Sunday, June 28, 2020

media watch episode 18

ಭಾರತ ಚೀನಾ ಗಡಿಯಲ್ಲಿ ಹಾರುತ್ತಿವೆ ಯುದ್ಧ ವಿಮಾನಗಳು..
ಯುದ್ಧಗೆ ಸಿದ್ದವಾಗ್ತಿದೆಯಾ ಚೀನಾ ?
ಕೊರೊನಾ ವೈರಸ್; ಪರಿಸ್ಥಿತಿ ಗಂಭೀರ....
ಕಾಂಗ್ರೆಸ್ ಮಾಡುತ್ತಿದೆಯಂತೆ ಸೈಕಲ್ ರ್ಯಾಲಿ..
ಶತಕ ಹೊಡೆದಿರುವ ಪಕ್ಷಕ್ಕೆ ಹೊರಾಟ ದಾರಿ ಸಿಗುತ್ತಾ ?
ಇವೆಲ್ಲ ಈವತ್ತಿನ ಮೀಡಿಯಾ ವಾಚ್ ನಲ್ಲಿ..
ಶಶಿಧರ್ ಭಟ್ ಸುದ್ದಿ ಕ್ಷಕಿರಣ..

Friday, June 26, 2020

RAMAMADHAV AND RAJANATH, NOW CLOSE TO MODI

ಮೋದಿ ಸಮೀಪಕ್ಕೆ ರಾಮಮಾಧವ್, ರಾಜನಾಥ್,
ಬದಲಾದ ಪ್ರಧಾನಿ ಲೆಕ್ಕಾಚಾರ..
ಬದಲಾದ ಸನ್ನಿವೇಶದಲ್ಲಿ ಬದಲಾದ ನಡೆ..
ಮೋದಿಯವರಿಂದ ದೂರ ಹೋಗುತ್ತಿದ್ದಾರಾ ಅಮಿತ್ ಶಾ ?
ರಾಜನಾಥ್,ರಾಮಮಾಧವ್ ಗೆ ಹೆಚ್ಚಿನ ಮಹತ್ವ.
ಸುದ್ದಿ ಸಂವಾದ
ಹೋದೆಯಾ ದೂರ...?
ಶಶಿಧರ್ ಭಟ್, ವೆಂಕಟ್ರಮಣ ಗೌಡ

RAMAMADHAV AND RAJANATH, NOW CLOSE TO MODI

ಮೋದಿ ಸಮೀಪಕ್ಕೆ ರಾಮಮಾಧವ್, ರಾಜನಾಥ್,
ಬದಲಾದ ಪ್ರಧಾನಿ ಲೆಕ್ಕಾಚಾರ..
ಬದಲಾದ ಸನ್ನಿವೇಶದಲ್ಲಿ ಬದಲಾದ ನಡೆ..
ಮೋದಿಯವರಿಂದ ದೂರ ಹೋಗುತ್ತಿದ್ದಾರಾ ಅಮಿತ್ ಶಾ ?
ರಾಜನಾಥ್,ರಾಮಮಾಧವ್ ಗೆ ಹೆಚ್ಚಿನ ಮಹತ್ವ.
ಸುದ್ದಿ ಸಂವಾದ
ಹೋದೆಯಾ ದೂರ...?
ಶಶಿಧರ್ ಭಟ್, ವೆಂಕಟ್ರಮಣ ಗೌಡ

RAMAMADHAV AND RAJANATH, NOW CLOSE TO MODI

ಮೋದಿ ಸಮೀಪಕ್ಕೆ ರಾಮಮಾಧವ್, ರಾಜನಾಥ್,
ಬದಲಾದ ಪ್ರಧಾನಿ ಲೆಕ್ಕಾಚಾರ..
ಬದಲಾದ ಸನ್ನಿವೇಶದಲ್ಲಿ ಬದಲಾದ ನಡೆ..
ಮೋದಿಯವರಿಂದ ದೂರ ಹೋಗುತ್ತಿದ್ದಾರಾ ಅಮಿತ್ ಶಾ ?
ರಾಜನಾಥ್,ರಾಮಮಾಧವ್ ಗೆ ಹೆಚ್ಚಿನ ಮಹತ್ವ.
ಸುದ್ದಿ ಸಂವಾದ
ಹೋದೆಯಾ ದೂರ...?
ಶಶಿಧರ್ ಭಟ್, ವೆಂಕಟ್ರಮಣ ಗೌಡ

