸಿದ್ದರೆ ಚೆನ್ನಾಗಿತ್ತು. ಗಾಂಧಿಯನ್ನು ಮತ್ತೆ ಮತ್ತೆ ಕೊಲೆ ಮಾಡುವುದು ಸ್ಪಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತಿತ್ತು. ಲೇಖನ ತುಂಬ ಹರಿತವಿದೆ.ಪ್ರಿಯಾ ಕೆರ್ವಾಶೆhttps://www.blogger.com/profile/04203340630005229970noreply@blogger.com