Tuesday, June 9, 2020

MEDIA WATCH EPS10

ರಾಜ್ಯ ಸಭೆ, ವಿಧಾನ ಪರಿಷತ್ ವ್ಯವಸ್ಥೆ ಇರುವುದು ಯಾಕಾಗಿ ?
ಬೇರೆ ಬೇರೇ ಕ್ಷೇತ್ರಗಳ ತಜ್ನರ ಅನುಭವ ಸದನಕ್ಕೆ ದೊರಕಲಿ ಎಂದೋ 
ಅಥವಾ ರಾಜಕೀಯ ಪುನರ್ ವಸತಿಗಾಗಿಯೋ ?
ಉದ್ದೇಶ ಈಡೇರಿಸದ ರಾಜ್ಯಸಭೆ, ವಿಧಾನ ಪರಿಷತ್ ಅನ್ನು ರದ್ದುಪಡಿಸಿ ಬಿಡಿ..
ಮೀಡೀಯಾ ವಾಚ್. ಶಶಿಧರ್ ಭಟ್ ಮಾಧ್ಯಮ ವಿಶ್ಲೇಷಣೆ.

Saturday, June 6, 2020

MEDIA WATCH SUNDAY

ಮೋಸದ ಬ್ಯಾಂಕ್ ಗಳ ವಿರುದ್ಧ ಇಡಿ ತನಿಖೆ.. ಮೋಸಹೋದವರಿಗೆ ಸಿಗಬಹುದಾ ನ್ಯಾಯ ?
ಕೊರೊನೊ ವಿಚಾರದಲ್ಲಿ ಮಾಧ್ಯಮಗಳ ರಾಜಕೀಯ; ಚೀನಾದ ಜೊತೆ ಭಾರತದ ಪೈಪೋಟಿ ಎಂದು ಹೇಳಲು ಸಿದ್ದವಿಲ್ಲದ ಮಾಧ್ಯಮಗಳು.
ಬದಲಿಗೆ ಚೀನಾ ಜೊತೆ ಮಹಾರಾಷ್ಟ್ರ ಪೈಪೋಟಿ ಎಂದು ವರದಿ ಮಾಡಿದ ವಿಜಯವಾಣಿ.. 
ಮೋದಿ ಭಾರತವನ್ನು ಉಳಿಸುವ ಯತ್ನ..
ಪ್ರೀತಿ ಎಂದು ನಂಬಿ ಹಣವನ್ನು ಕಳೆದುಕೊಂಡ ಶಿಕ್ಶಕಿ; ಬಿಬಿಸಿ ವಿಕ್ಷಕವಿವರಣೆಯಿಂದ ಹೊರಬಂದ ಲೆಜಂಡರಿ ಬೈಕಾಟ್..
ಇದೆಲ್ಲ ಇವತ್ತಿನ ಮಿಡೀಯಾ ವಾಚ್ ನಲ್ಲಿ.....
ಸುದ್ದಿ ಮಾಧ್ಯಮದ ಮೇಲೆ ಶಶಿಧರ್ ಭಟ್ ಕ್ಷಕಿರಣ