RAMAMADHAV AND RAJANATH, NOW CLOSE TO MODI

ಮೋದಿ ಸಮೀಪಕ್ಕೆ ರಾಮಮಾಧವ್, ರಾಜನಾಥ್,
ಬದಲಾದ ಪ್ರಧಾನಿ ಲೆಕ್ಕಾಚಾರ..
ಬದಲಾದ ಸನ್ನಿವೇಶದಲ್ಲಿ ಬದಲಾದ ನಡೆ..
ಮೋದಿಯವರಿಂದ ದೂರ ಹೋಗುತ್ತಿದ್ದಾರಾ ಅಮಿತ್ ಶಾ ?
ರಾಜನಾಥ್,ರಾಮಮಾಧವ್ ಗೆ ಹೆಚ್ಚಿನ ಮಹತ್ವ.
ಸುದ್ದಿ ಸಂವಾದ
ಹೋದೆಯಾ ದೂರ...?
ಶಶಿಧರ್ ಭಟ್, ವೆಂಕಟ್ರಮಣ ಗೌಡ

Thursday, June 25, 2020

MEDIA WATCH EPS 17

ಸರ್ಕಾರದ ಹಠ. ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುತ್ತಿರುವ ಸರ್ಕಾರ
ಈ ಹಠ ಒಳ್ಳೆಯದಲ್ಲ, ಸುರೇಶ್ ಕುಮಾರ್.
ಚೀನಾ ಗಡಿಯಲ್ಲಿ ಮೇ ತಿಂಗಳಲ್ಲೆ ಚೀನಾ ಸೈನ್ಯ ಜಮಾವಣೆ ಮಾಡಿತ್ತಂತೆ...
ಹಳೆಯ ಟಿವಿ  ರೆಡಿಯೋಗಳಿಗೆ ಡಿಮಾಂಡ್ ಅಂತೆ, ಇದು ಹುಚ್ಚರ ಸಂತೆ ಶಿವಾ...!
ಅತ್ಯಾಚಾರ ಗಂಭೀರ ಆರೋಪ ಎನ್ನುವ ಕಾರಣಕ್ಕೆ ಆರೋಪಿಯ ಸ್ವಾತಂತ್ರ್ಯ ನಿರ್ಭಂಧಿಸಲಾಗದು
ಹೈಕೋರ್ಟ್ ತೀರ್ಪು !!!
ಇದೆಲ್ಲ ಇವತ್ತಿನ ಮೀಡಿಯಾ ವಾಚ್ ನಲ್ಲಿ... ಸುದ್ದಿಗೆ ಶಶಿಧರ್ ಭಟ್ ಬೀರುವ ಕ್ಷಕಿರಣ..

Saturday, June 20, 2020

BSY KONE AATA

ಬಿ ಎಸ್ ಯಡಿಯೂರಪ್ಪನವರಿಗೆ ವಿದಾಯ ಹೇಳುವ ಪ್ರಕ್ರಿಯೆಗಳು ಬಿಜೆಪಿಯಲ್ಲಿ ಪ್ರಾರಂಭವಾಗಿವೆ
ಆದರೆ ಯಡಿಯೂರಪ್ಪನವರನ್ನು ಬದಲಿಸುವ ಸ್ಥಿತಿ ಈಗಿಲ್ಲ. ಯಡಿಯೂರಪ್ಪನವರಂತಹ ನಾಯಕರೂ ಇಲ್ಲ.
ಇದು ಬಿಜೆಪಿ ನಾಯಕರಿಗೆ ದೊಡ್ದ ತಲೆನೋವು
ಆದರ ಸಂಪುಟ ವಿಸ್ತರಣೆಯ ನಂತರ ಪರಿಸ್ಥಿತಿ ಬದಲಾಗಲಿದೆ. ಭಿನ್ನಮತೀಯ ಚಟುವಟಿಕೆಗಳು ಗರಿಗೆದರಲಿದೆ.
ಇದನ್ನೇ ಬಿಜೆಪಿ ವರಿಷ್ಟರು ಬಳಸಿಕೊಂಡು ಹೊಸ ನಾಯಕರನ್ನು ಪತ್ತೆ ಮಾಡಬಹುದು..
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

