Saturday, May 30, 2020

CONGRESS SHASHTRATYAGA AND NO ANSWER TO BJP ATTACK

ನೆಹರೂ, ಇಂದಿರಾ ಮಾನ ಹರಾಜು ಹಾಕುತ್ತಿರುವ ಬಿಜೆಪಿ, ಸಂಘ ಪರಿವಾರ..
ಶಸ್ತ್ರತ್ಯಾಗ ಮಾಡಿ ಸುಮ್ಮನೆ ಕುಳಿತಿರುವ ಕಾಂಗ್ರೆಸ್,
ಇಂದಿರಾ ನೆಹರೂ ಸಾಧನೆಯ ಪಟ್ಟಿಯನ್ನು ಕಾಂಗ್ರೆಸ್ ಜನರ ಮುಂದೆ ಯಾಕೆ ಇಡುತ್ತಿಲ್ಲ ?
ಇಂದಿರಾ ಅವರ ಬಡತನ ನಿರ್ಮೂಲನೆ, ವಸತಿ, ಬ್ಯಾಂಕ್ ರಾಷ್ಟೀಕರಣ, ರಾಜಧನ ರದ್ಧತಿ, ಉಳೂವವನೆ ಹೊಲದೊಡೆಯದಂತಹ ಯೋಜನೆಗಳನ್ನು ಜನರಿಗೆ ಯಾಕೆ ನೆನಪು ಮಾಡಿಕೊಡುತ್ತಿಲ್ಲ ?
ಇಂಥಹ ಒಂದು ಯೋಜನೆಯನ್ನು ಮೋದಿ ಯಾಕೆ ಮಾಡಿಲ್ಲ ? ಎಂದು ಕಾಂಗ್ರೆಸ್ ನಾಯಕರು ಯಾಕೆ ಪ್ರಶ್ನಿಸುತ್ತಿಲ್ಲ ?
ವಿಫಲ ಕಾಂಗ್ರೆಸ್ 
ಸುದ್ದಿ ವಿಶ್ಲೇಷಣೆ, ಶಶಿಧರ್ ಭಟ್
ಇದು ಸುದ್ದಿ ಟಿವಿ ವಿಶೇಷ

Tuesday, May 26, 2020

TAX ON CARODPATIS; IS IT SOLUTION OR REVIVAL O ECONOMY ?

ಭಾರತದಲ್ಲಿ ಶತಕೋಟ್ಯಧೀಶರ ಸಂಖ್ಯೆ 119.. ಇಪ್ಪತ್ತು ವರ್ಷಗಳ ಹಿಂದೆ ಇವರ ಸಂಖ್ಯೆ ಬರೀ 9 ಇತ್ತು.
 ಈ ಶತಕೋಟ್ಯಧೀಶರ ಸಂಪತ್ತು ಕಳೆದ ಒಂದು ದಶಕದಲ್ಲಿ ಹತ್ತು ಪಟ್ಟು ಹೆಚ್ಚು. ಅವರ ಒಟ್ಟೂ ಸಂಪತ್ತು ದೇಶದ ವರ್ಷದ ಬಜೆಟ್ಟಿಗಿಂತ ಹೆಚ್ಚಿಗ
 ಮೇಲ್ವರ್ಗದ ಶೇಕಡಾ 10 ಜನರಲ್ಲಿ ಇಡೀ ದೇಶದ ಸಂಪತ್ತಿನ ಶೇ. 77 ಭಾಗ ಕೇಂದ್ರೀಕೃತ.  ಧಾರ್ಮಿಕ ಸಂಸ್ಥೆಗಳಲ್ಲೂ ಅಪಾರ ಸಂಪತ್ತು. ಇವರಿಗೆಲ್ಲ ಕರೋನಾ ವಿಶೇಷ ತೆರಿಗೆ ವಿಧಿಸಿ. ಅದನ್ನು ಆರ್ಥಿಕತೆ ಸುಧಾರಣೆಗೆ ಬಳಸಿ. 
ಕುಂಬದಲ್ಲಿ ಬೆಳೆದ ಕೌರವವರಿಗೆ ಅಂತಃಕರಣ ಇಲ್ಲ. ಇದೇ ಇಂದಿನ ಪ್ರಭುತ್ವದ ಮನಸ್ಥಿತಿ
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಔಡ
ಇದು ಸುದ್ದಿ ಟಿವಿ ವಿಶೇಷ

