Friday, February 12, 2010

ಎಂಡಿಎನ್- ಹೀಗೊಂದು ನೆನಪು

£Á¼É ±À¤ªÁgÀ ¥ÉÇæÃ. £ÀAdÄAqÀ¸Áé«Ä CªÀgÀ CªÀÄÈvÀ ªÀÄºÉÆÃvÀìªÀ PÁAiÀÄðPÀæªÀÄ £ÀqÉAiÀİzÉ JA§ ¸ÀÄ¢ÝAiÀÄ£ÀÄß ¥ÀwæPÉUÀ¼À°è £ÉÆÃrzÉ. DUÀ £À£Àß ªÀÄ£À¹ì£À°è £É£À¥ÀÅUÀ¼À ¥ÀÅl vÉgÉzÀÄPÉÆ¼ÀîvÉÆqÀVvÀÄ. ¸ÀĪÀiÁgÀÄ 20 ªÀµÀðUÀ¼À PÁ® M§â ¥ÀwæPÉÆÃzÀå«ÄAiÀiÁV CªÀgÀ eÉÆvÉ £À£Àß MqÀ£Ál«vÀÄÛ. £À£ÀUÉ vÀÄA¨Á ¦æAiÀÄgÁzÀ PÉ®ªÉà PÉ®ªÀgÀ°è ¥ÉÇæÃ. JArJ£ï M§âgÀÄ.

1980 gÀ zÀ±ÀPÀzÀ°è GZÁÒçAiÀÄ ¹ÜwAiÀİèzÀÝ gÉÊvÀ ZÀ¼ÀªÀ½UÉ ¸ÉêzÁÞAwPÀ £É¯ÉUÀlÖ£Àäß MzÀV¹zÀªÀgÀÄ £ÀAdÄAqÀ¸Áé«Ä. DUÀ CªÀgÀ eÉÆvÉ J®èjAzÀ®Æ AiÀÄdªÀiÁ£ÀgÀÄ JAzÀÄ PàgɹPÉÆ¼ÀäîwÛzÀÝ gÀÄzÀæ¥Àà£ÀªÀjzÀÝgÀÄ. ºÁUÉ ¸ÀªÀiÁdªÁ¢ aAvÀPÀ ªÀÄvÀÄÛ vÀ£Àß ¸ÉßúÀ¢AzÀ¯Éà J®ègÀ£ÀÄß ¸É¼ÉzÀÄPÉÆ¼ÀÄîîwÛzÀÝ ¸ÀÄAzÀgÉñï EzÀÝgÀÄ. EªÀgÀÄ ªÀiÁrzÀ Cw ªÀĺÀvÀézÀ PÉ®¸À JAzÀgÉ gÉÊvÀgÀ°è DvÁä©üªÀiÁ£ÀªÀ£Àäß ªÀÄÆr¹zÀÄÝ. ºÁUÉ ºÀ¹gÀÄ ±Á°UÉ «zsÁ£À¸ËzsÀzÀ ¥ÀæªÉñÀ zÉÆgÀPÀĪÀAvÉ ªÀiÁrzÀÄÝ.

£Á£ÀÄ ¥ÀwæPÉÆÃzÀåªÀÄPÉÌ §AzÀ ¢£ÀUÀ¼À°è gÉÊvÀ ZÀ¼ÀªÀ½AiÀÄ £ÁAiÀÄPÀgÉAzÀgÉ £À£ÀUÉ §ºÀÄzÉÆqÀØ CZÀÑj. ¸ÀPÁðj C¢üPÁjUÀ¼À zsÀ¥Àð, ªÉʨsÀªÀ£ÀÄß £ÉÆÃqÀÄvÀÛ¯É ¨É¼ÉzÀ, gÉÊvÀ PÀÄlÄA§¢AzÀ §AzÀ £À£ÀUÉ EªÀgÁqÀĪÀ ªÀiÁvÀÄUÀ¼É®è £À£Àß ªÀÄ£À¹ì£À°è ªÀÄÆrzÀ ªÀiÁvÀÄUÀ¼ÀAvÉ C¤ß¸ÀÄwÛvÀÄÛ.

PÀ£ÁðlPÀzÀ°è ¥ÀæxÀªÀÄ PÁAUÉæ¸ÉìÃvÀgÀ ¸ÀPÁðgÀ C¢üPÁgÀPÉÌ §gÀĪÀÅzÀPÉÌ zÀ°vÀ ªÀÄvÀÄÛ PÀ£ÀßqÀ ZÀ¼ÀªÀ½UÀ¼À eÉÆvÉ, gÉÊvÀ ZÀ¼ÀªÀ½AiÀÄ ¥ÁvÀæªÀÇ ªÀÄÄRåªÁVvÀÄÛ. £ÀgÀUÀÄAzÀ ªÀÄvÀÄÛ £ÀªÀ®UÀÄAzÀ gÉÊvÀ ZÀ¼ÀªÀ½ £ÀqÉAiÀÄÄwÛzÁÝUÀ ¨ÁzÁ«Ä ºË¸ï £À°è ªÀÄAdÄ ¨sÁUÀð«AiÀÄ £ÀÈvÀå £ÉÆÃqÀÄwÛzÀÝ UÀÄAqÀÆgÁªï vÀªÀÄä UÉÆÃjAiÀÄ£Àäß vÁªÉà vÉÆÃrPÉÆArzÀÝgÀÄ. ºÁUÉ PÁAUÉæ¸ï ¥ÀPÀëPÀÆÌ UÉÆÃjAiÀÄ£Àäß ¹zÀÞ¥Àr¹nÖzÀÝgÀÄ.

EAvÀºÀ ¸ÁªÀiÁfPÀ ªÀÄvÀÄÛ gÁdQÃAiÀÄ ªÁvÁªÀgÀzÀ°è C¢üPÁgÀPÉÌç §A¢zÀÄÝ d£ÀvÁ ¥ÀjªÁgÀ. ªÀÄÄRåªÀÄAwæAiÀiÁzÀªÀgÀÄ gÁªÀÄPÀȵÀÚ ºÉUÀqÉ. DzÀgÉ vÀAvÀæUÁjPÉAiÀÄ£ÀÄß §®ªÁV £ÀA©PÉÆArzÀÝ ºÉUÀqÉAiÀĪÀjUÉ vÀªÀÄä ªÉÆzÀ® ±ÀvÀÄæªÁV PÀArzÀÄÝ gÉÊvÀ ZÀ¼ÀªÀ½AiÉÄÃ. »ÃUÁV CªÀgÀÄ gÉÊvÀ ZÀ¼ÀªÀ½AiÀÄ£ÀÄß MqÉAiÀÄĪÀ PÉ®¸ÀPÉÌ PÉʺÁQzÀgÀÄ. gÉêÀt¹zÀÞAiÀÄå gÉÊvÀ ¸ÀAWÀl£É¬ÄAzÀ ºÉÆgÀPÉÌ §AzÀgÀÄ. JAzÀÆ ºÉUÀqÉAiÀĪÀgÀ gÁdQAiÀÄ ±ÉʰAiÀÄ£Àäß M¥ÀàzÀ £ÀAdÄAqÀ¸Áé«Ä ªÀävÀÛµÀÄÖ PÉÆÃ¥ÀUÉÆAqÀgÀÄ.

£ÀUÀgÀzÀ ¥ÀgÁUï ºÉÆÃmɰè£À°è PàgÉ¢zÀÝ ¥ÀwæPÁUÉÆÃ¶ÖAiÀİè CªÀgÀ ºÉýzÀ JAzÀÄ ªÀiÁvÀÄ ;

F ºÉUÀqÉ ªÀÄvÀÄÛ CªÀgÀ ªÀÄ£ÉAiÀĪÀgÀ£Àß £ÀªÀÄä gÉÊvÀgÀÄ PÀA§PÉÌ PÀnÖ ºÉÆqÉAiÀÄÄvÁÛgÉ.

D ¢£ÀUÀ¼À°è ºÉUÀqÉAiÀĪÀgÀ d£À¦æAiÀÄvÉ GvÀÛAUÀzÀ°èvÀÄÛ.zÉêÉÃUËqÀgÀAvÀºÀ zÉêÉÃUËqÀgÀÄ ºÉUÀqÉ «gÀÄzÀÞ ªÀiÁvÀ£ÁqÀ®Ä »AzÉÃlÄ ºÁPÀÄwÛzÀÝgÀÄ. DzÀgÉ £ÀAdÄAqÀ¸Áé«Ä CªÀgÀzÀÄÝ AiÀiÁªÀÅzÀPÀÆÌ PÁågÉ J£ÀßzÀ eÁAiÀĪÀiÁ£À. F §UÉÎ JµÉÖà nÃPÉUÀ¼ÀÄ §AzÀgÀÆ CªÀgÀÄ vÀªÀää ºÉýPÉAiÀÄ£Àäß »AzÀPÉÌ ¥ÀqÉAiÀİ®è.

CA¢£À ¥ÀwæPÁUÉÆÃ¶ÖAiÀÄ°è ¥Á¯ÉÆÎArzÀÝ £Á£ÀÄ CªÀgÀ£ÀÄß E£ÀßµÀÄÖ ªÉÄaÑPÉÆAqÉ. «dAiÀÄ£ÀUÀgÀzÀ°èzÀÝ CªÀgÀ ªÀÄ£ÉUÀÆ ¨sÉÃn ¤ÃqÀvÉÆqÀVzÉ. CªÀgÀ eÉÆvÉ ªÀiÁvÀ£ÁqÀĪÁUÀ CªÀgÀ D¼ÀªÁzÀ w¼ÀĪÀ½PÉ, «µÀAiÀĪÀ£Àäâ «±Éèö¸ÀäwÛzÀÝ jÃw AiÀiÁgÀ£ÁßzÀgÀÆ CªÀgÀvÀÛ ¸É¼ÉzÀÄ ©qÀÄwÛvÀÄÛ.