Thursday, June 18, 2020

PARISHAT ELECTION; HIGH DRAMA

ಪರಿಷತ್ ಚುನಾವಣೆ;ರಾಜ್ಯ ಘಟಕಗಳ ಹಲ್ಲು ಕಿತ್ತ ಬಿಜೆಪಿ ಕಾಂಗ್ರೆಸ್,
ಜೆಡಿಎಸ್, ಕಾಂಗ್ರೆಸ್ ನಲ್ಲಿ ಕುಟುಂಬ ನಿಷ್ಟೆಯೇ ಪಕ್ಷ  ನಿಷ್ಟೆ, ಬಿಜೆಪಿಯಲ್ಲಿ ಸಂಘ ನಿಷ್ಟೆಯೇ ಪಕ್ಷನಿಷ್ಟೆ,
ಹರಿಪ್ರಸಾದ್ ಎಂಟ್ರಿ; ಸಿದ್ದರಾಮಯ್ಯ, ಡಿಕೆಶಿ ಇಬ್ಬರಿಗೂ ಗೊತ್ತಿರಲಿಲ್ಲ.
ಬಿಜೆಪಿ ನಾಯಕ್ ಬಂದ್ರು.. ಯಡಿಯೂರಪ್ಪ ಮತ್ತೆ ಡಮ್ಮಿ; ವಿಶ್ವನಾಥ್ ಗೆ ನೀಡಿದ ಭರವಸೆ ಹುಸಿ.
ಹೈಕಮಾಂಡ್ ಆಟ ಸ್ಥಳೀಯ ನಾಯಕರಿಗೆ ಪ್ರಾಣ ಸಂಕಟ..
ಸುದ್ದಿ ಸಂವಾದ
ವೆಂಕಟ್ರಮಣ ಗೌಡ, ಶಶಿಧರ್ ಭಟ್
ಇದು ಸುದ್ದಿ ಟಿವಿ ವಿಶೇಷ.

PM SPEACH, CHINA AND AFTER

Tuesday, June 16, 2020

BORDER TENSTION ; INDIA SHOULD BE CAUTIOUS

ಚೀನಾ ದುರಾಕ್ರಮಣ; ನಂಬಿಕೆ ದ್ರೋಹಿ ರಾಷ್ಟ್ರದ ಇನ್ನೊಂದು ಕುತಂತ್ರ.
ಗಡಿಯಿಂದ ಬೀಳ್ಕೊಡಲು ಬಂದ ಯೋಧರನ್ನು ಬಡಿದು ಸಾಯಿಸಿದ ಚೀನಿ ಕೆಂಪು ಸೈನಿಕರು..
ಸರಿಯಾಗಿ ಪ್ರತ್ಯುತ್ತರ ನೀಡಿದ ನಮ್ಮ ಸೈನಿಕರು
ಈಗ ದೇಶ ಒಗ್ಗಟ್ಟಾಗಬೇಕು. ಸರ್ಕಾರ ಎಲ್ಲ ವಿಚಾರಗಳನ್ನು ಜನರ ಮುಂದಿಡಬೇಕು.. ಮುಚ್ಚುಮರೆ ಸಾಕು ಸಾಕು..
ಎಡಪಂಥೀಯರು ಹೊರಕ್ಕೆ ಬರಲಿ. ಚೀನಿ ದುಷ್ಕ್ಕೃತ್ಯವನ್ನು ಬಲವಾಗಿ ಖಂಡಿಸಲಿ..
ಚೀನಾ ಕಮ್ಯುನಿಸಂ ತತ್ವಕ್ಕೂ ದ್ರೋಹ ಮಾಡುತ್ತಿದೆ ಎಂಬುದು ಅರಿವಿರಲಿ..
ಮಾತುಕತೆಗೆ ವೇದಿಕೆ ಸಿದ್ಧವಾಗಲಿ.. ಸಮಸ್ಯೆ ಬಗೆಹರಿಸಲು ಇದೊಂದೇ ಮಾರ್ಗ
ಸುದ್ದಿ ಸಂವಾದ
ವೆಂಕಟ್ರಮಣ ಗೌಡ, ಶಶಿಧರ್ ಭಟ್

