Friday, August 23, 2019

shri krishna

ಇವತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ. ಎಲ್ಲರಿಗೂ ಶುಭಾಶಯಗಳು.
ಕೃಷ್ಣನ ವ್ಯಕ್ತಿತ್ವದ ಹರಿವು ಅಗಾಧ. ಕೃಷ್ಣ ಪ್ರೇಮಿ. ಕೃಷ್ಣ ಈ ದೇಶದ ಮೊದಲ ರಾಜನೀತಿಜ್ನ. ಕೃಷ್ಣ ಮನುಷ್ಯ ಸಂಬಂಧಗಳನ್ನು ಅರ್ಥಮಾಡಿಕೊಂಡ ಅದಕ್ಕೆ ಹೊಸ ವ್ಯಾಖ್ಯೆ ಬರೆದ ಸಮಾಜ್ ನೀತಿಜ್ನ. ಕೃಷ್ಣ ರುಕ್ಮುಣಿಯ ಆರಾಧ್ಯ. ಸತ್ಯಭಾಮೆಯ್ ಸ್ನೇಹಿತ ಜೀವದ ಗೆಳೆಯ. ದ್ರೌಪದಿಯ ಮೌನ. ರಾಧೆಯ ಪ್ರೀತಿ, ಅರ್ಜುನನ ಸಖ. ಧರ್ಮರಾಯನ ಧರ್ಮ. ಭೀಮನ ಶಕ್ತಿ. ಕೌರವರ ಧ್ವೇಷ..
ಆತ ಎಲ್ಲವೂ. ಕೃಷ್ಣಾಷ್ಟಮಿ ಸಂದರ್ಭದಲ್ಲಿ ನನ್ನ ಮಾತು.. ಕೄಷ್ಣನನ್ನು ಅರ್ಥ ಮಾಡಿಕೊಳ್ಳುವ ಒಂದು ಸಣ್ಣ ಯತ್ನ.. ಇದು ಸುದ್ದಿ ಟಿವಿಯಲ್ಲಿ ಮಾತ್ರ.

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...