F £ÀqÀÄªÉ £ÀAdÄAqÀ¸Áé«Ä ¨ÁæºÀät zsÉéö. CªÀgÀÄ ¤£Àß eÉÆvÉ ºÉÃUÉ ªÀiÁvÀ£ÁqÀÄvÁÛgÉ JAzÀÄ M©â§âgÀÄ »jAiÀÄ ¥ÀvÀæPÀvÀðgÀÄ PÉýzÁUÀ £À£ÀUÉ ±ÁPï. £À£ÀUÉAzÀÆ CªÀgÀÄ ªÉÊAiÀÄQÛPÀªÁV eÁwUÉ CAvÀºÀ ¥ÁæªÀÄÄRåvÉ PÉÆqÀÄvÁÛgÉ JAzÀÄ C¤ß¸À¯Éà E®è. DzÀgÉ ¸ÉÊzÁÞAwPɪÁV CªÀgÀÄ ¥ÀÅgÉÆÃ»vÀ±Á»AiÀÄ£Àäß «gÉÆÃ¢ü¸ÀÄwÛzÀÝgÀÄ. CzÀÄ £À£ÀUÉ w½AiÀÄzÀ «µÀAiÀĪÉãÀÆ DVgÀÀ°®è. eÉÆvÉUÉ CrPÉ ªÀÄgÀ Kj PÉÆ£É PÉÆAiÀÄÄåwÛzÀÝ, UÀzÉÝUÉ ºÉÆÃV G½ªÉÄ ªÀiÁqÀÄwÛzÀÝ £À£ÀUÉ CªÀgÀÄ gÉÊvÀgÀ ¥ÀgÀªÁV ºÉÆÃgÁl ªÀiÁqÀÄwÛzÀÄÝzÀÄ ºÉZÀÄÑ ¦æAiÀĪÁUÀÄwÛvÀÄÛ. £Á£ÀÄ ªÀÄÆ®¨sÀÆvÀªÁV GvÀÛgÀ PÀ£ÀßqÀzÀ M§â PÀȶPÀ . £ÀAvÀgÀ ¥Àj¹ÜwAiÀÄ MvÀÛqÀ¢AzÀ PÀȶAiÀÄ£Àäß ªÀÄÄAzÀĪÀj¸À¯ÁUÀzÉà ¥ÀvÀæPÀvÀð£ÁzÀªÀ£ÀÄ £Á£ÀÄ. »ÃUÁV £ÀAdÄAqÀ¸Áé«Ä CªÀgÀ £ÉÃgÀ ªÀiÁvÀÄ £À£ÉÆß½V£À ªÀiÁvÀÄUÀ½UÉ zsÀé¤ ¤ÃqÀÄwÛzÀݪÀÅ.£ÀAvÀgÀzÀ ¢£ÀUÀ¼À°è £ÀAdÄAqÀ¸Áé«Ä §zÀ¯ÁzÀgÉ ? ºÉüÀĪÀÅzÀÄ PÀµÀÖ. £ÀAdÄAqÀ¸Áé«Ä ¸ÀªÁð¢üPÁjAiÀiÁVzÀÝgÉ ? CzÉà gÉÊvÀ ZÀ¼ÀªÀ½ ±ÀQÛAiÀÄ£Àäß PÀ¼ÉzÀÄPÉÆ¼Àî®Ä PÁgÀtªÁ¬ÄvÉ ?

CµÀögÀ°è £ÀAdÄAqÀ¸Áé«Ä CAvÀgÁ¶ÖçÃAiÀÄ ªÀÄlÖzÀ°è PÀȶPàgÀ£Àß ¸ÀAWÀn¸À®Ä ªÀÄÄAzÁzÀgÀÄ. eÉÆvÉUÉ ºÀ®ªÀgÀ «gÉÆÃzsÀzÀ £ÀqÀĪÉAiÀÄÆ ZÀÄ£ÁªÀuÉAiÀÄ°è ¸Àà¢üð¹, gÉÊvÀ ¸ÀAWÀzÀ ±ÀQÛAiÀÄ ¥ÀjÃPÉë ªÀiÁrzÀgÀÄ. £ÀAdÄAqÀ¸Áé«Ä ªÀÄvÀÄÛ ¨Á¨ÁUËqÀ ¥ÁnîgÀÄ ±Á¸ÀPÀgÁzÀgÀÆ gÉÊvÀ ¸ÀAWÀ Uɮ谮è. AiÀiÁPÉAzÀgÉ gÉÊvÀ ºÉÆÃgÁlzÀ°è ¥Á¯ÉÆÎAqÀ gÉÊvÀgÀÄ ªÉÊAiÀÄQÛPÀªÁV ¨ÉÃgÉ ¨ÉÃgÉ gÁdQÃAiÀÄ ¥ÀPÀëUÀ½UÉ ¸ÉÃjzÀªÀgÁVzÀÝgÀÄ.

AiÀiÁªÁUÀ ZÀÄ£ÁªÀuÁ gÁdQÃAiÀÄzÀ°è gÉÊvÀ ¸ÀAWÀ ¸ÉÆÃwvÉÆÃ, CzÀgÀ ºÉÆÃgÁlzÀ ±ÀQÛ PÀÄAzÀvÉÆqÀVvÀÄ. eÉÆvÉUÉ ¸ÀAWÀzÀ M¼ÀV£À ©ü£Áß©ü¥ÁæAiÀÄUÀ¼ÀÄ §»gÀAUÀªÁUÀvÉÆqÀVzÀªÀÅ. ºÀtPÁ¸ÀÄ zÀÄgÀÆ¥ÀAiÉÆÃUÀzÀ DgÉÆÃ¥ÀUÀ¼ÀÄ PÉý§gÀvÉÆqÀVzÀªÀÅ. £ÀAdÄAqÀ¸Áé«Ä DUÀ¯Éà ªÀiÁ£À¹PÀªÁVAiÀÄÆ PÀĹAiÀÄvÉÆqÀVzÀÝgÀÄ.

£ÀAdÄAqÀ¸Áé«Ä ªÁPï ¥ÀlÄ. ºÉÆÃgÁlUÁgÀ. FUÀ®Æ gÉÊvÀ £ÁAiÀÄPÀgÀÄ AiÀiÁgÉà ªÀiÁvÀ£ÁqÀ°, CªÀgÀÄ £ÀAdÄAqÀ¸Áé«Ä CªÀgÀ£Àäß C£ÀÄPÀj¸ÀÄwÛzÁÝgÉ JAzÀÄ C¤ß¸ÀÄvÀÛzÉ. ªÀiÁvÀ£ÁqÀĪÀ ±Éʰ, «µÀAiÀÄ ªÀÄAqÀ£É J®èzÀgÀ®Äè £ÀAdÄAqÀ¸Áé«Ä CªÀgÀ £ÉgÀ¼ÀÄ PÁtÄvÀÛzÉ. EzÉà CªÀgÀ AiÀıÀ¹ì£À ªÀiÁ£ÀzÀAqÀ ªïAzÀÆ C¤ß¸ÀÄvÀÛzÉ.

Saturday, February 6, 2010

---------------------------- ?