Monday, June 15, 2020

SCHOOL REOPEN; GOVT CONFUSION

ಶಾಲೆಗಳ ಪುನರಾರಂಭ; ಗೊಂದಲ ಸೃಷ್ಟಿಸಿದ ಸರ್ಕಾರ
ಒಳ್ಳೆಯವರು ಅನ್ನಿಸಿಕೊಳ್ಳುವ ಹಪಹಪಿಕೆಯಲ್ಲಿ ತೀರ್ಮಾನವನ್ನೇ ತೆಗೆದುಕೊಳ್ಳದ ಶಿಕ್ಷಣ ಸಚಿವರು..
ಖಾಸಗಿ ಶಿಕ್ಷಣ ಲಾಬಿಯ ನಿಯಂತ್ರಣದಲ್ಲಿ ಸುರೇಶ್ ಕುಮಾರ್...?
ಸರ್ಕಾರಕ್ಕೆ ಆಟ, ಪೋಷಕರು, ಮಕ್ಕಳಿಗೆ ಪ್ರಾಣ ಸಂಕಟ..
ಸುದ್ದಿ ಸಂವಾದ
ವೆಂಕಟ್ರಮಣ ಗೌಡ ಮತ್ತು ಶಶಿಧರ್ ಭಟ್

Sunday, June 14, 2020

MEDIA WATCH EPS 14

ಚೀನಾ ಕುರಿತು ರಾಜನಾಠ್ ಸಿಂಗ್ ಹೇಳಿಕೆ.
ಪ್ರಜಾವಾಣಿ ವರದಿಗೂ, ಹಿಂದೂ ವರದಿಗೂ ಅಜಗಜಾಂತರ..
ಪಾಕ್ ಆಕ್ರಮಿತ ಕಾಶ್ಮೀರ್ ಮರಳಿ ಭಾರತಕ್ಕೆ ಎಂದು ರಾಜನಾಥ್ ಸಿಂಗ್ ಹೇಳಿದ್ರಾ ?
ಅಥವಾ ಪಾಕ್ ಆಕ್ರಮಿತ ಕಾಶ್ಮೀರದ ಜನ ಭಾರತಕ್ಕೆ ಸೇರಲು ಬಯಸಬಹುದು ಎಂದು ಹೇಳಿದ್ರಾ ?
ಪ್ರಜಾವಾಣಿ ವರದಿಯಂತೆ ರಾಜನಾಥ್ ಪಿಒಕೆ ಮರಳಿ ಭಾರತಕ್ಕೆ ಎಂದು ಹೇಳಿದ್ರೆ ಈ ಹೇಳಿಕೆಯ ಅಪಾಯವೇ ಹೆಚ್ಚು..
ಇದು ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ತಂತ್ರವಾಗಿದ್ದರೂ ಅಪಾಯ..
ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದರೆ ಅದು ಭಾರತಕ್ಕೆ ಸಂತೋಷದ ವಿಚಾರವೇ.. ಆದರೆ ಅದು ಹೇಳಿಕೆ ನೀಡಿದಷ್ಟು ಸುಲಭ ಅಲ್ಲ..
ಮೀಡಿಯಾ ವಾಚ್ 
ಶಶಿಧರ್ ಭಟ್ ಅವರಿಂದ ಸುದ್ದಿಯ ಮೇಲೆ ಕ್ಷಕಿರಣ

