Sunday, August 30, 2020

MEDIA WATCH DEVARA AATA

ನಾಳೆಯಿಂದ ಪಬ್ ಬಾರ್, ಕ್ಲಬ್ ಎಲ್ಲವೂ ಪ್ರಾರಂಭ
ಇದೆಲ್ಲ ದೇವರ  ಆಟ
ಕಳೆದ ಒಂದು ವಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟು..
ಇದೆಲ್ಲ ದೇವರ ಆಟ
ಆರ್ಥಿಕ ಸ್ಥಿತಿ ಶೋಚನೀಯ, ನೆಲಕಚ್ಚಿದ ಜಿಡಿಪಿ
ಇದೆಲ್ಲ ದೇವರ ಆಟ..
ನಿರ್ಮಲಾ ಸೀತಾರಾಮನ್ ದೇಶ ಕಂಡ ಅತಿ ಕೆಟ್ಟ ಆರ್ಥ ಸಚಿವರು...
ಇದೆಲ್ಲ ದೇವರ ಆಟ....
ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...