Friday, May 7, 2021

send him to jail

ತೇಜಸ್ವಿ ಸೂರ್ಯ ಮತ್ತು ಮೂವರು ಶಾಸಕರು ಕೋವಿಡ್ ವಾರ್ ರೂಂ ಮೇಲೆ ದಾಳಿ ಹಿಂದಿನ ಷಡ್ಯಂತ್ರ ಬಯಲು..
೧೭ ಮುಸ್ಲಿಂ ನೌಕರರನ್ನು ಕೆಲಸದಿಂದ ತೆಗೆದು ಹಾಕಿ ತಮ್ಮವರನ್ನು ತೆಗೆದುಕೊಳ್ಳಲು ಒತ್ತಡ. ಅಧಿಕಾರಿಗಳು ನಿರಾಕರಿಸಿದಾಗ ದಾಳಿಯ ನಾಟಕ..
ವಾರ್ ರೂಮ್ ನಿಯಂತ್ರಿಸಲು ಶಾಸಕರ ಯತ್ನ.. ತಮ್ಮ ಚೇಲಾವನ್ನು ಅಲ್ಲಿ ನಿಯೋಜಿಸಿದ ಶಾಸಕರು. ಅವನನ್ನು ಹೊರದಬ್ಬಿದ ಅಧಿಕಾರಿಗಳು.
ಇದಕ್ಕಾಗಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ..
ಇವರ ಮೇಲೆ ನ್ಯಾಯಾಲಯ ಪ್ರಕರಣ ದಾಖಲಿಸಿಕೊಳ್ಳಲಿ.. ಇಲ್ಲ ಯಾರಾದರೂ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಲಿ..
ಇವರನ್ನು ಜೈಲಿಗೆ ಕಳುಹಿಸಿ...
ಇದು ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...