Tuesday, June 2, 2020

SHRIRAMULU SHOULD RESIGN

ಆರೋಗ್ಯ ಸಚಿವ ಬಿ. ಶ್ರೀರಾಮುಲು ಯಾಕೆ ಸಚಿವರಾಗಿ ಮುಂದುವರಿಯಬೇಕು ? ಅವರು ಸಮರ್ಥನೆಗೆ ಒಂದೇ ಒಂದೂ ಕಾರಣವಿದೆಯಾ ?
ಅವರ ಬೇಜವಾಬ್ದ್ರಾರಿ ತನದ ಇನ್ನೊಂದು ಘಟನೆ ಇಂದು ನಡೆದು ಹೋಯಿತು.. ಪರುಶುರಾಮ ಪುರದಲ್ಲಿ ಎತ್ತಿನ ಬಂಡಿ ಮೆರವಣಿಗೆ..
ಸರ್ಕಾರದ ಆದೇಶವನ್ನೇ ಉಲ್ಲಂಘಿಸಿದ ಸಚಿವ,,, 
ಯಡಿಯೂರಪ್ಪನವರೇ, ಶ್ರೀರಾಮುಲು ಆರೋಗ್ಯ ಸಚಿವರಾಗಲು ಯೋಗ್ಯರಲ್ಲ
ಅವರನ್ನು ಸಚಿವ ಸ್ಥಾನದಿಂದ ಎತ್ತಿ ಹಾಕಿ.. ಇಲ್ಲವೇ ಖಾತೆ ಬದಲಿಸಿ.
ಶಶಿಧರ್ ಭಟ್ ವಿಶ್ಲೇಷಣೆ.
ಇದು ಸುದ್ದಿ ಟಿವಿ ವಿಶೇಷ

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...