ಶನಿವಾರ ನಗರದಲ್ಲಿ ಕೇಂದ್ರ ಸಚಿವ ಜೈರಾಮ್ ರಮೇಶ್ ಬಿ ಟಿ ಬದನೆಯ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವ ಸಭೆಯೊಂದನ್ನು ಏರ್ಪಡಿಸಿದ್ದರು. ಈ ಸಭೆಯಲ್ಲಿ ಬಿಟಿ ತಾಂತ್ರಿಕತೆಯ ಪರವಾಗಿ ಇರುವವರೂ ಇದ್ದರು. ವಿರೋಧವಾಗಿ ಇರುವವರು ಇದ್ದರು. ನಾನು ಈ ಬಗ್ಗೆ ಮಾತನಾಡುವುದಿಲ್ಲ. ಇಲ್ಲ ನಡೆದ ಚರ್ಚೆ ನಂತರ ನಡೆಯುತ್ತಿರುವ ವಾಗ್ವಾದವನ್ನು ನಾನು ಗಮನಿಸಿದ್ದೇನೆ. ಈ ಬಗ್ಗೆ ಮಾತನಾಡುವಾಗ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ಹೊಳವುಗಳನ್ನು ಇಲ್ಲಿ ಹೇಳಲು ಹೊರಟಿದ್ದೇನೆ.
ಹೊಸ ತಂತ್ರಜ್ನಾನ, ಅದು ಜೈವಿಕ ತಂತ್ರಜ್ನಾನ ಇರಬಹುದು ಅಥವಾ ಬೇರೆ ತಂತ್ರಜ್ನಾನ ಇರಬಹುದು, ಈ ಬಗ್ಗೆ ಒಂದು ಕೂತೂಹಲ ಜೊತೆಗೆ ಒಂದು ಭಯ ಕೂಡ ಇರಬೇಕಾಗುತ್ತದೆ. ವಿಜ್ನಾನ ಮತ್ತು ವೈಜ್ನಾನಿಕ ಸಂಶೋಧನೆಯಲ್ಲಿ ಇದೇ ಕೊನೆ ಎಂಬುದು ಇಲ್ಲ. ಇದೆಲ್ಲ ಆಯಾ ಕಾಲ ಘಟ್ಟದ ಸತ್ಯ ಮಾತ್ರ. ಅದು ಸಾರ್ವಕಾಲಿಕ ಸತ್ಯ ಅಲ್ಲ. ಈ ಅರಿವು ನಮಗೆ ಇಲ್ಲದಿದ್ದರೆ ನಾವು ಅಯೋಗ್ಯರು.
ಪೃಕೃತಿಗೆ ಒಂದು ನಿಯಮ ಇದೆ. ವಿಜ್ನಾನ ಸದಾ ಈ ನಿಯಮಕ್ಕೆ ಸವಾಲು ಹಾಕುವ ಕೆಲಸವನ್ನು ಮಾಡುತ್ತಲೇ ಇರುತ್ತದೆ. ನಿಮಗೆ ಸರಳವಾಗಿ ಹೇಳಬೇಕೆಂದರೆ, ದಿನ ಎಂದರೆ ಅಲ್ಲಿ ರಾತ್ರಿಯೂ ಇದೆ. ಹಗಲೂ ಇದೆ. ಹಗಲು ಮತ್ತು ರಾತ್ರಿ ಇರುವುದಿಂದಲೇ ಈ ಭೂಮಿಯ ಮೇಲಿನ ಜೈವಿಕ ಜಗತ್ತು ನಡೆದುಕೊಂಡಿದೆ. ಹಾಗೆ ಒಂದು ಗುಲಾಬಿ ಗಿಡದಲ್ಲಿ ಗುಲಾಬಿ ಹೂವು ಬಿಡುತ್ತದೆ. ಮಾವಿನ ಮರದಲ್ಲಿ ಮಾವಿನ ಕಾಯಿ ಬರುತ್ತದೆ. ಇದೆಲ್ಲ ಪ್ರಕೃತಿಯ ಸಹಜ ಕ್ರಿಯೆಗಳು. ಪೃಕೃತಿಯನ್ನು ಪ್ರೀತಿಸುವ ಒಬ್ಬ ವ್ಯಕ್ತಿ ಅರಳುವ ಗುಲಾಬಿಯನ್ನು ಬೆರಗಿನಿಂದ ನೋಡುತ್ತಾನೆ. ಅದರ ಬಣ್ಣ ಅವನ ಮನಸ್ಸಿಗೆ ಮುದವನ್ನು ನೀಡುತ್ತದೆ. ಆದರೆ ಒಬ್ಬ ವಿಜ್ನಾನಿ ಗುಲಾಬಿಯನ್ನು ನೋಡುವ ರೀತಿ ಬೇರೆ. ಅವನಲ್ಲಿ ಚಿಕಿತ್ಸಕ ಬುದ್ದಿ ಇರುತ್ತದೆ. ಆತ ಈ ಗುಲಾಬಿಯ ಹೂವಿನಲ್ಲಿ ಇರುವ ಜೈವಿಕ ಅಂಶಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾನೆ. ನಮಗೆಲ್ಲ ಗೊತ್ತಿರುವ ಇನ್ನೊಂದು ಸಂಗತಿ ಇದೆ. ಸರ್ ಎಂ. ವಿಶ್ವೇಶ್ವರಯ್ಯ ಜೋಗ ಜಲಪಾತವನ್ನು ನೋಡಿದಾಗ ವಾಟ್ ಏ ವೇಸ್ಟ್ ಎಂದು ಉದ್ಗಾರ ತೆಗೆದರಂತೆ. ಇದು ಒಬ್ಬ ಇಂಜನಿಯರ್ ಅಥವಾ ಒಬ್ಬ ವಿಜ್ನಾನಿ ಯೋಚಿಸುವ ಪರಿ. ನಮಗೆ, ಕವಿ ಹೃದಯ ಇದ್ದರೆ, ವಾಟ್ ಏ ವೇಸ್ಟ್ ಎಂದು ಅನ್ನಿಸುವುದಿಲ್ಲ. ಇದೊಂದು ಪ್ರ್ಕೃತಿಯ ಅದ್ಬೂತವಾಗಿ ಕಾಣುತ್ತದೆ. ನಾವೆಲ್ಲ ಚಿಕ್ಕವರಿದ್ದಾಗ ವಾರಕ್ಕೆ ಒಮ್ಮೆ ಜೋಗ ಜಲಪಾತವನ್ನು ನೋಡಲು ಹೋಗುತ್ತಿದ್ದೆವು. ಆಗ ಲಿಂಗನಮಕ್ಕಿ ಅಣೆಕಟ್ತು ನಿರ್ಮಾಣ ಆಗಿರಲಿಲ್ಲ. ಹೀಗಾಗಿ ಜೋಗ ಜಲಪಾತ ಸದಾ ದುಮ್ಮಿಕ್ಕುತ್ತಿತ್ತು. ಪ್ರತಿ ಸಲ ಈ ಜಲಪಾತವನ್ನು ನೋಡಿದಾಗಲೂ ಅದು ಹೊಸದಾಗಿ ಕಾಣುತ್ತಿತ್ತು. ಯಾರ ಹಂಗೂ ಇಲ್ಲದೆ ಪ್ರಪಾತಕ್ಕೆ ಧುಮ್ಮಿಕ್ಕುವ ಜಲಪಾತ ನನಗೆ ಏನು ಕಲಿಸಿತು ಎಂಬುದನ್ನು ವಿವರಿಸುವುದು ಕಷ್ಟ. ಆದರೆ ಒಬ್ಬ ವಿಜ್ನಾನಿಗೆ ಜಲಪಾತ ಎಂದರೆ ವೇಸ್ಟ್ !
ಒಬ್ಬ ವಿಜ್ನಾನಿಗೆ ಸಂಶೋಧಕನಿಗೆ ಬದುಕಿನ ಬಗ್ಗೆ ಪ್ರೀತಿ ಇರಬೇಕು. ಆವನ ಆಲೋಚನೆಯ ಜೊತೆಗೆ ಆಧ್ಯಾತ್ಮಿಕತೆ ಇರಬೇಕು, ಕವಿಹೃದಯ ಇರಬೇಕು. ವೈಜ್ನಾನಿಕ ಸಂಶೋಧನೆ ಎಂಬುದು ಮಾನವನ ಅಹಂಕಾರದ ಮೇಲೆ ನಿಂತಿದೆ. ನಾನು ಸಂಶೋಧನೆ ಮಾಡಿದ್ದೇ ಪರಮ ಅದೇ ಅಂತಿಮ ಎಂಬ ನಂಬಿಕೆಯ ಮೇಲೆ ನಿಂತಿದೆ. ಇಂತಹ ಅಹಂಕಾರದಿಂದ ವೈಜ್ನಾನಿಕ ಸಂಶೋಧಕ ಕುರುಡನಾಗುತ್ತಾನೆ. ನಾನು ಸಂಶೋಧಿಸಿದ್ದು ಅಂತಿಮ ಅಲ್ಲದಿರಬಹುದು ಎಂಬ ಅಪನಂಬಿಕೆ ಇದ್ದರೆ ಆತ ನಿಜವಾದ ವಿಜ್ನಾನಿಯೋ ಸಂಶೋಧಕನೋ ಆಗುತ್ತಾನೆ.
ನಮಗೆ ಇರುವುದೊಂದೇ ಭೂಮಿ. ಇಲ್ಲಿ ನಮ್ಮಂತೆಯೇ ಕೋಟ್ಯಾಂತರ ಜೀವಿಗಳಿವೆ. ಗಿಡ ಮರಗಳಿವೆ. ಇವೆಲ್ಲ ಒಂದು ಶಿಸ್ತಿಗೆ ಒಳಪಟ್ಟು ಕೆಲಸ ಮಾಡುತ್ತವೆ. ಪ್ರಕೃತಿಗೆ ಸಹಜವಾದದ್ದು ಮಾತ್ರ ಈ ಜೀವ ಜಗತ್ತನ್ನು ಉಳಿಸಬಹುದು. ಅಸಹಜವಾದುದು ಅಲ್ಲ. ಈಗ ನಾವು ಮಾತನಾಡುತ್ತಿರುವ ಹೊಸ ತಾಂತ್ರಿಕತೆ ಸಹಜವಾದುದ್ದಲ್ಲ. ಯಾಕೆಂದರೆ ಸಂಶೋಧನೆ ಪ್ರಕೃತಿಯ ನಿಯಮವನ್ನು ಬದಲಿಸುವ ಆಶಯವನ್ನು ಹೊಂದಿರುತ್ತದೆ.
ಈಗ ಬಿಟಿ ಬದನೆಯ ವಿಚಾರಕ್ಕೆ ಬರೋಣ. ಈ ಬದನೆ ತಳಿಯನ್ನು ಸಂಶೋಧಿಸಿದವರಿಗೆ ವಿಚಿತ್ರ ಅಹಂಕಾರ ಇದೆ. ನಾನು ಕಂಡುಕೊಂಡಿದ್ದೇ ಸತ್ಯ ಎಂಬ ಅಹಂಬಾವ ಇದೆ. ಈ ಕಾರಣಕ್ಕೆ ಬಿಟಿ ಬದನೆಯ ವಿರುದ್ಧ ಮಾತನಾಡುವವರನ್ನು ಅವರು ತುಚ್ಛವಾಗಿ ಕಾಣುತ್ತಾರೆ. ಯಾವುದೋ ಬಹುರಾಷ್ಟ್ರೀಯ ಕಂಪನಿಯ ವಕ್ತಾರರಂತೆ ಮಾತನಾಡುತ್ತಾರೆ. ಸರಿ ಬಿಟಿ ಬದನೆ ಬೆಳೆಯುವುದರಿಂದ ಭಾರತದ ರೈತ ಆರ್ಥಿಕವಾಗಿ ಸುದೃಡನಾಗುತ್ತಾನೆ ಎಂದು ಮಾತನಾಡುತ್ತಾರೆ. ಆದರೆ ಈ ದೇಶದಲ್ಲಿ ಹಸಿರು ಕ್ರಾಂತಿ ಆದ ಮೇಲೆ ಏನಾಯಿತು ಎಂಬ ಸತ್ಯ ನಮ್ಮ ಮುಂದಿದೆ. ಹೊಸ ಹೊಸ ತಳಿಗಳನ್ನು ತಂದು ಹಾಕಿದ ರೈತ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಹೆಚ್ಚು ಹೆಚ್ಚಾಗಿ ಬಳಸುವಂತಾಯಿತು. ಇದನ್ನು ತಯಾರಿಸುವ ಕಂಪನಿಗಳು ಆರ್ಥಿಕವಾಗಿ ಸದೃಡವಾದವು. ರೈತ ರಾಸಾಯನಿಕ ಗೊಬ್ಬರಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಜೊತೆಗೆ ಈಗಲೂ ನಾವು ಫುಡ್ ಸೆಕ್ಯುರಿಟಿ ಬಗ್ಗೆ ಮಾತನಾಡುವ ಸ್ಥಿತಿಯಲ್ಲೇ ಇದ್ದೇವೆ.
ಬಿಟಿ ಬದನೆ ಬೆಳೆದ ರೈತ ತಾನು ಬೆಳೆದ ಬದನೆಯನ್ನು ಬೇರೆ ದೇಶಗಳಿಗೆ ರಫ್ತು ಮಾಡುವಂತಿಲ್ಲ. ಯುರೋಪಿಯನ್ ಯೂನಿಯನ್ ಬಿಟಿ ಬದನೆಯನ್ನು ಬಳಸದಿರುವ ನಿರ್ಧಾರ ಕೈಗೊಂಡಿವೆ. ಈಗ ಐರೋಫ್ಯ ರಾಷ್ಟ್ರಗಳಿಗೆ ಪ್ರತಿಶತ ೬೦ ರಷ್ಟು ಬದನೆಯನ್ನು ಭಾರತದಿಂದಲೇ ರಫ್ತು ಮಾಡಲಾಗುತ್ತದೆ. ಬಿಟಿ ಬದನೆ ಬೆಳೆದರೆ ಈ ರಫ್ತಿನ ಗತಿ ಏನು ?
ನಮಗೆ ವಿಚಿತ್ರ ರೀತಿಯ ಆಧುನಿಕತೆಯ ಹುಚ್ಚು ಹಿಡಿದಿದೆ. ಅಭಿವೃದ್ಧಿಯ ಕನಸು ಕಾಡುತ್ತಿದೆ. ಆದರೆ ಅಭಿವೃದ್ಧಿ ಎಂದರೆ ಏನು ? ಆಧುನಿಕತೆ ಎಂದರೇನು ? ಈ ಸರಳ ಪ್ರಶ್ನೆಗೆ ನಮ್ಮ ಬಳಿ ಉತ್ತರ ಇಲ್ಲ. ಮನೆಯಲ್ಲಿ ರೂಮಿಗೊಂದು ಟೀವಿ, ಜನರಿಗೊಂದು ಕಾರು ಇದ್ದರೆ ಅದು ಅಭಿವೃದ್ಧಿಯಾ ? ಈ ಪ್ರಶ್ನೆಗಳಿಗೆ ನಾವು ಉತ್ತರವನ್ನು ಕಂಡುಕೊಳ್ಳಬೇಕು. ಆಗ ನಮಗೆ ಬಿಟಿ ಬದನೆ ಯಾಕೆ ಬೇಡ ಎಂಬುದು ಅರ್ಥವಾಗುತ್ತದೆ. ಇಲ್ಲದಿದ್ದರೆ ವಿದೇಶಿ ಕಂಪನಿಗಳ ಜೇಬು ತುಂಬಲು ನಾವು ಕೆಲಸ ಮಾಡುತ್ತೇವೆ. ವಿದೇಶಗಳು ನಡೆಸುವ ಅಪಾಯಕಾರಿ ಸಂಶೋಧನೆಗಳನ್ನು ಪರೀಕ್ಷಿಸುವ ಅಂಗಳ ನಮ್ಮದಾಗುತ್ತದೆ. ಕೊನೆಗೆ ನಮಗೆ ಉಳಿಯುವ ಪ್ರಶ್ನೆ ಅಭಿವೃದ್ಧಿ ಎಂದರೇನು ?

