Friday, May 7, 2021

send him to jail

ತೇಜಸ್ವಿ ಸೂರ್ಯ ಮತ್ತು ಮೂವರು ಶಾಸಕರು ಕೋವಿಡ್ ವಾರ್ ರೂಂ ಮೇಲೆ ದಾಳಿ ಹಿಂದಿನ ಷಡ್ಯಂತ್ರ ಬಯಲು..
೧೭ ಮುಸ್ಲಿಂ ನೌಕರರನ್ನು ಕೆಲಸದಿಂದ ತೆಗೆದು ಹಾಕಿ ತಮ್ಮವರನ್ನು ತೆಗೆದುಕೊಳ್ಳಲು ಒತ್ತಡ. ಅಧಿಕಾರಿಗಳು ನಿರಾಕರಿಸಿದಾಗ ದಾಳಿಯ ನಾಟಕ..
ವಾರ್ ರೂಮ್ ನಿಯಂತ್ರಿಸಲು ಶಾಸಕರ ಯತ್ನ.. ತಮ್ಮ ಚೇಲಾವನ್ನು ಅಲ್ಲಿ ನಿಯೋಜಿಸಿದ ಶಾಸಕರು. ಅವನನ್ನು ಹೊರದಬ್ಬಿದ ಅಧಿಕಾರಿಗಳು.
ಇದಕ್ಕಾಗಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ..
ಇವರ ಮೇಲೆ ನ್ಯಾಯಾಲಯ ಪ್ರಕರಣ ದಾಖಲಿಸಿಕೊಳ್ಳಲಿ.. ಇಲ್ಲ ಯಾರಾದರೂ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಲಿ..
ಇವರನ್ನು ಜೈಲಿಗೆ ಕಳುಹಿಸಿ...
ಇದು ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ

AMERICA SUPPORTS PAK#Shashidharbhat#Sudditv#Karnatakapolitics

ಪಾಕಿಸ್ಥಾನ ಕ್ಕೆ ಬಹಿರಂಗ ಬೆಂಬಲ ನೀಡಿದ ಅಮೇರಿಕಾ ಭಯ್ಫೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕ್ ನಮ್ಮ ಸಹವರ್ತಿ ಎಂದ ಅಮೇರಿಕಾ ಟಾಪ್ ಮಿಲಿಟರಿ ಜನರಲ್. ಸೇನಾ ಮಿಲಟರಿ ಪರೇಡ...