Thursday, May 21, 2020

WHAT IS MODIJI NOW IT IS NEPAL

ಭಾರತದ ವಿರುದ್ಧವೇ ಗುಡುಗಿದ ಗುಬ್ಬಚ್ಚಿ ರಾಷ್ಟ್ರ ನೇಪಾಳ,
ನೇಪಾಳಕ್ಕೂ ನಮ್ಮನ್ನು ಬೆದರಿಸುವ ಶಕ್ತಿ ನೀಡಿಬಿಟ್ಟಿರಲ್ಲ ?
ಎಲ್ಲಿ ಹೋಯಿತು ನಮ್ಮ ವಿದೇಶಾಂಗ ನೀತಿ.. ಎಲ್ಲಿ ಹೋಯಿತು ೫೬ ಇಂಚು ಎದೆ ?
ಎಲ್ಲ ರಾಷ್ಟ್ರಗಳು ನಮ್ಮ ವಿರುದ್ಧ ತಿರುಗಿ ಬೀಳುವ ಹಾಗೆ ಮಾಡಿ ಬಿಟ್ಟಿರಲ್ಲ ? 
ನಮ್ಮ ಸ್ನೇಹಿತರನ್ನೆಲ್ಲ ವಿರೋಧಿಗಳನ್ನಾಗಿ ಮಾಡಿ ಬಿಟ್ಟೀರಲ್ಲ ಸ್ವಾಮಿ ?
ಸುದ್ದಿ ಸಂವಾದ 
ಶಶಿಧರ್ ಭಟ್ ವೆಂಕಟ್ರಮಣ ಗೌಡ
ಇದು ಸುದ್ದಿ ಟುವಿ ವಿಶೇಷ

Wednesday, May 20, 2020

STATE CONGRESS; WHETHER DK WILL WIN THE BATTLE

ಕರ್ನಾಟಕ ಕಾಂಗ್ರೆಸ್ ಗೆ ಈಗ ಡಿ.ಕೆ. ಶಿವಕುಮಾರ್ ಹೊಸ ಸಾರಥಿ.
ಅವರ ಕಾರ್ಯವೈಖರಿಗೆ  ಪಕ್ಷದ ವರಿಷ್ಟರೂ ಮೆಚ್ಚಿದ್ದಾರೆ ಎಂಬ ವರದಿಯೂ ಇದೆ.
ಹಾಗೆ ಡಿಕೆ ತುಂಬಾ ಯಾಕ್ಟೀವ್ ಆಗಿ ಕೆಲಸ ಮಾಡುತ್ತಿರುವುದು ನಿಜ.
ಆದರೆ ಪಕ್ಷದ ಒಳಗಿನ ಕೆಲವು ನಾಯಕರು ಡಿ,ಕೆ, ಯವರಿಗೆ ಅಡ್ಡಗಾಲು ಹಾಕಬಹುದೆ ?
ಸಿದ್ದರಾಮಯ್ಯ ಸಹಕಾರ ನೀಡಬಹುದೆ ?
ಡಿಕೆ ಎಂಬ ಓಡುವ ಕುದುರೆಯನ್ನು ತಡೆಯುವವರು ಯಾರು ?
ಸುದ್ದಿ ಸಂವಾದ
ವೆಂಕಟ್ರಮಣ ಗೌಡ ಶಶಿಧರ್ ಭಟ್
ಇದು ಸುದ್ದಿ ಟಿವಿ ವಿಶೇಷ

