Thursday, February 27, 2020

who is responsible for Delhi riots

ರಕ್ತಪಾತ, ಲೂಟಿ, ಹಿಂಸಾಚಾರ,
ಮುರಿದು ಬಿದ್ದ ಮನೆ ಮನ,, ವಾಹನಗಳಿಗೆ ಬೆಂಕಿ...!
ಸಾವು ನೋವು ಅಸಹಾಯಕತೆ, ಒಡೆದ ಮನ...
ದೆಹಲಿ ರಕ್ತಪಾತಕ್ಕೆ ಯಾರು ಹೊಣೆ ?
ಎತ್ತ ತಿರುಗುತ್ತಿದೆ ಸಂಶಯದ ಮುಳ್ಳು ?
ಸಂವಾದ 
ಶಶಿಧರ್ ಭಟ್ ವೆಂಕಟ್ರಮಣ ಗೌಡ,,
ಇದು ಸುದ್ದಿ ಟೀವಿ ವಿಶೇಷ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...