Tuesday, January 4, 2022

Monday, January 3, 2022

RAMANAGARA RAMPATA

ರಾಮನಗರ ರಂಪಾಟ..
ವೇದಿಕೆಯ ಮೇಲೆ ರಂಪಾಟ..ಸಚಿವರು ಮತ್ತು ಸಂಸತ್ ಸದಸ್ಯರ ನಡುವೆ ಹಗ್ಗಜೆಗ್ಗಾಟ,,,
ಸಸಂತ್ ಸದಸ್ಯ ಡಿ.ಕೆ. ಸುರೇಶ್ ಕೋಪಾಟೋಪ;;
ಕಾಲು ಕರೆದು ಜಗಳ ಪ್ರಾರಂಭಿಸಿದ ಡಾ.ಅಶ್ವತ್ಠನಾರಾಯಣ,,,,
ರಾಮನಗರದಲ್ಲಿ ಇಂದು ನಡೆದಿದ್ದು ಜನತಂತ್ರದ ನಗ್ನ ಪ್ರದರ್ಶನ,,,ಮಾನ ಮರ್ಯಾದೆ ಬೀದಿಗೆ ಹಾಕಿದ ರಾಜಕಾರಣಿಗಳು.
ಎಲ್ಲವೂ ಮುಖ್ಯಮಂತ್ರಿಗಳ ಕಣ್ಣೆದುರೇ ನಡೆದುಹೋಯಿತು,,,!
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ..

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...