Sunday, August 30, 2020

MEDIA WATCH DEVARA AATA

ನಾಳೆಯಿಂದ ಪಬ್ ಬಾರ್, ಕ್ಲಬ್ ಎಲ್ಲವೂ ಪ್ರಾರಂಭ
ಇದೆಲ್ಲ ದೇವರ  ಆಟ
ಕಳೆದ ಒಂದು ವಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟು..
ಇದೆಲ್ಲ ದೇವರ ಆಟ
ಆರ್ಥಿಕ ಸ್ಥಿತಿ ಶೋಚನೀಯ, ನೆಲಕಚ್ಚಿದ ಜಿಡಿಪಿ
ಇದೆಲ್ಲ ದೇವರ ಆಟ..
ನಿರ್ಮಲಾ ಸೀತಾರಾಮನ್ ದೇಶ ಕಂಡ ಅತಿ ಕೆಟ್ಟ ಆರ್ಥ ಸಚಿವರು...
ಇದೆಲ್ಲ ದೇವರ ಆಟ....
ಮೀಡಿಯಾ ವಾಚ್. ಸುದ್ದಿಯ ಮೇಲೆ ಶಶಿಧರ್ ಭಟ್ ಕ್ಷಕಿರಣ

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...