Wednesday, December 25, 2019

NEEDLE OF SUSPITION

ಮಂಗಳೂರು ಗಲಭೆ ಗೋಲಿಬಾರ್
ಒಂದಾದ ಸರ್ಕಾರ ಪೊಲೀಸ್ ಮತ್ತು ಮಾಧ್ಯಮ.
ಪೋಲಿಸರು ತಡವಾಗಿ ವಿಡಿಯೋ ಬಿಡುಗಡೆ ಮಾಡಿದ್ದು ಯಾಕೆ ?
ತನಿಖೆ ಆದೇಶ ಬಂದ ಮೇಲೆ ವಿಡಿಯೋ ಬಿಡುಗಡೆ ಮಾಡಿದ್ದು ಯಾಕೆ ?
ಇದೇ ಸತ್ಯ ಎಂದು ಪ್ರಸಾರ ಮಾಡಿದ ಮಾಧ್ಯಮಗಳಿಗೆ ಬೇಕಾದ್ದು ಏನು ?
ಪೊಲೀಸ್ ಮಾಧ್ಯಮದತ್ತ ಸಂಶಯದ ಮುಳ್ಳು
ಸಂವಾದ
ಶಶಿಧರ್ ಭಟ್ ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

Sunday, December 22, 2019

PM U TURN

ಎನ್ ಆರ್ ಸಿ ಬರುತ್ತೆ ಅಂತ ಹೇಳಿದ್ದು ಯಾರು ?
ಪ್ರಶ್ನಿಸಿಯೇ ಬಿಟ್ಟರು ಪ್ರಧಾನಿ.
ಅಮಿತ್ ಶಾ ಹೇಳಿಕೆ ಹಾಗಿದ್ದರೆ ಸುಳ್ಳಾ ?
ಮೋದಿ ಯು ಟರ್ನ್..!
ಶಶಿಧರ್ ಭಟ್ ವಿಶ್ಲೇಷಣೆ
ಇದು ಸುದ್ದಿ ಟಿವಿ ವಿಶೇಷ

Tuesday, December 17, 2019

yaddi news and views

ಬಿಜೆಪಿಯಲ್ಲಿ ಅತೃಪ್ತ ಆತ್ಮಗಳು...
ಸಂತೋಷ್ ಜಿ ನಾಯಕತ್ವ,
ಯಡಿಯೂರಪ್ಪ ಅಡಗತ್ತರಿಯಲ್ಲಿ...!
ಸಂವಾದ
ಶಶಿಧರ್ ಭಟ್ ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

Saturday, December 14, 2019

bjp yaddi problem

ಸಚಿವ ಸಂಪುಟ ವಿಸ್ತರಣೆ ಸಧ್ಯಕ್ಕಿಲ್ಲ.
ಬಿಜೆಪಿ ಒಳಗೆ ಬೇಗುದಿ..
ಅರ್ಹರಾದ ಅನರ್ಹ ಶಾಸಕರು ಕಾಯುವುದೂ ಕಷ್ಟ..
ಯಡಿಯೂರಪ್ಪನವರಿಗೆ ಹೊಸ ಚಾಲೆಂಜ್.
ಸಂವಾದ ಶಶಿಧರ್ ಭಟ್
ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

Friday, December 13, 2019

belagina matu bharath

ಬೆಳಗಿನ ಮಾತು.
ನಮ್ಮ ಭಾರತವನ್ನು ಉಳಿಸಿ
ನಿಜವಾದ ಹಿಂದೂ ಧರ್ಮವನ್ನು ನಾಶಮಾಡಬೇಡಿ.

ದೇಶಕ್ಕೆ ಬೀಳುತ್ತಿದೆ ಬೆಂಕಿ...!

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...