Thursday, July 23, 2020

Sunday, July 19, 2020

MEDIA WATCH EPS 33

ಯಡಿಯೂರಪ್ಪ ಏಕಾಂಗಿ, ಬೆಂಬಲ ನೀಡದ ಹಿರಿಯ ಸಚಿವರು..
ಯಡಿಯೂರಪ್ಪ ಕೊರೊನಾ ವಿರುದ್ಧ ಹೋರಾಡುತ್ತಿದ್ದರೆ ಚೆಂದ ನೋಡುತ್ತಿರುವ ಈಶ್ವರಪ್ಪ,, ಜಗದೀಶ್ ಶೆಟ್ಟರ್, ಮತ್ತು ಮೂವರು ಉಪ ಮುಖ್ಯಮಂತ್ರಿಗಳು
ರಾಜಕೀಯ ಬಿಡಿ ಯಡಿಯೂರಪ್ಪನವರಿಗೆ ಬೆಂಬಲ ನೀಡಿ.
ಡಿ.ಕೆ.ಶಿವಕುಮಾರ್ ಅವರದೂ ಕಾಂಗ್ರೆಸ್ ನಲ್ಲಿ ಅದೇ ಸ್ಥಿತಿ. ಅವರೂ ಅವರ ಪಕ್ಷದಲ್ಲಿ ಏಕಾಂಗಿ..
ಕಾಂಗ್ರೆಸ್ ನಲ್ಲಿ ಎಲ್ಲರೂ ಒಂದಾಗದಿದ್ದರೆ, ಡಿಕೆ ಅವರಿಗೆ ಬೆಂಬಲ ನೀಡದಿದ್ದರೆ, ಜನ ಕ್ಷಮಿಸಲಾರರು..
ಇಬ್ಬರು ಅಸಹಾಯಕ ನಾಯಕರು, ಯಡ್ದಿ, ಡಿಕೆ...
ಇದು ಮೀಡಿಯಾ ವಾಚ್; ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ
 

Wednesday, July 1, 2020

media watch eps 21

ಡಿ.ಕೆ. ಶಿವಕುಮಾರ್ ಪಟ್ಟಾಭಿಷೇಕ;; ರಾಜ್ಯಾದ್ಯಂತ ಲಕ್ಷಾಂತರ ಜನ ನೋಡ್ತಾರಂತೆ..
ಕೊರೊನಾ ಸಾವಿನ ಮನೆಯಲ್ಲಿ ಇದೆಲ್ಲ ಬೇಕಿತ್ತಾ ? ಪತ್ರಿಕೆಗಳಿಗೆ ಜಾಹಿರಾತಿಗಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಅನಿವಾರ್ಯವಾಗಿತ್ತಾ ?
ಕಾಂಗ್ರೆಸ್ ಅಂದರೆ ಸರಳತೆ. ಗಾಂಗ್ರೆಸ್ ಎಂದರೆ ಮಹಾತ್ಮಾ ಗಾಂಧಿ. ಆದರೆ ಸೋನಿಯಾ ಕಾಂಗ್ರೆಸ್ ನಲ್ಲಿ ಏನು ನಡೆಯುತ್ತಿದೆ.
ಚೀನಾ ಗಡಿ ತಂಟೆ.. ಚೀನಾ ಬಂಡವಾಳ ಹೂಡಿಕೆಗೆ ತಡೆ,,
ಇಷ್ಟು ಇನ್ನಷ್ಟು. ಇವತ್ತಿನ ಮೀಡಿಯಾ ವಾಚ್ ನಲ್ಲಿ
ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...