Sunday, August 30, 2020

MEDIA WATCH DEVARA AATA

ನಾಳೆಯಿಂದ ಪಬ್ ಬಾರ್, ಕ್ಲಬ್ ಎಲ್ಲವೂ ಪ್ರಾರಂಭ
ಇದೆಲ್ಲ ದೇವರ  ಆಟ
ಕಳೆದ ಒಂದು ವಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟು..
ಇದೆಲ್ಲ ದೇವರ ಆಟ
ಆರ್ಥಿಕ ಸ್ಥಿತಿ ಶೋಚನೀಯ, ನೆಲಕಚ್ಚಿದ ಜಿಡಿಪಿ
ಇದೆಲ್ಲ ದೇವರ ಆಟ..
ನಿರ್ಮಲಾ ಸೀತಾರಾಮನ್ ದೇಶ ಕಂಡ ಅತಿ ಕೆಟ್ಟ ಆರ್ಥ ಸಚಿವರು...
ಇದೆಲ್ಲ ದೇವರ ಆಟ....
ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ

after 17 weeks what is happening in china border

ಚೀನಾ ಭಾರತದ ಭೂಮಿಯೊಳಗೆ ಪ್ರವೇಶಿಸಿ ೧೭ ವಾರಗಳು ಕಳೆದಿವೆ..
ಈ ಅವಧಿಯಲ್ಲಿ ೫ ರಿಂದ ೧೫ ಕಿಮೀ ಭಾರತದ ಭೂಮಿಯನ್ನು ಚೀನಾ ಕಬಳಿಸಿ ಕುಳಿತಿದೆ. ಪರಿಸ್ಥಿತಿ ಚಿಂತಾಜನಕವಾಗಿದೆ.
 ಈಗ ಡಿಸ್ ಎಂಗೇಜ್ ಮೆಂಟ್ ಮುಗಿದಿದೆ ಎನ್ನುತ್ತಿದೆ ಚೀನಾ. ನಾವು ಭಾರತದ ಭೂಮಿಯನ್ನು ತೆರವುಗೊಳಿಸಿದ್ದೇವೆ. ಈಗ ನಾವಿರುವುದು ನಮ್ಮ ಭೂಮಿಯಲ್ಲಿ ಎನ್ನುತ್ತಿದೆ ಚೀನಾ.
ಎಕ್ಚುವಲ್ ಕಂಟ್ರೂಲ್ ಅನ್ನು ಬದಲಿಸುವ ಚೀನಾ ಇಚ್ಚೆ. ಇದರಲ್ಲಿ ಚೀನಾ ಯಶಸ್ವಿಯಾಯಿತಾ ?
ಭಾರತದ ಮಾಧ್ಯಮಗಳು ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ ? ಯಾಕೆ ಮುಚ್ಚಿಕೊಂಡು ಕುಳಿತಿವೆ ?
ಭಾರತ ತಪ್ಪಿದ್ದೆಲ್ಲಿ ?
ಮೀಡಿಯಾ ವಾಚ್; ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ

AMERICA SUPPORTS PAK#Shashidharbhat#Sudditv#Karnatakapolitics

ಪಾಕಿಸ್ಥಾನ ಕ್ಕೆ ಬಹಿರಂಗ ಬೆಂಬಲ ನೀಡಿದ ಅಮೇರಿಕಾ ಭಯ್ಫೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕ್ ನಮ್ಮ ಸಹವರ್ತಿ ಎಂದ ಅಮೇರಿಕಾ ಟಾಪ್ ಮಿಲಿಟರಿ ಜನರಲ್. ಸೇನಾ ಮಿಲಟರಿ ಪರೇಡ...