Thursday, December 10, 2009

ಮಾಧ್ಯಮಕ್ಕೆ ನೈತಿಕತೆ ಇದೆಯಾ......?

CªÀgÀÄ £À£ÉßzÀÄgÀÄ PÀĽwzÀÝgÀÄ.

¤ÃªÀÅ £ÀªÀÄä£ÀÄß JzÀÄgÀÄ PÀĽîj¸ÀÄwÛÃj. ¯Éʪï ZÀZÉð £ÀqÉ¢gÀÄwÛzÉ. ¤ÃªÀÅ C¥Ààl ¥ÁæªÀiÁtÂPÀgÀPÀAvÉ ªÀiÁvÀ£ÁqÀÄwÛÃj. ¤ªÀÄä §½ ªÀiÁzsÀåªÀÄ EgÀĪÀÅzÀjAzÀ £ÁªÀÅ ¤ÃªÀÅ ªÀiÁqÀĪÀ nPÉAiÀÄ£Éß®è PÉüÀÄvÀÛ PÀĽvÀÄPÉÆ¼Àî¨ÉÃPÁUÀÄvÀÛzÉ. EAzÀÄ ªÀiÁzsÀåªÀÄPÉÌ »ÃUÉ ªÀiÁvÀ£ÁqÀĪÀ £ÉÊwPÀ ±ÀQÛ EzÉAiÀiÁ ?

CªÀgÀ F ¥Àæ±ÉßUÉ £À£Àß §½ GvÀÛgÀ EgÀ°®è. ªÀiÁzÀåªÀÄzÀ £ÉÊwPÀvÉAiÀÄ ¥Àæ±Éß CµÀÄÖ ¸ÀÄ®¨sÀªÁzÀÄzÀ®è. AiÀiÁPÉAzÀgÉ MAzÀÄ ªÀiÁzsÀåªÀÄ DAiÀiÁ PÁ® ªÀÄvÀÄÛ ¸ÀAzÀ¨sÀðzÀ ¥Àæw©A§ªÁVgÀÄvÀÛzÉ. ºÁUÉ MAzÀÄ ¤¢üðµÀÖ ¸ÀAzÀ¨sÀðzÀ°è M¼ÀUÉ EzÀÆÝ ºÉÆgÀUÉ ¤AvÀÄ £ÉÆÃqÀĪÀ aQvÀìPÀ §Ä¢Þ ªÀiÁzsÀåªÀÄPÉÌ EgÀ¨ÉÃPÁUÀÄvÀÛzÉ. aQvÀìPÀ §Ä¢Þ CAzÀ vÀPÀët C°è ¥ÁæªÀiÁtÂPÀvÉAiÀÄ ¥Àæ±ÉßAiÀÄÆ §gÀÄvÀÛzÉ. £ÀªÀÄä ¤®Ä«£À°è, D¯ÉÆÃZÀ£ÉAiÀÄ°è ¥ÁæªÀiÁtÂPÀvÉ EzÀÝgÉ ªÀiÁvÀæ aQvÀìPÀ ªÀÄ£À¹Üw gÀÆ¥ÀUÉÆ¼ÀÄîªÀÅzÀÄ ¸ÁzsÀå.

F ªÀiÁvÀ£ÀÄß CªÀjUÉ £Á£ÀÄ ºÉüÀ°®è. CzÀgÉ EAzÀÄ ªÀiÁzsÀåªÀÄ §zÀ¯ÁVzÉ. ªÀiÁzsÀåªÀÄzÀ°è PÉ®¸À ªÀiÁqÀĪÀªÀgÀÆ §zÀ¯ÁVzÁÝgÉ. ªÀiÁzsÀåªÀÄzÀ°è PÉ®¸À ªÀiÁqÀĪÀªÀgÀÄ ¸ÀA¥ÀÇtðªÁV ªÀiÁzsÀåªÀĪÀ£Éßà £ÀA©PÉÆAqÀÄ §zÀÄPÀÄwÛ®è. §ºÀ¼ÀµÀÄÖ d£ÀjUÉ §zÀÄPÀĪÀÅzÀPÉÌ ¨ÉÃgÉ ¨ÉÃgÉ zÁjUÀ½ªÉ. PÉ®ªÀgÀÄ ªÀiÁzsÀåªÀÄzÀ°è PÉ®¸À ªÀiÁqÀĪÀÅzÀÄ «¹nAUï PÁrðUÁV. E£ÀÆß PÉ®ªÀjUÉ EzÀÄ ¥Ámïð mÉʪÀiï eÁ¨ï.

