Saturday, February 22, 2020

Sedition act; Media and Amulya

ಮಾಧ್ಯಮಗಳ ಬೇಜವಾಬ್ದಾರಿತನ. ಅಮೂಲ್ಯ ಎಂಬ ಹೆಣ್ಣು ಮಗಳ ಮೇಲೆ ಸತತ ’ಅತ್ಯಾಚಾರ".
ಆರೋಪ ಸಾಬೀತಿಗೆ ಮೊದಲೇ ತೀರ್ಪು, ಶಿಕ್ಷೆ ನೀಡಿದ ಮಾಧ್ಯಮಗಳು.
ಕ್ರಿಮಿ, ಸೈತಾನ ಎಂದು ಕರೆಯಲು ಮಾಧ್ಯಮಗಳಿಗೆ ಅಧಿಕಾರ ನೀಡಿದವರು ಯಾರು ?
ಸೆಡಿಶನ್ ಕೇಸ್, ಮಾಧ್ಯಮ ಮತ್ತು ಅಮೂಲ್ಯ
ಸಂವಾದ
ಶಶಿಧರ್ ಭಟ್ ಮತ್ತು ವೆಂಕಟ್ರಮಣ ಗೌಡ
ಇದು ಶಿವರಾತ್ರಿಯ ವಿಶೇಷ.. ಸುದ್ದಿ ಟಿವಿ ವಿಶೇಷ.

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...