Wednesday, May 13, 2020

MODI ECONOMY AND 20 LACK CRORE PACKAGE

೨೦ ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್. ಉತ್ಪಾದನೆಗೆ ಹೆಚ್ಚಿನ ಒತ್ತು. ಕೃಷಿ, ಬಡತನ ಹಸಿವೆಗೆ ಸಿಗಬಹುದಾ ಆಧ್ಯತೆ ?
ಸ್ವಾವಲಂಬನೆಗೆ ಪ್ರಧಾನಿ ಕರೆ. ಆತ್ಮ ನಿರ್ಭರತಾ ಅಂದ್ರು ಮೋದಿ
ಗಾಂಧಿ ಪ್ರಣೀತ ಆರ್ಥಿಕತೆಯತ್ತ ಬಿಜೆಪಿ ಸರ್ಕಾರ,
ಗೋಡ್ಸೆವಾದಿಗಳಿಗೂ ಈಗ ಗಾಂಧಿಯೇ ಬೇಕು.
೧೭ ರ ನಂತರ ನಾಕ್ ಡೌನ್ ನಿಯಮಾವಳಿಗಳು ಬದಲು. 
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ
ಸುದ್ದಿ ಟಿವಿ ವಿಶೇಷ

MODI ECONOMY AND 20 LACK CRORE PACKAGE

೨೦ ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್. ಉತ್ಪಾದನೆಗೆ ಹೆಚ್ಚಿನ ಒತ್ತು. ಕೃಷಿ, ಬಡತನ ಹಸಿವೆಗೆ ಸಿಗಬಹುದಾ ಆಧ್ಯತೆ ?
ಸ್ವಾವಲಂಬನೆಗೆ ಪ್ರಧಾನಿ ಕರೆ. ಆತ್ಮ ನಿರ್ಭರತಾ ಅಂದ್ರು ಮೋದಿ
ಗಾಂಧಿ ಪ್ರಣೀತ ಆರ್ಥಿಕತೆಯತ್ತ ಬಿಜೆಪಿ ಸರ್ಕಾರ,
ಗೋಡ್ಸೆವಾದಿಗಳಿಗೂ ಈಗ ಗಾಂಧಿಯೇ ಬೇಕು.
೧೭ ರ ನಂತರ ನಾಕ್ ಡೌನ್ ನಿಯಮಾವಳಿಗಳು ಬದಲು. 
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ
ಸುದ್ದಿ ಟಿವಿ ವಿಶೇಷ

Monday, May 11, 2020

BHAIRAPPAS OLD STATEMENT AND NEW CONTRAVERSY

ಇನ್ನೊಂದು ವಿವಾದಕ್ಕೆ ಸಿಕ್ಕಿಕೊಂಡ ಎಸ್. ಎಲ್. ಭೈರಪ್ಪ.
ಯಾವುದೋ ಪುರಾತನ ಕಾಲದಲ್ಲಿ ನೀಡಿದ್ದ ಹೇಳಿಕೆ ಈಗ ವಿವಾದದ ಕೇಂದ್ರ,
ಪತ್ರಕರ್ತ ಬಶೀರ್ ಹೇಳಿಕೆಗೂ ವಿವಾದ.. ಕೇಸು,,
ಅಭಿವ್ಯಕ್ತಿ ಸ್ವಾತಂತ್ರ, ವಿಮರ್ಶೆ ಮತ್ತು ವ್ಯಕ್ತಿಗತ ಟೀಕೆಯ ವ್ಯತ್ಯಾಸ ತಿಳಿಯದ ಜಾಲ ವೀರರು..
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

