Wednesday, December 25, 2019

NEEDLE OF SUSPITION

ಮಂಗಳೂರು ಗಲಭೆ ಗೋಲಿಬಾರ್
ಒಂದಾದ ಸರ್ಕಾರ ಪೊಲೀಸ್ ಮತ್ತು ಮಾಧ್ಯಮ.
ಪೋಲಿಸರು ತಡವಾಗಿ ವಿಡಿಯೋ ಬಿಡುಗಡೆ ಮಾಡಿದ್ದು ಯಾಕೆ ?
ತನಿಖೆ ಆದೇಶ ಬಂದ ಮೇಲೆ ವಿಡಿಯೋ ಬಿಡುಗಡೆ ಮಾಡಿದ್ದು ಯಾಕೆ ?
ಇದೇ ಸತ್ಯ ಎಂದು ಪ್ರಸಾರ ಮಾಡಿದ ಮಾಧ್ಯಮಗಳಿಗೆ ಬೇಕಾದ್ದು ಏನು ?
ಪೊಲೀಸ್ ಮಾಧ್ಯಮದತ್ತ ಸಂಶಯದ ಮುಳ್ಳು
ಸಂವಾದ
ಶಶಿಧರ್ ಭಟ್ ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

No comments:

AMERICA SUPPORTS PAK#Shashidharbhat#Sudditv#Karnatakapolitics

ಪಾಕಿಸ್ಥಾನ ಕ್ಕೆ ಬಹಿರಂಗ ಬೆಂಬಲ ನೀಡಿದ ಅಮೇರಿಕಾ ಭಯ್ಫೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕ್ ನಮ್ಮ ಸಹವರ್ತಿ ಎಂದ ಅಮೇರಿಕಾ ಟಾಪ್ ಮಿಲಿಟರಿ ಜನರಲ್. ಸೇನಾ ಮಿಲಟರಿ ಪರೇಡ...