Saturday, June 6, 2020

MEDIA WATCH SUNDAY

ಮೋಸದ ಬ್ಯಾಂಕ್ ಗಳ ವಿರುದ್ಧ ಇಡಿ ತನಿಖೆ.. ಮೋಸಹೋದವರಿಗೆ ಸಿಗಬಹುದಾ ನ್ಯಾಯ ?
ಕೊರೊನೊ ವಿಚಾರದಲ್ಲಿ ಮಾಧ್ಯಮಗಳ ರಾಜಕೀಯ; ಚೀನಾದ ಜೊತೆ ಭಾರತದ ಪೈಪೋಟಿ ಎಂದು ಹೇಳಲು ಸಿದ್ದವಿಲ್ಲದ ಮಾಧ್ಯಮಗಳು.
ಬದಲಿಗೆ ಚೀನಾ ಜೊತೆ ಮಹಾರಾಷ್ಟ್ರ ಪೈಪೋಟಿ ಎಂದು ವರದಿ ಮಾಡಿದ ವಿಜಯವಾಣಿ.. 
ಮೋದಿ ಭಾರತವನ್ನು ಉಳಿಸುವ ಯತ್ನ..
ಪ್ರೀತಿ ಎಂದು ನಂಬಿ ಹಣವನ್ನು ಕಳೆದುಕೊಂಡ ಶಿಕ್ಶಕಿ; ಬಿಬಿಸಿ ವಿಕ್ಷಕವಿವರಣೆಯಿಂದ ಹೊರಬಂದ ಲೆಜಂಡರಿ ಬೈಕಾಟ್..
ಇದೆಲ್ಲ ಇವತ್ತಿನ ಮಿಡೀಯಾ ವಾಚ್ ನಲ್ಲಿ.....
ಸುದ್ದಿ ಮಾಧ್ಯಮದ ಮೇಲೆ ಶಶಿಧರ್ ಭಟ್ ಕ್ಷಕಿರಣ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...