Tuesday, June 2, 2020

SHRIRAMULU SHOULD RESIGN

ಆರೋಗ್ಯ ಸಚಿವ ಬಿ. ಶ್ರೀರಾಮುಲು ಯಾಕೆ ಸಚಿವರಾಗಿ ಮುಂದುವರಿಯಬೇಕು ? ಅವರು ಸಮರ್ಥನೆಗೆ ಒಂದೇ ಒಂದೂ ಕಾರಣವಿದೆಯಾ ?
ಅವರ ಬೇಜವಾಬ್ದ್ರಾರಿ ತನದ ಇನ್ನೊಂದು ಘಟನೆ ಇಂದು ನಡೆದು ಹೋಯಿತು.. ಪರುಶುರಾಮ ಪುರದಲ್ಲಿ ಎತ್ತಿನ ಬಂಡಿ ಮೆರವಣಿಗೆ..
ಸರ್ಕಾರದ ಆದೇಶವನ್ನೇ ಉಲ್ಲಂಘಿಸಿದ ಸಚಿವ,,, 
ಯಡಿಯೂರಪ್ಪನವರೇ, ಶ್ರೀರಾಮುಲು ಆರೋಗ್ಯ ಸಚಿವರಾಗಲು ಯೋಗ್ಯರಲ್ಲ
ಅವರನ್ನು ಸಚಿವ ಸ್ಥಾನದಿಂದ ಎತ್ತಿ ಹಾಕಿ.. ಇಲ್ಲವೇ ಖಾತೆ ಬದಲಿಸಿ.
ಶಶಿಧರ್ ಭಟ್ ವಿಶ್ಲೇಷಣೆ.
ಇದು ಸುದ್ದಿ ಟಿವಿ ವಿಶೇಷ

No comments:

AMERICA SUPPORTS PAK#Shashidharbhat#Sudditv#Karnatakapolitics

ಪಾಕಿಸ್ಥಾನ ಕ್ಕೆ ಬಹಿರಂಗ ಬೆಂಬಲ ನೀಡಿದ ಅಮೇರಿಕಾ ಭಯ್ಫೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕ್ ನಮ್ಮ ಸಹವರ್ತಿ ಎಂದ ಅಮೇರಿಕಾ ಟಾಪ್ ಮಿಲಿಟರಿ ಜನರಲ್. ಸೇನಾ ಮಿಲಟರಿ ಪರೇಡ...