ಬೇರೆ ಬೇರೇ ಕ್ಷೇತ್ರಗಳ ತಜ್ನರ ಅನುಭವ ಸದನಕ್ಕೆ ದೊರಕಲಿ ಎಂದೋ
ಅಥವಾ ರಾಜಕೀಯ ಪುನರ್ ವಸತಿಗಾಗಿಯೋ ?
ಉದ್ದೇಶ ಈಡೇರಿಸದ ರಾಜ್ಯಸಭೆ, ವಿಧಾನ ಪರಿಷತ್ ಅನ್ನು ರದ್ದುಪಡಿಸಿ ಬಿಡಿ..
ಮೀಡೀಯಾ ವಾಚ್. ಶಶಿಧರ್ ಭಟ್ ಮಾಧ್ಯಮ ವಿಶ್ಲೇಷಣೆ.
ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...
No comments:
Post a Comment