Saturday, June 13, 2020

MEDIA WATCH EPS 13

ಭಾರತದ ವಿರುದ್ಧ ತೊಡೆ ತಟ್ಟಿದ ನೇಪಾಳ.. ಬದಲಾದ ನಕ್ಷೆಗೆ ಸಂಸತ್ ಅಂಗೀಕಾರ.
ಭಾರತ ವಿದೇಶಾಂಗ ನೀತಿ ಸಂಪೂರ್ಣ ವಿಫಲ; ಈಗ ಭಾರತದ ಸುತ್ತ ಮುತ್ತ ವೈರಿ ರಾಷ್ಟ್ರಗಳ ಪಹರೆ
ನಮ್ಮ ಎಲ್ಲ ಮಿತ್ರರನ್ನು ಕಸಿದುಕೊಂಡ ಚೀನಾ; ತಾಳ ತಪ್ಪಿದ ಮೋದಿ ಸರ್ಕಾರ.
ರಾಜಕೀಯ ಮಾತನಾಡಲು ಪ್ರಾರಂಭಿಸಿದ ಸೇನಾ ಮುಖ್ಯಸ್ಥರು.. ವಿದೇಶಾಂಗ ನೀತಿಯ ಬಗ್ಗೆ ಮಾತನಾಡಲು ಸೇನಾ ಮುಖ್ಯಸ್ಥರಿಗೆ ಅಧಿಕಾರ ನೀಡಿದವರು ಯಾರು ?
ಮೀಡಿಯಾ ವಾಚ್;
ಶಶಿಧರ್ ಭಟ್, ಸುದ್ದಿಯ ಮೇಲಿನ ಕ್ಷಕಿರಣ

Thursday, June 11, 2020

LAND ACT AMENDMENT

ಭೂಸುಧಾರಣಾ ಕಾನೂನು ತಿದ್ದುಪಡಿ;; ರೈತರ ತಾಯಿ ಭೂತಾಯಿ ಮಾರಾಟ..
ಭೂಮಿ ರೈತರ ಸಂಬಂಧವನ್ನೇ ಅರಿಯದ ಮುಟ್ಠಾಳರು..
ಉದ್ಯಮಗಳಿಗೆ ಭೂಮಿ; ರೈತರಾಗಲಿದ್ದಾರೆ, ಕೂಲಿ ಕಾರ್ಮಿಕರು, 
ನಗರ ಪದೇಶಗಳಲ್ಲಿ ಹೊಟೆಲ್ ತಟ್ಟೆ ತೊಳೆಯುವವರು.
ರೈತರನ್ನು ಭುಮಿಯಿಂದ ಹೊರಹಾಕುತ್ತಿರುವ ಬಿಜೆಪಿ ಸರ್ಕಾರ
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ

Wednesday, June 10, 2020

MEDIA WATCH EPS 11

ವಿಧಾನ ಪರಿಷತ್ ಟಿಕೆಟ್ ಗಾಗಿ ಭಾರಿ ಪೈಪೋಟಿ.
ಎಂಟಿಬಿ, ವಿಶ್ವನಾಥ್, ಶಂಕರ್ ಗೆ ಬಿಜೆಪಿ ಟಿಕೆಟ್ ನೀಡುತ್ತಾ ?
ಉಗ್ರಪ್ಪಗೆ ಕಾಂಗ್ರೆಸ್ ಮಣೆ ಹಾಕುತ್ತಾ ?
ಶರವಣ ಮತ್ತೆ ಜೆಡಿಎಸ್ ಟಿಕೆಟ್ ಪಡೀತಾರಾ ?
ಶಿಕ್ಷಣ ಗೊಂದಲ.. ಎಲ್ಲವೂ ಅಯೋಮಯ..
ಬರಲಿದೆ ಕನ್ನಡದಲ್ಲಿ ರಾಮಾಯಣ...
ಇದೆಲ್ಲ ಇವತ್ತಿನ ಮೀಡಾಯಾ ವಾಚ್ ನಲ್ಲಿ.. ಶಶಿಧರ್ ಭಟ್ ಮಾಧ್ಯಮ ವಿಶ್ಲೇಷಣೆ

Tuesday, June 9, 2020

BJP POLITICS;YADDI VERSUS SANTOSH

ರಾಜ್ಯಸಭಾ ಚುನಾವಣೆ; ಯಡಿಯೂರಪ್ಪನವರಿಗೆ ಅವಮಾನ ಮಾಡಿದ ಬಿಜೆಪಿ ಹೈಕಮಾಂಡ್..
ಕಾರ್ಯಕರ್ತರಿಗೆ ಟಿಕೆಟ್ ಕೊಡುವುದಿದ್ದರೆ ಈ ಮಾತನ್ನು ಯಡೀಯೂರಪ್ಪನವರಿಗೆ ಹೇಳಬಹುದಿತ್ತು..
 ಕತ್ತಿ ಕೋರೆ ಹೆಸರು ಶಿಫಾರಸು ಮಾಡುವ ವರೆಗೆ ಸುಮ್ಮನಿದ್ದುದು ಯಾಕೆ ?
ಶಿಫಾರಸು ಮಾಡಿದ ನಂತರ ತಿರಸ್ಕರಿಸಿದ್ದು ಯಡಿರೂಪ್ಪನವರಿಗೆ ಮಾಡಿದ ಅವಮಾನ ಅಲ್ಲವೆ ?
ಯಡ್ದಿ ಬಿದ್ದರು. ಸಂತೋಷ ಎದ್ದರು
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ

BJP POLITICS;YADDI VERSUS SANTOSH

ರಾಜ್ಯಸಭಾ ಚುನಾವಣೆ; ಯಡಿಯೂರಪ್ಪನವರಿಗೆ ಅವಮಾನ ಮಾಡಿದ ಬಿಜೆಪಿ ಹೈಕಮಾಂಡ್..
ಕಾರ್ಯಕರ್ತರಿಗೆ ಟಿಕೆಟ್ ಕೊಡುವುದಿದ್ದರೆ ಈ ಮಾತನ್ನು ಯಡೀಯೂರಪ್ಪನವರಿಗೆ ಹೇಳಬಹುದಿತ್ತು..
 ಕತ್ತಿ ಕೋರೆ ಹೆಸರು ಶಿಫಾರಸು ಮಾಡುವ ವರೆಗೆ ಸುಮ್ಮನಿದ್ದುದು ಯಾಕೆ ?
ಶಿಫಾರಸು ಮಾಡಿದ ನಂತರ ತಿರಸ್ಕರಿಸಿದ್ದು ಯಡಿರೂಪ್ಪನವರಿಗೆ ಮಾಡಿದ ಅವಮಾನ ಅಲ್ಲವೆ ?
ಯಡ್ದಿ ಬಿದ್ದರು. ಸಂತೋಷ ಎದ್ದರು
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ

MEDIA WATCH EPS10

ರಾಜ್ಯ ಸಭೆ, ವಿಧಾನ ಪರಿಷತ್ ವ್ಯವಸ್ಥೆ ಇರುವುದು ಯಾಕಾಗಿ ?
ಬೇರೆ ಬೇರೇ ಕ್ಷೇತ್ರಗಳ ತಜ್ನರ ಅನುಭವ ಸದನಕ್ಕೆ ದೊರಕಲಿ ಎಂದೋ 
ಅಥವಾ ರಾಜಕೀಯ ಪುನರ್ ವಸತಿಗಾಗಿಯೋ ?
ಉದ್ದೇಶ ಈಡೇರಿಸದ ರಾಜ್ಯಸಭೆ, ವಿಧಾನ ಪರಿಷತ್ ಅನ್ನು ರದ್ದುಪಡಿಸಿ ಬಿಡಿ..
ಮೀಡೀಯಾ ವಾಚ್. ಶಶಿಧರ್ ಭಟ್ ಮಾಧ್ಯಮ ವಿಶ್ಲೇಷಣೆ.

Saturday, June 6, 2020

MEDIA WATCH SUNDAY

ಮೋಸದ ಬ್ಯಾಂಕ್ ಗಳ ವಿರುದ್ಧ ಇಡಿ ತನಿಖೆ.. ಮೋಸಹೋದವರಿಗೆ ಸಿಗಬಹುದಾ ನ್ಯಾಯ ?
ಕೊರೊನೊ ವಿಚಾರದಲ್ಲಿ ಮಾಧ್ಯಮಗಳ ರಾಜಕೀಯ; ಚೀನಾದ ಜೊತೆ ಭಾರತದ ಪೈಪೋಟಿ ಎಂದು ಹೇಳಲು ಸಿದ್ದವಿಲ್ಲದ ಮಾಧ್ಯಮಗಳು.
ಬದಲಿಗೆ ಚೀನಾ ಜೊತೆ ಮಹಾರಾಷ್ಟ್ರ ಪೈಪೋಟಿ ಎಂದು ವರದಿ ಮಾಡಿದ ವಿಜಯವಾಣಿ.. 
ಮೋದಿ ಭಾರತವನ್ನು ಉಳಿಸುವ ಯತ್ನ..
ಪ್ರೀತಿ ಎಂದು ನಂಬಿ ಹಣವನ್ನು ಕಳೆದುಕೊಂಡ ಶಿಕ್ಶಕಿ; ಬಿಬಿಸಿ ವಿಕ್ಷಕವಿವರಣೆಯಿಂದ ಹೊರಬಂದ ಲೆಜಂಡರಿ ಬೈಕಾಟ್..
ಇದೆಲ್ಲ ಇವತ್ತಿನ ಮಿಡೀಯಾ ವಾಚ್ ನಲ್ಲಿ.....
ಸುದ್ದಿ ಮಾಧ್ಯಮದ ಮೇಲೆ ಶಶಿಧರ್ ಭಟ್ ಕ್ಷಕಿರಣ