£ÀªÀÄä £ÀqÀÄªÉ jAiÀįï J¸ÉÖÃmï ªÀåªÀºÁgÀ ªÀiÁqÀĪÀ ¥ÀwæPÉÆÃzÀå«ÄUÀ½zÁÝgÉ. UÀt £ÀqɸÀĪÀ ªÀiÁzsÀåªÀÄzÀ ªÀåQÛUÀ½zÁÝgÉ. ºÉÆÃmÉïï, ¨Ágï £ÀqɸÀĪÀªÀjzÁÝgÉ. ºÁUÉ ¹¤ªÀiÁ zsÁgÁªÁ»UÀ¼À°è PÉ®¸À ªÀiÁqÀÄvÀÛ, F §UÉÎ §gÉAiÀÄĪÀ ¥ÀwæPÉÆÃzÀå«ÄUÀ½zÁÝgÉ. ºÁUÉ avÀæ£ÀlgÁUÀĪÀ ªÉÄnÖ¯ÁV ªÀiÁzsÀåªÀĪÀ£ÀÄß §¼À¹PÉÆ¼ÀÄîªÀªÀjzÁÝgÉ. MAzÀÄ §zÀÄPÀĪÀ zÁjAiÀiÁV AiÀiÁªÀ PÉ®¸À ªÀiÁqÀĪÀÅzÀÄ vÀ¥Àà®è. DzÀgÉ vÀªÀÄä §zÀÄPÀĪÀ zÁjAiÀÄ°è ªÀÄÄAzÀĪÀjAiÀÄ®Ä ¥ÀwæPÉÆÃzÀåªÀĪÀ£ÀÄß §¼À¹PÉÆ¼ÀÄîªÀÅzÀÄ vÀ¥ÀÅöà.

EzÀ£Éß®è AiÀiÁPÉ ºÉüÀÄwÛzÉÝ£ÉAzÀgÉ ¥ÁæªÀiÁtÂPÀvÉAiÀÄ §UÉÎ ªÀiÁvÀ£ÁqÀÄwÛgÀĪÀÅzÀjAzÀ. £ÀªÀÄä D¯ÉÆÃZÀ£ÉAiÀÄ°è ¥ÁæªÀiÁtÂPÀvÉ §ರ¨ÉÃPÉAzÀgÉ £ÀªÀÄä ¸ÀéAvÀ »vÁ¸ÀQÛ ECgÀPÀÆqÀzÀÄ. £ÀªÀÄä ¸ÀÑAvÀ »vÁ¸ÀQÛ EgÀPÀÆqÀzÀÄ. AiÀiÁªÀÅzÉà «ZÁgÀ CxÀªÁ WÀl£ÉAiÀİè CzÀ£ÀÄß ªÀgÀ¢ ªÀiÁqÀĪÀªÀgÀ, F §UÉÎ ¤zsÁðgÀ vÉUÉzÀÄPÉÆ¼ÀÄîªÀªÀgÀ ¥Á®ÄzÁjPÉ, ¸ÀºÀ¨sÁVvÀé EgÀPÀÆqÀzÀÄ. FUÀ ¨Ágï £ÀqɸÀĪÀ ªÀåQÛ ªÀgÀ¢UÁgÀ£ÁVzÀÝgÉ, D «ZÁgÀ §AzÁUÀ DvÀ ¥ÁæªÀiÁtÂPÀ ¤®ÄªÉÄ vÉUÉzÀÄPÉÆ¼ÀÄîªÀÅzÀÄ ¸ÁzsÀåªÉ ? UÀt ªÀiÁ°PÀ£ÁzÀ M§â ªÀgÀ¢UÁgÀ, F §UÉÎ JµÀÖgÀ ªÀÄnÖUÉ ¥ÁæªÀiÁtÂPÀ ¤®ÄªÀ£ÀÄß ¥ÀæzÀ²ð¸À§®è ? EzÀgÀ eÉÆvÉUÉ ªÀiÁzsÀåªÀÄzÀ DqÀ½vÀ ªÀUÀð PÀÆqÀ MAzÀ®è MAzÀÄ UÀÄA¥ÀÅ, gÁdQÃAiÀÄ ¥ÀPÀëUÀ¼À eÉÆvÉ vÀ£ÀߣÀÄß UÀÄgÀÄw¹PÉÆ¼ÀÄîwÛzÉ.

£ÉÊwPÀvÉAiÀÄ ¸ÀÆPÀë÷äªÀ£ÀÄß ªÀiÁzsÀåªÀÄ CxÀð ªÀiÁrPÉÆ¼Àî¨ÉÃPÀÄ. ªÀiÁzsÀåªÀÄzÀ°è PÉ®¸À ªÀiÁqÀĪÀªÀgÀÄ CxÀð ªÀiÁrPÉÆ¼Àî¨ÉÃPÀÄ. DzÀgÉ EAzÀÄ ªÀiÁzsÀåªÀÄ dUÀvÀÆÛ PÀÆqÀ ¸ÀA¥ÀÇgÀÚªÁV MAzÀÄ GzÀåªÀÄzÀAvÉ PÉ®¸À ªÀiÁqÀÄwÛzÉ. AiÀiÁªÀÅzÀÄ GzÀåªÀĪÁUÀÄvÀÛzÉAiÉÆÃ C®è ¯Á¨sÀ £ÀµÀÖ ªÀiÁvÀæ UÀt£ÉUÉ §gÀÄvÀÛzÉ. E°èAiÀÄÆ CµÉÖà ¯Á¨sÀ £ÀµÀÖªÉà ¥ÀgÀªÀÄ. ¸ÁªÀðd¤PÀ »vÁ¸ÀQÛ, §ºÀÄd£À »vÁAiÀÄ JA§ ªÀiÁvÀÄUÀ¼ÀÄ CxÀð PÀ¼ÉzÀÄPÉÆ¼ÀÄîwÛªÉ. EzÀjAzÀ ¥ÀwæPÉÆÃzÀåªÀÄzÀ £ÉÊwPÀvÉAiÀÄ £É®UÀlÄÖ ²y®UÉÆ¼ÀÄîwÛzÉ. ¸ÀªÀiÁd‰zÀ ¥ÉÇÃxÀð J¸ÉÖÃmï, J¸ÉÖÃmï JeÉAlgÀÄUÀ¼À vÁtªÁUÀÄwÛzÉ.

£À£Àß JzÀÄgÀÄ PÀĽvÀªÀgÀÄ E£ÉÆßAzÀÄ ªÀiÁvÀÄ ºÉýzÀgÀÄ.

FUÀ ¥ÀæwAiÉÆ§â gÁdPÁgÀt ¯ÉÆÃPÁAiÀÄÄPÀÛgÀ JzÀÄgÀÄ vÀªÀÄä D¹Û WÉÆÃµÀuÉ ªÀiÁrPÉÆ¼Àî¨ÉÃPÀÄ. ºÁUÉ ¥ÀwæPÉÆÃzÀå«ÄUÀ¼ÀÄ vÀªÀÄä D¹Û WÉÆÃµÀuÉ ªÀiÁqÀĪÀAvÉ PÁ£ÀÆ£ÀÄ AiÀiÁPÉ ªÀiÁqÀ¨ÁgÀzÀÄ ?

CªÀgÀ ªÀiÁvÀÄ £À£ÀUÉ M¦àUÉAiÀiÁ¬ÄvÀÄ. ¥ÀwæPÉÆÃzÀå«ÄUÀ¼ÀÄ D¹Û WÉÆÃµÀuÉ ªÀiÁrPÉÆAqÀgÉ ªÀÄgÀÄ¢£À ¥ÀwæPÉUÀ¼À°è vÀªÀÄä ¸ÀºÉÆÃzÉÆåÃVUÀ¼À D¹Û «ªÀgÀªÀ£Éßà ¥ÀæPÀn¸ÀĪÀ ¹ÜwAiÀÄ£ÀÄß H»¹.

Tuesday, December 8, 2009

ಒಂದು ಪೂರ್ವ ಪೀಠಿಕೆ.

