Friday, March 29, 2013

ಮಾಟ ಮಂತ್ರ- ನಿಗೂಢ ಜಗತ್ತಿನಲ್ಲಿ ಪಯಣ

೨೦೦೪ರಲ್ಲಿ ನಾನು ನಿರ್ಮಿಸಿ ನಿರ್ದೇಶಿಸಿದ ಧಾರಾವಾಹಿ ಭಾನಾಮತಿ. ಈ ಟೀವಿ ಕನ್ನಡದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರಸಾರವಾದ ಈ ಧಾರಾವಾಹಿ ನಂಬರ್ ಒನ್ ಆಗಿ ಜನಪ್ರಿಯವಾಗಿತ್ತು. ಈ ಧಾರಾವಾಹಿಗೆ ನಾನು ನೀಡಿದ ಉಪ ಶೀರ್ಷಿಕೆ ನಿಗೂಢ ಜಗತ್ತಿನಲ್ಲಿ ಪಯಣ.
ಈ ಧಾರಾವಾಹಿಯ ವಿಷಯ ಪ್ರವೇಶಿಕೆ ಇದು.

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...