Friday, June 5, 2020

MEDIA WATCH TV

ಪ್ರೈಮ್ ನ್ಯೂಸ್ ನಲ್ಲಿ ೨೦ ನಿಮಿಷ ಗ್ರಹಣ ಹಿಡಿಸಿದ ಟಿವಿ ೯
ಬಜೆಟ್ ನಲ್ಲಿ ಪ್ರಕಟಿಸಿದ ಯೋಜನೆಗಳನ್ನು  ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ
ಆರ್ಥಿಕವಾಗಿ ಕುಸಿದಿದ್ದನ್ನು ಒಪ್ಪಿಕೊಂಡ ಬಿಜೆಪಿ ಸರ್ಕಾರ.
ಖರ್ಗೆಗೆ  ರಾಜ್ಯಸಭೆ ಟಿಕೆಟ್; ರಾಜ್ಯ ನಾಯಕರನ್ನು ಕತ್ತಲೆಯಲ್ಲಿ ಇಟ್ಟ ಸೋನಿಯಾ.
ಮುಗಿಯಿತಾ ಸಿದ್ದರಾಮಯ್ಯ ಹೈಕಮಾಂಡ್ ಹನಿಮೂನ್?
ಹೈಕಮಾಂಡ್ ನಿರ್ದೇಶನದಲ್ಲಿ ಡಿಕೆ ಪಾತ್ರ ?
ಇದೆಲ್ಲ ಇವತ್ತಿನ ಮಿಡಿಯಾ ವಾಚ್ ನಲ್ಲಿ.
ಮೀಡಿಯಾ ವಾಚ್; ಇದು ಮಾಧ್ಯಮದ ಮೇಲಿ ಶಶಿಧರ್ ಭಟ್ ಕ್ಷಕಿರಣ

Wednesday, June 3, 2020

OVER TO BELAGAVI

ಉತ್ತರ ಕರ್ನಾಟಕ್ಕೆ ಸಂಬಂಧಿಸಿದ ಖಾತೆಗಳನ್ನು ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಲವು ತೋರಿದ್ದಾರೆ.
ಈ ಸಂಬಂಧದಲ್ಲಿ ಒಂದು ತಿಂಗಳೊಳಗೆ ವರದಿ ನೀಡುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದೊಂದು ಅತಿ ಮಹತ್ವದ ತೀರ್ಮಾನ, ಈ ತೀರ್ಮಾನಕ್ಕೆ ಮುಖ್ಯಮಂತ್ರಿಗಳನ್ನು ಎಲ್ಲರೂ ಶ್ಲಾಘಿಸಲೇ ಬೇಕು,
ಥಾಂಕ್ಯೂ ಯಡಿಯೂರಪ್ಪಾಜಿ.
ಆದರೆ ಇದು ಕಾರ್ಯರೂಪಕ್ಕೆ ಬರುತ್ತಾ ? ಅಧಿಕಾರಿಗಳು ಇದಕ್ಕೆ ಕೊಕ್ಕೆ ಹಾಕುವುದಿಲ್ಲವೆ ?
ಹಳೇ ಮೈಸೂರು ಪ್ರದೇಶದ ರಾಜಕಾರಣಿಗಳು ವಿರೋಧಿಸುವುದಿಲ್ಲವೆ ?
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ

OVER TO BELAGAVI

ಉತ್ತರ ಕರ್ನಾಟಕ್ಕೆ ಸಂಬಂಧಿಸಿದ ಖಾತೆಗಳನ್ನು ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಲವು ತೋರಿದ್ದಾರೆ.
ಈ ಸಂಬಂಧದಲ್ಲಿ ಒಂದು ತಿಂಗಳೊಳಗೆ ವರದಿ ನೀಡುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದೊಂದು ಅತಿ ಮಹತ್ವದ ತೀರ್ಮಾನ, ಈ ತೀರ್ಮಾನಕ್ಕೆ ಮುಖ್ಯಮಂತ್ರಿಗಳನ್ನು ಎಲ್ಲರೂ ಶ್ಲಾಘಿಸಲೇ ಬೇಕು,
ಥಾಂಕ್ಯೂ ಯಡಿಯೂರಪ್ಪಾಜಿ.
ಆದರೆ ಇದು ಕಾರ್ಯರೂಪಕ್ಕೆ ಬರುತ್ತಾ ? ಅಧಿಕಾರಿಗಳು ಇದಕ್ಕೆ ಕೊಕ್ಕೆ ಹಾಕುವುದಿಲ್ಲವೆ ?
ಹಳೇ ಮೈಸೂರು ಪ್ರದೇಶದ ರಾಜಕಾರಣಿಗಳು ವಿರೋಧಿಸುವುದಿಲ್ಲವೆ ?
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ

