Tuesday, March 31, 2020

DELHI BECAME HOT BED FOR CARONA

ಕರೊನಾ ಹಾಟ್ ಬೆಡ್ ಆದ ದೆಹಲಿಯ ನಿಜಾಮುದ್ದೀನ್ ಮಸೀದಿ.
ಅಲ್ಲಿ ನಡೆದ ಧಾರ್ಮಿಕ ಸಮಾವೇಶ.. ಪಾಲ್ಗೊಂಡ ೩೦೦ ಕ್ಕೂ ಹೆಚ್ಚು ವಿದೇಶಿಯರು.
ಇವರಿಗೆಲ್ಲ ವೀಸಾ ನೀಡಿದವರು ಯಾರು ? ಕೇಂದ್ರ ಸರ್ಕಾರದ ಗೂಡಚಾರಿಕೆ ವೈಫಲ್ಯ ಇದಲ್ಲವೆ ?
ಕೇವಲ ಧಾರ್ಮಿಕವಾಗಿ ಇದನ್ನು ನೋಡುವುದು ಸರೀನಾ ? ಇದು ಕೇವಲ ತಬಲಿಕಿ ಜಮಾತ್ ನ ವೈಫಲ್ಯವಾ ?
ಕೇಂದ್ರ ಸರ್ಕಾರವೂ ಹೊಣೆ ಹೊರಬೇಕಲ್ಲವಾ ?
ಸುದ್ದಿ ವಿಶ್ಲೇಷಣೆ- ಶಶಿಧರ್ ಭಟ್
ಸುದ್ದಿ ಟಿವಿ ವಿಶೇಷ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...