Friday, June 5, 2020

MEDIA WATCH TV

ಪ್ರೈಮ್ ನ್ಯೂಸ್ ನಲ್ಲಿ ೨೦ ನಿಮಿಷ ಗ್ರಹಣ ಹಿಡಿಸಿದ ಟಿವಿ ೯
ಬಜೆಟ್ ನಲ್ಲಿ ಪ್ರಕಟಿಸಿದ ಯೋಜನೆಗಳನ್ನು  ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ
ಆರ್ಥಿಕವಾಗಿ ಕುಸಿದಿದ್ದನ್ನು ಒಪ್ಪಿಕೊಂಡ ಬಿಜೆಪಿ ಸರ್ಕಾರ.
ಖರ್ಗೆಗೆ  ರಾಜ್ಯಸಭೆ ಟಿಕೆಟ್; ರಾಜ್ಯ ನಾಯಕರನ್ನು ಕತ್ತಲೆಯಲ್ಲಿ ಇಟ್ಟ ಸೋನಿಯಾ.
ಮುಗಿಯಿತಾ ಸಿದ್ದರಾಮಯ್ಯ ಹೈಕಮಾಂಡ್ ಹನಿಮೂನ್?
ಹೈಕಮಾಂಡ್ ನಿರ್ದೇಶನದಲ್ಲಿ ಡಿಕೆ ಪಾತ್ರ ?
ಇದೆಲ್ಲ ಇವತ್ತಿನ ಮಿಡಿಯಾ ವಾಚ್ ನಲ್ಲಿ.
ಮೀಡಿಯಾ ವಾಚ್; ಇದು ಮಾಧ್ಯಮದ ಮೇಲಿ ಶಶಿಧರ್ ಭಟ್ ಕ್ಷಕಿರಣ

Wednesday, June 3, 2020

OVER TO BELAGAVI

ಉತ್ತರ ಕರ್ನಾಟಕ್ಕೆ ಸಂಬಂಧಿಸಿದ ಖಾತೆಗಳನ್ನು ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಲವು ತೋರಿದ್ದಾರೆ.
ಈ ಸಂಬಂಧದಲ್ಲಿ ಒಂದು ತಿಂಗಳೊಳಗೆ ವರದಿ ನೀಡುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದೊಂದು ಅತಿ ಮಹತ್ವದ ತೀರ್ಮಾನ, ಈ ತೀರ್ಮಾನಕ್ಕೆ ಮುಖ್ಯಮಂತ್ರಿಗಳನ್ನು ಎಲ್ಲರೂ ಶ್ಲಾಘಿಸಲೇ ಬೇಕು,
ಥಾಂಕ್ಯೂ ಯಡಿಯೂರಪ್ಪಾಜಿ.
ಆದರೆ ಇದು ಕಾರ್ಯರೂಪಕ್ಕೆ ಬರುತ್ತಾ ? ಅಧಿಕಾರಿಗಳು ಇದಕ್ಕೆ ಕೊಕ್ಕೆ ಹಾಕುವುದಿಲ್ಲವೆ ?
ಹಳೇ ಮೈಸೂರು ಪ್ರದೇಶದ ರಾಜಕಾರಣಿಗಳು ವಿರೋಧಿಸುವುದಿಲ್ಲವೆ ?
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ

