Monday, March 8, 2021

good response to my chaanel

ನಿಜ ಇದನ್ನೆಲ್ಲ ನಿರೀಕ್ಷಿಸಿರಲಿಲ್ಲ. ನನ್ನ ಉದ್ದೇಶ ಸ್ಪಷ್ಟವಿತ್ತು. ಜನಪರ ವಾಹಿನಿಯೊಂದನ್ನು ಕಟ್ಟಬೇಕು,, ಈ ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡಕೂಡದು...
ಜೊತೆಗೆ ಈ ಹಿಂದಿನ ರಾಜಕೀಯ ಒತ್ತಡಗಳು, ಪಿತೂರಿಗಳು, ಷಡ್ಯಂತ್ರಗಳು ಎಲ್ಲವೂ ನನ್ನ ನೆನಪಿನಲ್ಲಿದ್ದವು..
ಜೊತೆಗೆ ಇವತ್ತಿನ ಮಾಧ್ಯಮ ಸಾಗುತ್ತಿರುವ ದಾರಿ.. ಆಗ ನಾನು ನಿರ್ಧರಿಸಿದ್ದು ಕ್ರೌಡ್ ಫಂಡಿಂಗ್ ಮೂಲಕ ವಾಹಿನಿಯನ್ನು ಕಟ್ಟಬೇಕು,,
ನನ್ನ ಜೊತೆ ಕೈಜೋಡಿಸಿ ಎಂದ ತಕ್ಷಣ ಅದೆಷ್ಟು ಜನ ನನ್ನ ಜೊತೆಗೆ ನಿಂತರು...ಪ್ರತಿ ದಿನ ಹಲವರು ನನ್ನ ಜೊತೆ ಕೈಜೋಡಿಸಲು ಮುಂದಕ್ಕೆ ಬರುತ್ತಿದ್ದಾರೆ,,
ನಮ್ಮ ಹೊಸ ವಾಹಿನಿಯ ಕುಟುಂಬ ದೊಡ್ಡದಾಗುತ್ತಿದೆ,,
ಬನ್ನಿ ಜೊತೆಯಾಗಿ ಹೆಜ್ಜೆ ಹಾಕೋಣ,, ಬುದ್ಧ, ಬಸವ ಮತ್ತು ಅಂಬೇಡ್ಕರ್ ಚಿಂತನೆಗಳು ನಮ್ಮ ವಾಹಿನಿಗೆ ದಾರಿದೀಪವಾಗಲಿ,,,
ಇದು ಶಶಿಧರ್ ಭಟ್ ಅಂತರಾಳದ ಮಾತು

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...