Tuesday, June 2, 2020

SHRIRAMULU SHOULD RESIGN

ಆರೋಗ್ಯ ಸಚಿವ ಬಿ. ಶ್ರೀರಾಮುಲು ಯಾಕೆ ಸಚಿವರಾಗಿ ಮುಂದುವರಿಯಬೇಕು ? ಅವರು ಸಮರ್ಥನೆಗೆ ಒಂದೇ ಒಂದೂ ಕಾರಣವಿದೆಯಾ ?
ಅವರ ಬೇಜವಾಬ್ದ್ರಾರಿ ತನದ ಇನ್ನೊಂದು ಘಟನೆ ಇಂದು ನಡೆದು ಹೋಯಿತು.. ಪರುಶುರಾಮ ಪುರದಲ್ಲಿ ಎತ್ತಿನ ಬಂಡಿ ಮೆರವಣಿಗೆ..
ಸರ್ಕಾರದ ಆದೇಶವನ್ನೇ ಉಲ್ಲಂಘಿಸಿದ ಸಚಿವ,,, 
ಯಡಿಯೂರಪ್ಪನವರೇ, ಶ್ರೀರಾಮುಲು ಆರೋಗ್ಯ ಸಚಿವರಾಗಲು ಯೋಗ್ಯರಲ್ಲ
ಅವರನ್ನು ಸಚಿವ ಸ್ಥಾನದಿಂದ ಎತ್ತಿ ಹಾಕಿ.. ಇಲ್ಲವೇ ಖಾತೆ ಬದಲಿಸಿ.
ಶಶಿಧರ್ ಭಟ್ ವಿಶ್ಲೇಷಣೆ.
ಇದು ಸುದ್ದಿ ಟಿವಿ ವಿಶೇಷ

CHINA ,INDIA ; WAR OR PEACE

ಚೀನಾ ಗಡಿಯಲ್ಲಿ ನಡೆಸುತ್ತಿರುವ ಅಭಿವೃದ್ಧಿ ಕಾರ್ಯವನ್ನು ನಿಲ್ಲಿಸುವುದಿಲ್ಲ ಎಂದು ಭಾರತ ದೃಡ ನಿಲುವು ಪ್ರಕಟಿಸಿದೆ. ಇದು ಸ್ವಾಗತಾರ್ಹ.. ಆದರೆ ಮುಂದೇನು ? ಚೀನಾ ಭಾರತದ ಮೇಲೆ ಯುದ್ಧ ಮಾಡುತ್ತಾ ? ೮೦ ಬಿಲಿಯನ್ ಅಮೇರಿಕನ್ ಡಾಲರ್ ವ್ಯಾಪಾರವನ್ನು ಚೀನಾ ಬಲಿ ಕೊಡುತ್ತಾ ?
ಭಕ್ತರು ಹೇಳುವಂತೆ ಚೀನಾ ವಸ್ತುಗಳನ್ನು ನಾವು ನಿಷೇಧಿಸುವುದು ಸಾಧ್ಯವಾ ? 
ಸುದ್ದಿ ಸಂವಾದ
ಭಾರತ- ಚೀನಾ ಮುಂದೇನು ?
ಶಶಿಧರ್ ಭಟ್, ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

AMERICA SUPPORTS PAK#Shashidharbhat#Sudditv#Karnatakapolitics

ಪಾಕಿಸ್ಥಾನ ಕ್ಕೆ ಬಹಿರಂಗ ಬೆಂಬಲ ನೀಡಿದ ಅಮೇರಿಕಾ ಭಯ್ಫೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕ್ ನಮ್ಮ ಸಹವರ್ತಿ ಎಂದ ಅಮೇರಿಕಾ ಟಾಪ್ ಮಿಲಿಟರಿ ಜನರಲ್. ಸೇನಾ ಮಿಲಟರಿ ಪರೇಡ...