BHAIRAPPAS OLD STATEMENT AND NEW CONTRAVERSY

ಇನ್ನೊಂದು ವಿವಾದಕ್ಕೆ ಸಿಕ್ಕಿಕೊಂಡ ಎಸ್. ಎಲ್. ಭೈರಪ್ಪ.
ಯಾವುದೋ ಪುರಾತನ ಕಾಲದಲ್ಲಿ ನೀಡಿದ್ದ ಹೇಳಿಕೆ ಈಗ ವಿವಾದದ ಕೇಂದ್ರ,
ಪತ್ರಕರ್ತ ಬಶೀರ್ ಹೇಳಿಕೆಗೂ ವಿವಾದ.. ಕೇಸು,,
ಅಭಿವ್ಯಕ್ತಿ ಸ್ವಾತಂತ್ರ, ವಿಮರ್ಶೆ ಮತ್ತು ವ್ಯಕ್ತಿಗತ ಟೀಕೆಯ ವ್ಯತ್ಯಾಸ ತಿಳಿಯದ ಜಾಲ ವೀರರು..
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

Saturday, May 9, 2020

AFTER CORONA; CAMMUNAL VIRUS WILL RULE

ಮಾನವ ಸಂತತಿಯನ್ನೇ ನಾಶ ಪಡಿಸಲು ಹೊರಟ ಕೊರೊನಾ
ಈ ಕಣ್ಣಿಗ್ಗೆ ಕಾಣದ ಜೀವಿ ಅಮೇರಿಕ ಅಧ್ಯಕ್ಷರನ್ನು ರಷ್ಯಾ ಆಧ್ಯಕ್ಷರನ್ನೂ ನಡುಗಿಸಿ ಬಿಟ್ಟಿದೆ,
ಮನುಷ್ಯ ಎಂಬ ಕ್ಷುಲ್ಲಕ ಜೀವಿಯ ಅಹಂಕಾರವನ್ನೂ ನಾಶ ಮಾಡುತ್ತಿದೆ,
ಆದರೆ ಧರ್ಮಾಂಧರ ಅಹಂಕಾರ ಇಳಿದಿಲ್ಲ, ಇಲ್ಲಿಯೂ ಕೋಮುವಾದದ ವಿಷ ಭಿತ್ತಲಾಗುತ್ತಿದೆ,
ಹಾಗಿದ್ದರೆ ಕೊರೊನಾಕ್ಕೆ ಮದ್ದು ಸಿಕ್ಕರೂ ಕೋಮುವಾದಕ್ಕೆ ಮದ್ದು ಸಿಗುವುದು ಕಷ್ತ
ಸುದ್ದಿ ಸಂವಾದ
ವೆಂಕಟ್ರಮಣ ಗೌಡ, ಶಶಿಧರ್ ಭಟ್
ಇದು ಸುದ್ದಿ ಟಿವಿ ವಿಶೇಷ

Wednesday, May 6, 2020

DISINVESTMENT AND MODI GOVT AFTER COVID 19

ಕೊವಿಡ್ ೧೯ ಪರಿಣಾಮ ಕರಗುತ್ತಿದೆ ಉದ್ಯಮಪತಿಗಳ ಸಂಪತ್ತು.. ಬಡವರಾಗುತ್ತಿರುವ ಶ್ರೀಮಂತರು.
ದೇಶದ ಆರ್ಥಿಕತೆಯನ್ನು ಈಗಲೂ ಉಳಿಸುತ್ತಿರುವುದು ಸಾರ್ವಜನಿಕ ಉದ್ದಿಮೆಗಳು.
ನೆಹರೂ ಅಧಿಕಾರಾವಾಧಿಯಲ್ಲಿ ಪ್ರಾರಂಭವಾದ ಲಾಭದಾಯಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹೊರಟ ಕೇಂದ್ರ ಸರ್ಕಾರ
ತನ್ನ ನಿರ್ಧಾರವನ್ನು ಈಗಲಾದರೂ ಬದಲಿಸುತ್ತಾ ? ಎಲ್ಲವನ್ನೂ ಖಾಸಗಿಯವರಿಗೆ ಮಾರಾಟ ಮಾಡಿ ಕೈ ತೊಳೆದುಕೊಳ್ಳುತ್ತಾ ? 
ಲಾಭ ಗಳಿಸುತ್ತಿರುವ ಭಾರತ್ ಪೆಟ್ರೋಲಿಯಂ, ಶಿಪ್ಪಿಂಗ್ ಕಾರ್ಪುರೇಷನ್, ಮತ್ತು ಕಂಟೇನರ್ ಕಾರ್ಪುರೇಷನ್, 
ಪ್ರಭುತ್ವ ಸ್ನೇಹಿ ಉದ್ಯಮಪತಿಗಳ ಜೇಬು ಸೇರುತ್ತಾ ?
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ.
ಇದು ಸುದ್ದಿ ಟಿವಿ ವಿಶೇಷ