ನಾನು ಕಳೆದ ಕೆಲವುದಿನಗಳಿಂದ ಏನನ್ನೂ ಬರೆದಿಲ್ಲ. ಯಾಕೋ ಬರೆಯಬೇಕು ಎಂದು ಅನ್ನಿಸುತ್ತಿರಲಿಲ್ಲ. ಬರೆಯುವುದೆಂದರೆ ಹಾಗೆ. ಅದು ನಮ್ಮ ಹೃದಯವನ್ನು ಬಸಿಯುವ ಕೆಲಸ.ಒಳಗಿರುವುದನ್ನೆಲ್ಲ ಹೊರಕ್ಕೆ ಹಾಕುವ ಕಾಯಕ. ಬರೆಯುವುದೆಂದರೆ ಅದು ಸತ್ಯವನ್ನು ಅನಾವರಣಗೊಳಿಸುವ ಕ್ರಿಯೆ. ಸತ್ಯದೆಡೆಗೆ ತೆರಳುವ ಪಯಣ.
ಈ ದಿನಗಳಲ್ಲಿ ನಾನು ನನ್ನ ಕೆಲಸವನ್ನು ಮಾಡಿಕೊಂಡಿದ್ದೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕೆಲಸ ಮಾಡುವುದು ನನ್ನ ಜಾಯಮಾನ.
ಅಂದು ನಾನು ಕಚೇರಿಯಲ್ಲಿ ಕುಳಿತಿದ್ದಾಗ ನನ್ನ ಸ್ನೇಹಿತರೊಬ್ಬರು ಒಂದು ವಾರ ಪತ್ರಿಕೆಯೊಂದನ್ನು ತಂದು ಕೊಟ್ಟರು. ಆ ಪತ್ರಿಕೆಯನ್ನು ಅದುವರೆಗೆ ನಾನು ನೋಡಿರಲಿಲ್ಲ. ಅದರ ಹೆಸರನ್ನು ಕೇಳಿರಲಿಲ್ಲ. ಆ ಪತ್ರಿಕೆಯನ್ನು ನನ್ನ ಬಗ್ಗೆ ಅದೇನನ್ನೂ ಬರೆದಿದ್ದರು. ನಾನು ಅದನ್ನು ನೋಡಿ ನಕ್ಕು ಬಿಟ್ಟೆ. ಇದೆಲ್ಲ ಸಹಜ ಅನ್ನಿಸಿತು.
ಈಗ ಒಂದು ವಾರದ ಹಿಂದಿನ ಮಾತು. ಇನ್ನೊಂದು ವಾರ ಪತ್ರಿಕೆ ನನ್ನ ಟೇಬಲ್ಲಿನ ಮೇಲಿತ್ತು. ಆ ಪತ್ರಿಕೆಯಲ್ಲೂ ನನ್ನ ಬಗ್ಗೆ ಪ್ರಸ್ತಾಪವಿತ್ತು. ಈ ಪ್ತತ್ರಿಕೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಯಾರೋ ಹೇಳಿದರು; ಇದನ್ನೆಲ್ಲ ನಿಮ್ಮ ಜೊತೆ ಕೆಲಸ ಮಾಡುತ್ತಿದ್ದವರೆ ಬರೆಸುತ್ತಿದ್ದಾರೆ !
ನಾನು ಇರಬಹುದು ಇಲ್ಲದೆಯೋ ಇರಬಹುದು ಎಂದು ಸುಮ್ಮನಾದೆ. ಆದರೆ ಮಾಧ್ಯಮ ಜಗತ್ತು ನನ್ನದು. ಇಲ್ಲಿಯೇ ನನ್ನ ಬದುಕನ್ನು ರೂಪಿಸಿಕೊಂಡವನು ನಾನು. ಹೀಗಾಗಿ ಹೇಳಿದ್ದನ್ನೆಲ್ಲ ಹೇಳಿಸಿಕೊಂಡು ಇರುವುದು ಸಾಧ್ಯವಿಲ್ಲ. ನನಗೆ ಗೊತ್ತಿರುವ ಸತ್ಯವನ್ನು ನಾನು ಹೇಳಲೇಬೇಕು. ಯಾಕೆಂದರೆ ಅದು ನನ್ನ ಕರ್ತವ್ಯ. ಈ ಕಾರಣದಿಂದಲೇ ನನ್ನ ಅನುಭವವನ್ನು ಹೇಳಲೇಬೇಕು ಅನ್ನಿಸಿತು. ಹಾಗೆ ನೋಡಿದರೆ ನನ್ನ ಪತ್ರಿಕೋದ್ಯಮದ ಅನುಭವವನ್ನು ನಾನು ಒಂದೆರಡು ವರ್ಷಗಳ ಹಿಂದೆ ಬರೆಯುವುದಕ್ಕೆ ಪ್ರಾರಂಭಿಸಿದ್ದೆ. ಅದು ಸುಮ್ಮಾರು ೧೦೦ ಪುಟಗಳನ್ನು ತಲುಪಿತ್ತು. ಆದರೆ ಕಂಪ್ಯೂಟರ್ ತೊಂದರೆ ಇಂದಾಗಿ ಬರೆದಿದ್ದೆಲ್ಲ ಹೊರಟು ಹೋಯಿತು. ಈಗ ಮತ್ತೊಮ್ಮೆ ಬರೆಯಲು ಪ್ರಾರಂಭಿಸಬೇಕು. ಅದು ನನ್ನೊಬ್ಬನ ಅನುಭವ ಮಾತ್ರ ಆಗಿರದೇ ಒಂದು ಕಾಲ ಘಟ್ಟದ ಪತ್ರಿಕೋದ್ಯಮದ ದಾಖಲೆಯೂ ಆಗಬೇಕು.
ಹೀಗೆ ಯೋಚಿಸುತ್ತಿರುವಾಗ ನನಗೆ ಅನ್ನಿಸಿದ್ದು, ನನ್ನ ಇತ್ತೀಚಿನ ಅನುಭವದಿಂದಲೇ ನನ್ನ ಬರೆಹವನ್ನು ಪ್ರಾರಂಭಿಸಬೇಕು ಎಂದು. ನಾನು ಕಾರ್ಯಕ್ರಮ ಮಾಡಿಕೊಂಡು ಬದುಕುತ್ತಿದ್ದವನು, ಚಾನಲ್ ಒಂದರ ಮುಖ್ಯಸ್ಥನಾಗಿದ್ದು, ಅಲ್ಲಿನ ನನ್ನ ಅನುಭವ ಎಲ್ಲವನ್ನು ದಾಖಲಿಸುತ್ತೇನೆ. ಹಾಗೆ ಇಂದಿನ ಮಾಧ್ಯಮಗಳ ಸ್ಥಿತಿ, ಕೆಲಸ ಮಾಡುವವರ ಮನಸ್ಥಿತಿ ಎಲ್ಲವನ್ನೂ ತೆರೆದಿಡುತ್ತೇನೆ.
ಕತ್ತಲಲ್ಲಿ ನಿಂತು ಕಲ್ಲು ಹೊಡೆಯುವವರಿಗೂ ಉತ್ತರ ನೀಡುತ್ತೇನೆ.

Wednesday, September 23, 2009

ಅಂತರ- ಅತ್ಮ- ಕರಕರೆ............!