OVER TO BELAGAVI

ಉತ್ತರ ಕರ್ನಾಟಕ್ಕೆ ಸಂಬಂಧಿಸಿದ ಖಾತೆಗಳನ್ನು ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಲವು ತೋರಿದ್ದಾರೆ.
ಈ ಸಂಬಂಧದಲ್ಲಿ ಒಂದು ತಿಂಗಳೊಳಗೆ ವರದಿ ನೀಡುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದೊಂದು ಅತಿ ಮಹತ್ವದ ತೀರ್ಮಾನ, ಈ ತೀರ್ಮಾನಕ್ಕೆ ಮುಖ್ಯಮಂತ್ರಿಗಳನ್ನು ಎಲ್ಲರೂ ಶ್ಲಾಘಿಸಲೇ ಬೇಕು,
ಥಾಂಕ್ಯೂ ಯಡಿಯೂರಪ್ಪಾಜಿ.
ಆದರೆ ಇದು ಕಾರ್ಯರೂಪಕ್ಕೆ ಬರುತ್ತಾ ? ಅಧಿಕಾರಿಗಳು ಇದಕ್ಕೆ ಕೊಕ್ಕೆ ಹಾಕುವುದಿಲ್ಲವೆ ?
ಹಳೇ ಮೈಸೂರು ಪ್ರದೇಶದ ರಾಜಕಾರಣಿಗಳು ವಿರೋಧಿಸುವುದಿಲ್ಲವೆ ?
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ

Tuesday, June 2, 2020

SHRIRAMULU SHOULD RESIGN

ಆರೋಗ್ಯ ಸಚಿವ ಬಿ. ಶ್ರೀರಾಮುಲು ಯಾಕೆ ಸಚಿವರಾಗಿ ಮುಂದುವರಿಯಬೇಕು ? ಅವರು ಸಮರ್ಥನೆಗೆ ಒಂದೇ ಒಂದೂ ಕಾರಣವಿದೆಯಾ ?
ಅವರ ಬೇಜವಾಬ್ದ್ರಾರಿ ತನದ ಇನ್ನೊಂದು ಘಟನೆ ಇಂದು ನಡೆದು ಹೋಯಿತು.. ಪರುಶುರಾಮ ಪುರದಲ್ಲಿ ಎತ್ತಿನ ಬಂಡಿ ಮೆರವಣಿಗೆ..
ಸರ್ಕಾರದ ಆದೇಶವನ್ನೇ ಉಲ್ಲಂಘಿಸಿದ ಸಚಿವ,,, 
ಯಡಿಯೂರಪ್ಪನವರೇ, ಶ್ರೀರಾಮುಲು ಆರೋಗ್ಯ ಸಚಿವರಾಗಲು ಯೋಗ್ಯರಲ್ಲ
ಅವರನ್ನು ಸಚಿವ ಸ್ಥಾನದಿಂದ ಎತ್ತಿ ಹಾಕಿ.. ಇಲ್ಲವೇ ಖಾತೆ ಬದಲಿಸಿ.
ಶಶಿಧರ್ ಭಟ್ ವಿಶ್ಲೇಷಣೆ.
ಇದು ಸುದ್ದಿ ಟಿವಿ ವಿಶೇಷ

CHINA ,INDIA ; WAR OR PEACE

ಚೀನಾ ಗಡಿಯಲ್ಲಿ ನಡೆಸುತ್ತಿರುವ ಅಭಿವೃದ್ಧಿ ಕಾರ್ಯವನ್ನು ನಿಲ್ಲಿಸುವುದಿಲ್ಲ ಎಂದು ಭಾರತ ದೃಡ ನಿಲುವು ಪ್ರಕಟಿಸಿದೆ. ಇದು ಸ್ವಾಗತಾರ್ಹ.. ಆದರೆ ಮುಂದೇನು ? ಚೀನಾ ಭಾರತದ ಮೇಲೆ ಯುದ್ಧ ಮಾಡುತ್ತಾ ? ೮೦ ಬಿಲಿಯನ್ ಅಮೇರಿಕನ್ ಡಾಲರ್ ವ್ಯಾಪಾರವನ್ನು ಚೀನಾ ಬಲಿ ಕೊಡುತ್ತಾ ?
ಭಕ್ತರು ಹೇಳುವಂತೆ ಚೀನಾ ವಸ್ತುಗಳನ್ನು ನಾವು ನಿಷೇಧಿಸುವುದು ಸಾಧ್ಯವಾ ? 
ಸುದ್ದಿ ಸಂವಾದ
ಭಾರತ- ಚೀನಾ ಮುಂದೇನು ?
ಶಶಿಧರ್ ಭಟ್, ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...