Tuesday, May 5, 2020

RG NEW INTIATIVE AND GOOD BEGAINING

ಅಬಿಜಿತ್ ಬ್ಯಾನರ್ಜಿ ಜೊತೆ ರಾಹುಲ್ ಗಾಂಧಿ ಮಾತುಕತೆ.
ಪತ್ರಕರ್ತರಿಗಿಂತ ಚೆನ್ನಾಗಿ ಚರ್ಚೆ ನಡೆಸಿಕೊಟ್ಟ ರಾಹುಲ್. ನಮ್ಮ ಕೂಗು ಮಾರಿಗಳಿಗೆ ಇದು ಮಾದರಿ
ಮೋದಿ ಪೂಜೆಯಲ್ಲಿ ನಿರತವಾದ ಮಾಧ್ಯಮ; ಆಡಳಿತ ಪಕ್ಷದ ಭಜನಾಮಂಡಳಿ ಸದಸ್ಯರಾದ ಕೂಗು ಮಾರಿಗಳು
ದೆಹಲಿಯಲ್ಲಿ ಗುಂಡಿನ ಮೇಲೆ ಕೊರೊನಾ ತೆರಿಗೆ; ಪಾನ ವಿರೋಧಿ ಕೇಜ್ರಿವಾಲ್ ಕೈ ಹಿಡಿದ" ಗುಂಡೂ " ರಾಯರು !
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ
ಇದು ಸುದ್ದಿ ಟಿವಿ ವಿಶೇಷ

Monday, May 4, 2020

corona relaxation govt had no option

ಬೆಂಗಳೂರಿನಲ್ಲಿ ಮದ್ಯ ಮಾರಾಟ ಪ್ರಾರಂಭ. ನಗರದಲ್ಲಿ ವಾಹನ ಸಂಚಾರಕ್ಕೆ ಅನುಮತಿ. ರಸ್ತೆಗೆ ಇಳಿದ ವಾಹನಗಳು.
೪೦ ದಿನಗಳ ನಂತರ ಮದ್ಯದ ಅಂಗಡಿಗಳು ಓಪನ್...ಅಂಗಡಿಗಳ ಮುಂದೆ,, ಸಾಲು ಸಾಲು ಜನ.. ದೆಹಲಿ ಹಾಗೂ ದೇಶದ ಇನ್ನೂ ಕೆಲವು ಕಡೆ ಇದೇ ಸ್ಥಿತಿ.
ಬೆಳಗಿನಿಂದಲೇ ಕಾಯುತ್ತಿರುವ ಗುಂಡು ಪ್ರಿಯರು. ಗುಂಡು ಪ್ರಿಯರ ಪರವಾಗಿ ಬ್ಯಾಟ್ ಮಾಡುತ್ತಿರುವ ಮಾಧ್ಯಮ..
ಹೆಂಡದ ಅಂಗಡಿಗೆ ಪರವಾನಿಗೆ, ದೇವಾಲಯಗಳಿಗೆ ಪರವಾನಿಗೆ ಇಲ್ಲ ಯಾಕೆ ? ಕೆಲವರ ಪ್ರಶ್ನೆ.....
ಜನರಿಗೆ ಅಮಲು ಬೇಕು... ಮದ್ಯದ ಮತ್ತು ಧಾರ್ಮಿಕ ಅಮಲು,,, ಬಿಜೆಪಿ ಸರ್ಕಾರ ಯಾವತ್ತೂ ಅಮಲಿನ ವಿರೋಧಿಯಲ್ಲ. ಅದು ಅಮಲಿನ ಪರ,,
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ,
ಇದು ಸುದ್ದಿ ಟಿವಿ ವಿಶೇಷ

