Tuesday, June 9, 2020

MEDIA WATCH EPS10

ರಾಜ್ಯ ಸಭೆ, ವಿಧಾನ ಪರಿಷತ್ ವ್ಯವಸ್ಥೆ ಇರುವುದು ಯಾಕಾಗಿ ?
ಬೇರೆ ಬೇರೇ ಕ್ಷೇತ್ರಗಳ ತಜ್ನರ ಅನುಭವ ಸದನಕ್ಕೆ ದೊರಕಲಿ ಎಂದೋ 
ಅಥವಾ ರಾಜಕೀಯ ಪುನರ್ ವಸತಿಗಾಗಿಯೋ ?
ಉದ್ದೇಶ ಈಡೇರಿಸದ ರಾಜ್ಯಸಭೆ, ವಿಧಾನ ಪರಿಷತ್ ಅನ್ನು ರದ್ದುಪಡಿಸಿ ಬಿಡಿ..
ಮೀಡೀಯಾ ವಾಚ್. ಶಶಿಧರ್ ಭಟ್ ಮಾಧ್ಯಮ ವಿಶ್ಲೇಷಣೆ.

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...