Tuesday, March 31, 2020

DELHI BECAME HOT BED FOR CARONA

ಕರೊನಾ ಹಾಟ್ ಬೆಡ್ ಆದ ದೆಹಲಿಯ ನಿಜಾಮುದ್ದೀನ್ ಮಸೀದಿ.
ಅಲ್ಲಿ ನಡೆದ ಧಾರ್ಮಿಕ ಸಮಾವೇಶ.. ಪಾಲ್ಗೊಂಡ ೩೦೦ ಕ್ಕೂ ಹೆಚ್ಚು ವಿದೇಶಿಯರು.
ಇವರಿಗೆಲ್ಲ ವೀಸಾ ನೀಡಿದವರು ಯಾರು ? ಕೇಂದ್ರ ಸರ್ಕಾರದ ಗೂಡಚಾರಿಕೆ ವೈಫಲ್ಯ ಇದಲ್ಲವೆ ?
ಕೇವಲ ಧಾರ್ಮಿಕವಾಗಿ ಇದನ್ನು ನೋಡುವುದು ಸರೀನಾ ? ಇದು ಕೇವಲ ತಬಲಿಕಿ ಜಮಾತ್ ನ ವೈಫಲ್ಯವಾ ?
ಕೇಂದ್ರ ಸರ್ಕಾರವೂ ಹೊಣೆ ಹೊರಬೇಕಲ್ಲವಾ ?
ಸುದ್ದಿ ವಿಶ್ಲೇಷಣೆ- ಶಶಿಧರ್ ಭಟ್
ಸುದ್ದಿ ಟಿವಿ ವಿಶೇಷ

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...