corona relaxation govt had no option

ಬೆಂಗಳೂರಿನಲ್ಲಿ ಮದ್ಯ ಮಾರಾಟ ಪ್ರಾರಂಭ. ನಗರದಲ್ಲಿ ವಾಹನ ಸಂಚಾರಕ್ಕೆ ಅನುಮತಿ. ರಸ್ತೆಗೆ ಇಳಿದ ವಾಹನಗಳು.
೪೦ ದಿನಗಳ ನಂತರ ಮದ್ಯದ ಅಂಗಡಿಗಳು ಓಪನ್...ಅಂಗಡಿಗಳ ಮುಂದೆ,, ಸಾಲು ಸಾಲು ಜನ.. ದೆಹಲಿ ಹಾಗೂ ದೇಶದ ಇನ್ನೂ ಕೆಲವು ಕಡೆ ಇದೇ ಸ್ಥಿತಿ.
ಬೆಳಗಿನಿಂದಲೇ ಕಾಯುತ್ತಿರುವ ಗುಂಡು ಪ್ರಿಯರು. ಗುಂಡು ಪ್ರಿಯರ ಪರವಾಗಿ ಬ್ಯಾಟ್ ಮಾಡುತ್ತಿರುವ ಮಾಧ್ಯಮ..
ಹೆಂಡದ ಅಂಗಡಿಗೆ ಪರವಾನಿಗೆ, ದೇವಾಲಯಗಳಿಗೆ ಪರವಾನಿಗೆ ಇಲ್ಲ ಯಾಕೆ ? ಕೆಲವರ ಪ್ರಶ್ನೆ.....
ಜನರಿಗೆ ಅಮಲು ಬೇಕು... ಮದ್ಯದ ಮತ್ತು ಧಾರ್ಮಿಕ ಅಮಲು,,, ಬಿಜೆಪಿ ಸರ್ಕಾರ ಯಾವತ್ತೂ ಅಮಲಿನ ವಿರೋಧಿಯಲ್ಲ. ಅದು ಅಮಲಿನ ಪರ,,
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ,
ಇದು ಸುದ್ದಿ ಟಿವಿ ವಿಶೇಷ

Sunday, May 3, 2020

ANTI POOR GOVERNMENT AND HUNGER

ರಾಜ್ಯಗಳ ಜೊತೆ ವ್ಯಾಪಾರಕ್ಕೆ ಇಳಿದ ಕೆಂದ್ರ ಸರ್ಕಾರ; ದುಡ್ಡು ಕೊಟ್ಟು ಆಹಾರ ಧಾನ್ಯಗಳನ್ನು ಖರೀದಿಸಲು ಸೂಚನೆ.
ಒಂದೆಡೆ ಸೈನ್ಯದಿಂದ ಕೊರೊನಾ ವೀರರರಿಗೆ ಕೃತಜ್ನತೆ. ಪುಷ್ಪವೃಷ್ಟಿ. ಇನ್ನೊಂದೆಡೆ ಕಾಶ್ಮೀರದಲ್ಲಿ ಐವರು ಯೋಧರ ಹತ್ಯೆ...
ಸೈನ್ಯಕ್ಕೂ ರಾಜಕಾರಣದ ನೆರಳು ?
ಹಸಿವಿನ ಪ್ರಶ್ನೆಗೆ ಉತ್ತರ ನೀಡದೇ ವ್ಯಾಪಾರಕ್ಕೆ ಇಳಿಯಿತಾ ಕೇಂದ್ರ ಸರ್ಕಾರ ?
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ.
ಇದು ಸುದ್ದಿ ಟಿವಿ ವಿಶೇಷ

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...