Saturday, March 7, 2020

YES BANK CRISIS

ಸಂಕಷ್ಟದಲ್ಲಿ ಎಸ್ ಬ್ಯಾಂಕ್; ಆತಂಕದಲ್ಲಿ ಠೇವಣಿದಾರರು..
ಕಾರ್ಪುರೇಟ್ ಕುಳಗಳಿಗೆ ಸಾಲ ದಾನ..
೨೦೧೪ ರ ನಂತರವೇ ೧ ಲಕ್ಷ ಕೋಟಿ ಸಾಲ ನೀಡಿದ ಬ್ಯಾಂಕ್
ಅನಿಲ್ ಅಂಬಾನಿ, ಸುಭಾಷ್ ಚಂದ್ರ ಸಾಲ ಪಡೆದು ಕೈಕೊಟ್ಟರು.
ಇದಕ್ಕೆ ಯಾರು ಹೊಣೆ ?
ಶಶಿಧರ್ ಭಟ್ ವಿಶ್ಲೇಷಣೆ.
ಇದು ಸುದ್ದಿ ಟಿವಿ ವಿಶೇಷ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...