ನಾನು ಅವರ ಎದುರು ಕುಳಿತಿದ್ದೆ. ಅವರು ಮಾತನಾಡುತ್ತಲೇ ಇದ್ದರು.
"ನನ್ನ ಹೆಂಡತಿಯ ಆರೋಗ್ಯ ಸರಿಯಿಲ್ಲ. ಅವಳು ಮನೆಯಲ್ಲಿ ಒಬ್ಬಳೇ. ನಾವು ಫ್ಲಾಟ್ ಒಂದರಲ್ಲಿ ವಾಸಿಸುತ್ತಿದ್ದೇವೆ. ಇದನ್ನು ಬಿಟ್ಟರೆ ನನಗೆ ಬೇರೆ ಆಸ್ತಿಯಿಲ್ಲ."
ಅವರು ಮಧ್ಯೆ ಮಧ್ಯೆ ತಮಗೆ ಬರುತ್ತಿದ್ದ ದೂರವಾಣಿ ಕರೆಗಳಿಗೆ ಉತ್ತರಿಸುತ್ತಿದ್ದರು. ಹಾಗೆ ಬಾಗಿಲ ಹತ್ತಿರ ನಿಂತಿದ್ದ ಕೆಲವು ಅಧಿಕಾರಿಗಳು ಆಗಾಗ ಬಗ್ಗಿ ನೋಡಿ ಹೋಗುತ್ತಿದ್ದರು.
"ನನಗೆ ಸಕ್ಕರೆ ಕಾಯಿಲೆ ಬಂದು ನಲವತ್ತು ವರ್ಷ ಆಯ್ತು. ಆಗಿನಿಂದ ಈ ರೋಗದ ಜೊತೆ ಬದುಕುತ್ತಿದ್ದೇನೆ. ಉಳಿದಂತೆ ಆರೋಗ್ಯದ ಸಮಸ್ಯೆ ಇಲ್ಲ. ನನ್ನ ದಿನಚರಿಯನ್ನು ನಾನು ಹಾಗೆ ರೂಪಿಸಿಕೊಂಡಿದ್ದೇನೆ. ರಾತ್ರಿ ೧೦ ಗಂಟೆಗೆ ಮಲಗಿ ಬಿಡುತ್ತೇನೆ. ಟೀವಿಯನ್ನು ಹೆಚ್ಚಾಗಿ ನೋಡುವುದಿಲ್ಲ."
ಅವರು ತಮ್ಮ ಮಾತನ್ನು ಹೀಗೆ ಮುಂದುವರಿಸಿದ್ದರು.ತಮ್ಮ ವೈಯಕ್ತಿಕ ಬದುಕಿನಿಂದ ತಮ್ಮ ವೃತ್ತಿಯವರೆಗೆ ಅವರ ಮಾತಿನ ಹರಿವು ಇತ್ತು.
"ನನಗೆ ಮಕ್ಕಳಿಲ್ಲ. ನಾವು ಇಬ್ಬರೇ " ಎಂದರು ಅವರು.
ಇವರು ಸಂತೋಷ ಹೆಗ್ಡೆ. ಕರ್ನಾಟಕದ ಲೋಕಾಯುಕ್ತರು. ನಾನು ಅವರಿಗೆ ಹೇಳಿದೆ.
"ನೀವು ರಾಜ್ಯಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಗ ಯಾರೂ ನೀವು ಹೀಗೆ ಕೆಲಸ ಮಾಡುತ್ತೀರಿ ಎಂದುಕೊಂಡಿರಲಿಲ್ಲ. ಅದಕ್ಕೆ ಬಹುಮುಖ್ಯ ಕಾರಣ ನಿಮಗಿಂತ ಮೊದಲು ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ವೆಂಕಟಾಚಲ. ಅವರು ಲೋಕಾಯುಕ್ತರ ಹುದ್ದೆ ಎಂತಹುದು ಎಂಬುದನ್ನು ತೋರಿಸಿಕೊಟ್ಟಿದ್ದರು. ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನರಾಗಿದ್ದ ಅವರು ತಾವೇ ಧಾಳಿಯ ನೇತೃತ್ವ ಒಹಿಸುತ್ತಿದ್ದರು. ಹಲವು ಸಂದರ್ಭಗಳಲ್ಲಿ ಪತ್ರಕರ್ತರನ್ನು ಮಾಧ್ಯಮದವರನ್ನು ಕರೆದೊಯ್ಯುತ್ತಿದ್ದರು. ಹೀಗೆ ತಮ್ಮದೇ ಆದ ಛಾಪು ಮೂಡಿಸಿದ್ದವರು ಅವರು. ಹೀಗಾಗಿ ಅವರ ಸ್ಥಾನಕ್ಕೆ ಬರುವುದು ದೊಡ್ಡ ಸವಾಲೇ ಆಗಿತ್ತು ಅಲ್ಲವಾ ?"
ಅವರು ಸುಮ್ಮನೆ ನಕ್ಕರು. ನನಗೆ ನಾನೇ ಧಾಳಿಯ ನೇತೃತ್ವ ಒಹಿಸಿಕೊಳ್ಳುವುದರಲ್ಲಿ ಅಂತಹ ನಂಬಿಕೆ ಇಲ್ಲ. ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡುವುದು ನಮ್ಮ ಕೆಲಸ ಎಂದರೆ ಹೆಗ್ಡೆ.
"ನಾನು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಗ ನನಗೆ ಅನುಕೂಲವಾದ ಹಲವು ಅಂಶಗಳಿದ್ದವು. ಬಹಳ ವರ್ಷ ಕರ್ನಾಟಕದ ಹೊರಗೆ ಇದ್ದುದರಿಂದ ನನಗೆ ಇಲ್ಲಿ ಪರಿಚಯದವರು ಹೆಚ್ಚಾಗಿ ಇರಲಿಲ್ಲ. ಇದು ನನಗೆ ಕೆಲಸ ಮಾಡುವುದಕ್ಕೆ ಅನುಕೂಲವಾಯಿತು. "
ಸಂತೋಷ ಹೆಗ್ಡೆ ಅವರು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಗ ಅವರು ಅಧಿಕಾರಶಾಹಿಗಳಿಂದ, ರಾಜಕಾರಣಿಗಳಿಂದ ತೊಂದರೆ ಅನುಭವಿಸಬೇಕಾಯಿತು. ಅವರು ಬಯಸಿದ ಅಧಿಕಾರಿಗಳನ್ನು ನೀಡಲು ಸರ್ಕಾರ ಹಿಂದೇಟು ಹಾಕಿತು. ತಾವು ಕೊಟ್ಟ ಅಧಿಕಾರಿಗಳನ್ನೇ ತೆಗೆದುಕೊಳ್ಳುವಂತೆ ಅವರ ಮನವೊಲಿಸಲು ಯತ್ನ ನಡೆಸಿತು. ಆದರೆ ಅವರು ಇದ್ಯಾವುದಕ್ಕೂ ಬಗ್ಗಲಿಲ್ಲ. ತಾವು ಬಯಸಿದ ಅಧಿಕಾರಿಗಳನ್ನೇ ಪಡೆದರು. ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಅವರಿಂದ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದರು. ಹಲವರ ಬಣ್ಣ ಬಯಲಾಯಿತು. ಆದರೆ ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವ ಸರ್ಕಾರದ ಭರವಸೆ ಮಾತ್ರ ಈಡೇರಲಿಲ್ಲ. ಅಧಿಕಾರಕ್ಕೆ ಬರುವುದಕ್ಕೆ ಮೊದಲು ಲೋಕಾಯುಕ್ತರಿಗೆ ಪರಮಾಧಿಕಾರ ಇರಬೇಕು ಎಂದು ಭಾಷಣ ಮಾಡಿದ್ದ ಬಿಜೆಪಿ ನಾಯಕರು ತಮ್ಮ ನಿಲುವು ಬದಲಿಸಿದರು. ಟೊಪ್ಪಿ ತಿರುಗಿ ಹಾಕಿದರು. ಗಣಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿದ ವರದಿಯನ್ನು ತಲೆ ದಿಂಬಾಗಿ ಮಾತ್ರ ಉಪಯೋಗಿಸತೊಡಗಿದರು.
ಹಾಗೆ ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದ ಅಧಿಕಾರಿಗಳನ್ನು ಉಳಿಸಲು ಅಧಿಕಾರಶಾಹಿ ಯತ್ನ ನಡೆಸಿದಾಗಲೆಲ್ಲ ಈ ಅಧಿಕಾರಸ್ಥ ರಾಜಕಾರಣಿಗಳು ಜಾಣ ಮೌನ ಪ್ರದರ್ಶಿಸಿದರು.
ಈಗ ನನಗೆ ಲೋಕಾಯುಕ್ತರು ಅಸಹಾಯಕರಾಗಿ ಕಾಣುತ್ತಾರೆ. ಭ್ರಷ್ಟಚಾರದ ವಿರುದ್ಧ ಅವರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರದಿಂದ ಬೆಂಬಲ ದೊರಕುತ್ತಿಲ್ಲ. ಕೋಟ್ಯಾಂತರ ರೂಪಾಯಿ ಹಣ ಹೊಡೆದ ಭಾರಿ ಮನೆ ಆಸ್ತಿ ಮಾಡಿದ ಅಧಿಕಾರಿಗಳ ಭಾವಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾದಾಗ ರಾಜಕಾರಣಿಗಳು ಮತ್ತು ಇತರೇ ಅಧಿಕಾರಿಗಳು ಚೆನ್ನಾಗಿ ಹಣ ಮಾಡಿದ್ದಾನೆ ಎಂದು ಮನಸ್ಸಿನಲ್ಲೇ ಸಂಭ್ರಮಿಸುವ ವಾತಾವರಣ ಈಗ ನಿರ್ಮಾಣವಾಗಿದೆ. ಲೋಕಾಯುಕ್ತರ ಬಲೆಗೆ ಬೀಳುವುದು ಸಂಭ್ರಮ ಪಡುವ ವಿಚಾರವಾಗಿದೆ.
ಒಬ್ಬ ರಾಜಕಾರಣಿಗೆ, ಅಧಿಕಾರಿಗೆ ಸಣ್ಣ ಲಜ್ಜೆ ಎನ್ನುವುದು ಇರಬೇಕಾಗುತ್ತದೆ. ಮಾನ ಮರ್ಯಾದೆಗೆ ಅಂಜುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಆದರೆ ಇಂದು ಲಜ್ಜೆ ಎನ್ನುವುದು ಎಲ್ಲರ ಮನಸ್ಸಿನಿಂದ ಹೊರಟು ಹೋಗಿದೆ. ಜನ ಕೂಡ ಇಂತಹ ಸ್ಥಿತಿಯನ್ನು ತಲುಪಿಬಿಟ್ಟಿದ್ದಾರೆ. ಲಂಚ ತೆಗೆದುಕೊಳ್ಳಲಿ. ನಮ್ಮ ಕೆಲಸ ಮಾಡಿಕೊಡಲಿ ಎಂಬ ಮನಸ್ಥಿತಿ ಸಾರ್ವಜನಿಕರದು. ಒಬ್ಬ ವ್ಯಕ್ತಿಗೆ ಹಾಗೆ ಸಮಾಜಕ್ಕೆ ಅಂತರಾತ್ಮ ಎನ್ನುವುದು ಇರಬೇಕು. ಅದು ಆಗಾಗ ನಮ್ಮನ್ನು ಎಚ್ಚರಿಸುತ್ತಿರಬೇಕು.ತಪ್ಪು ಮಾಡಲು ಹೊರಟಾಗಲೇ ಅಂತರಾತ್ಮ ಕೈ ಹಿಡಿದು ಹಿಂದಕ್ಕೆ ಎಳೆಯಬೇಕು. ಹಾಗೆ ಬದುಕುವುದಕ್ಕೆ ಕನಿಷ್ಟ ನೈತಿಕ ಪ್ರಜ್ನೆಯಾದರೂ ಇರಬೇಕು.
ಈಗ ನಿಮ್ಮ ಮುಂದೆ ನಮ್ಮ ಅಧಿಕಾರಸ್ಥರ ಮುಖ ಬರಲಿ. ಒಂದೊಂದೇ ಮುಖವನ್ನು ನೋಡಿ. ಇವರಿಗೆ ಅತ್ಮ ಎನ್ನುವುದು ಇದೇ ಎಂದು ಅನ್ನಿಸುತ್ತಾ ? ಇವರೆಲ್ಲ ಅಂತರಾತ್ಮದ ಮಾತು ಕೇಳುತ್ತಾರೆ ಎಂದು ಅನ್ನಿಸುತ್ತಾ ?ಇಲ್ಲ, ಇವರಿಗೆ ಅಂತರಾತ್ಮನ ಕರೆ ಬರೀ ಕರಕರೆ. ಇವರೆಲ್ಲ ಕಮೀಷನ್ ಏಜೆಂಟರಂತೆ ಕಾಣುತ್ತಾರೆ. ಕಮೀಷನ್ ಗಾಗಿ ರಾಜಕಾರಣ ಮಾಡುವವರು. ಕಮೀಷನ್ನಿಗಾಗಿ ಬದುಕುವವರು. ಇಂತವರ ನಡುವೆ ಸಂತೋಷ ಹೆಗ್ಡೆ ಅಪರೂಪದವರಾಗಿ ಕಾಣುತ್ತಾರೆ.

