Thursday, February 27, 2020

who is responsible for Delhi riots

ರಕ್ತಪಾತ, ಲೂಟಿ, ಹಿಂಸಾಚಾರ,
ಮುರಿದು ಬಿದ್ದ ಮನೆ ಮನ,, ವಾಹನಗಳಿಗೆ ಬೆಂಕಿ...!
ಸಾವು ನೋವು ಅಸಹಾಯಕತೆ, ಒಡೆದ ಮನ...
ದೆಹಲಿ ರಕ್ತಪಾತಕ್ಕೆ ಯಾರು ಹೊಣೆ ?
ಎತ್ತ ತಿರುಗುತ್ತಿದೆ ಸಂಶಯದ ಮುಳ್ಳು ?
ಸಂವಾದ 
ಶಶಿಧರ್ ಭಟ್ ವೆಂಕಟ್ರಮಣ ಗೌಡ,,
ಇದು ಸುದ್ದಿ ಟೀವಿ ವಿಶೇಷ

Saturday, February 22, 2020

Sedition act; Media and Amulya

ಮಾಧ್ಯಮಗಳ ಬೇಜವಾಬ್ದಾರಿತನ. ಅಮೂಲ್ಯ ಎಂಬ ಹೆಣ್ಣು ಮಗಳ ಮೇಲೆ ಸತತ ’ಅತ್ಯಾಚಾರ".
ಆರೋಪ ಸಾಬೀತಿಗೆ ಮೊದಲೇ ತೀರ್ಪು, ಶಿಕ್ಷೆ ನೀಡಿದ ಮಾಧ್ಯಮಗಳು.
ಕ್ರಿಮಿ, ಸೈತಾನ ಎಂದು ಕರೆಯಲು ಮಾಧ್ಯಮಗಳಿಗೆ ಅಧಿಕಾರ ನೀಡಿದವರು ಯಾರು ?
ಸೆಡಿಶನ್ ಕೇಸ್, ಮಾಧ್ಯಮ ಮತ್ತು ಅಮೂಲ್ಯ
ಸಂವಾದ
ಶಶಿಧರ್ ಭಟ್ ಮತ್ತು ವೆಂಕಟ್ರಮಣ ಗೌಡ
ಇದು ಶಿವರಾತ್ರಿಯ ವಿಶೇಷ.. ಸುದ್ದಿ ಟಿವಿ ವಿಶೇಷ.

Tuesday, February 11, 2020

wow it is aam admi

ವಾಹ್.....ದೆಹಲಿಗೆ ಆಮ್ ಆದ್ಮಿ...
ಕೋಮು ರಾಜಕಾರಣದ ತಿರಸ್ಕಾರ
ಅಭಿವೃದ್ಧಿ ರಾಜಕಾರಣಕ್ಕೆ ಪುರಸ್ಕಾರ
ಮುಗಿಯಿತಾ ರಾಜ್ಯಗಳಲ್ಲಿ ಮೋದಿ ಷಾ ಹವಾ ?
ಸಂವಾದ  
ಶಶಿಧರ್ ಭಟ್  ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...