Tuesday, September 22, 2009

ಉರುಳಿಬಿದ್ದ ಮುಕುಟ............

ಭಾರತೀಯ ಜನತಾ ಪಾರ್ಟಿಯ ಲೋಹ ಪುರುಷ್ ಎಂದು ಕರೆಸಿಕೊಂಡವರು ಎಲ್. ಕೆ. ಅಡ್ವಾಣಿ. ಕೇಸರಿ ಪಕ್ಷದಲ್ಲಿ ವಾಜಪೇಯಿ ಅವರಿಗಿಂತ ಹೆಚ್ಚಿನ ಅನುಯಾಯಿಗಳನ್ನು ಪಡೆದವರು ಅವರು. ಸಂಘ ಪರಿವಾರದ ಅಚ್ಚು ಮೆಚ್ಚಿನ ನಾಯಕರಾಗಿ ಇದ್ದವರು. ಬಿಜೆಪಿ ಸಿದ್ಧಾಂತದ ಮುಖ ಎಂದೇ ಖ್ಯಾತಿ ಪಡೆದವರು. ಬಿಜೆಪಿ ಎಂದರೆ ಅಡ್ವಾಣಿ ಎಂದು ಹೇಳುವಂತೆ ಪಕ್ಷದ ಜೊತೆ ತಾದ್ಯಾತ್ಮವನ್ನು ಹೊಂದಿದ್ದ ನಾಯಕ.
ಇದು ಹಳೆಯ ಕಥೆ. ಇಂದು ಆಡ್ವಾಣಿ ಬಿಜೆಪಿಗೆ ಬೇಕಾಗಿಲ್ಲ. ಸಣ್ಣ ಪುಟ್ಟ ನಾಯಕರು ಅಡ್ವಾಣಿಯ ವಿರುದ್ಧ ಮಾತನಾಡುವ ಸ್ಥಿತಿ ಈಗ ನಿರ್ಮಾಣವಾಗಿದೆ. ಕಳೆದ ಲೋಕಸಭಾ ಚುನಾವಣೆ ಸೋಲಿನ ನಂತರ ಪಕ್ಷದಲ್ಲೇ ಅವರು ಅಸ್ಪ್ರಶ್ಯರಾಗಿದ್ದಾರೆ. ಬಿಜೆಪಿ ಎಂಬ ಹಿಂದೂ ದೇವಾಲಯದ ಕಳಶ ಉರುಳಿ ಬಿದ್ದಿದೆ. ಯಾಕೆ ಅಡ್ವಾಣಿ ಇಂತಹ ಸ್ಥಿತಿಯನ್ನು ತಲುಪಿದ್ದಾರೆ ? ತಮ್ಮ ಸುದೀರ್ಘ ರಾಜಕೀಯ ಬದುಕಿನ ಕೊನೆಯಲ್ಲಿ ಅವರು ಯಾಕೆ ಈ ಸ್ಥಿತಿಯನ್ನು ತಲುಪಿದ್ದಾರೆ ? ಇದಕ್ಕೆ ಏನು ಕಾರಣ ?
ಅಡ್ವಾಣಿ ಅವರ ರಾಜಕೀಯ ಬದುಕನ್ನು ಒಮ್ಮೆ ಮೆಲಕು ಹಾಕಿ. ನಿಜವಾದ ಅರ್ಥದಲ್ಲಿ ಅವರು ನಾಯಕರಾಗಿದ್ದರೆ ? ನಾಯಕತ್ವದ ಗುಣ ಧರ್ಮ ಅವರಿಗಿತ್ತೆ ? ಯೋಚಿಸಿ ನೋಡಿ.
ಅಡ್ವಾಣಿ ಅವರನ್ನು ಅರ್ಥ ಮಾಡಿಕೊಳ್ಳಲು ಅವರನ್ನು ವಾಜಪೇಯಿ ಅವರ ಜೊತೆ ಹೋಲಿಸಬೇಕು. ಆಗ ಅವರ ವ್ಯಕ್ತಿತ್ವ ಬಿಚ್ಚಿಕೊಳ್ಳುತ್ತದೆ. ವಾಜಪೇಯಿ ಅವರ ವ್ಯಕ್ತಿತ್ವದಲ್ಲಿ ತಾತ್ವಿಕ ಬದ್ಧತೆ ಇತ್ತು. ಆದರೆ ತಾತ್ವಿಕತೆಯನ್ನು ಮೀರಿ ವಾಸ್ತವವನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇತ್ತು. ಅವರು ಎಲ್ಲಕ್ಕಿಂತ ಬದುಕು ಮುಖ್ಯ ಎಂದು ಅರ್ಥ ಮಾಡಿಕೊಳ್ಳುವವರಾಗಿದ್ದರು. ಜೊತೆಗೆ ಅವರಿಗೆ ಕವಿ ಮನಸ್ಸು ಇತ್ತು. ವಾಜಪೇಯಿ ಕವಿಯಾಗಿ ಸಿದ್ಧಾಂತವನ್ನು ಮರೆಯ ಬಲ್ಲವರಾಗಿದ್ದರು. ಪಕ್ಷದ ತತ್ವ ಸಿದ್ಧಾಂತದ ಬೇಲಿಯನ್ನು ದಾಟ ಬಲ್ಲವರಾಗಿದ್ದರು. ಹಾಗೆ ವಾಜಪೇಯಿ ಎಲ್ಲವನ್ನು ಮರೆತು ನಗಬಲ್ಲವರಾಗಿದ್ದರು. ಆ ನಗು ಮಗುವಿನ ಮುಗ್ದ ನಗುವಿನ ಹಾಗೆ. ಬದುಕನ್ನು ಇಡೀಯಾಗಿ ಅನುಭವಿಸುವ ವ್ಯಕ್ತಿ ವಾಜಪೇಯಿ. ಅವರು ಮದುವೆಯಾಗದಿದ್ದರೂ ತಾವು ಬ್ರಹ್ಮಚಾರಿ ಎಂದು ಕೊಚ್ಚಿಕೊಂಡವರಲ್ಲ. ಬಿಜೆಪಿಯಂತಹ ಪಕ್ಷದಲ್ಲಿದ್ದೂ ಮದ್ಯಪಾನ ವಿರೋಧಿಯಾಗಿರಲ್ಲಿಲ್ಲ. ಬದುಕಿನಲ್ಲಿ ಸಿಕ್ಕಿದ್ದನ್ನು ಮೊಗೆದು ಅನುಭವಿಸುವವರಾಗಿದ್ದರು. ವಾಜಪೇಯಿ.
ಆದರೆ ಆಡ್ವಾಣಿ ಹಾಗಲ್ಲ. ಅವರು ತಮ್ಮ ರಾಜಕೀಯ ಬದುಕಿನ ಮೊದಲ ಘಟ್ಟದಲ್ಲಿ ಪಕ್ಷದ ಸಿದ್ಧಾಂತವನ್ನು ಎಷ್ಟು ಬಲವಾಗಿ ನಂಬಿದ್ದರೆಂದರೆ, ಬಾಬ್ರಿ ಮಸೀದಿ ಉರುಳಿದಾಗ ಅದನ್ನು ಎಂಜಾಯ್ ಮಾಡುವಂತಹುದು. ಅವರು ಆಗ ಕಟ್ಟರ್ ಪಂಥೀಯ ಹಿಂದುತ್ವವಾದಿ. ಆದರೆ ಅವರು ಈ ಸಿದ್ಧಾಂತವನ್ನು ಕೊನೆಯವರೆಗೆ ನಂಬಿದ್ದರೆ ಕನಿಷ್ಟ ಸಂಘ ಪರಿವಾರವಾದರೂ ಅವರನ್ನು ಪ್ರೀತಿಸುತ್ತಿತ್ತು. ಗೌರವಿಸುತ್ತಿತ್ತು. ಆದರೆ ಎಲ್ಲರೂ ನಂಬಿಕೊಂಡಂತೆ ಅವರ ಸೈದ್ಧಾಂತಿಕ ನಂಬಿಕೆಯ ಗೋಡೆಯಲ್ಲೂ ಬಿರುಕುಗಳಿದ್ದವು. ಅಲ್ಲಿ ರಾಜಕೀಯ ಮಹತ್ವಾಕಾಂಕ್ಷೆಯ ಹುಲ್ಲು ಬೆಳೆಯತೊಡಗಿತ್ತು. ಇದು ಕಟ್ಟಡವನ್ನೇ ಶಿಥಿಲಗೊಳಿಸುತ್ತಿರುವುದು ಆಡ್ವಾಣಿಯವರಿಗೆ ಅರ್ಥವಾಗಲಿಲ್ಲ.
ಅಡ್ವಾಣಿ ಒಂದು ಅರ್ಥದಲ್ಲಿ ನಮ್ಮ ದೇವೇಗೌಡರ ಹಾಗೆ. ಅವರಿಗೆ ರಾಜಕೀಯವನ್ನು ಬಿಟ್ಟು ಬದುಕುವುದು ಗೊತ್ತಿರಲಿಲ್ಲ. ಎಲ್ಲವನ್ನೂ ಮರೆತು ನಗುವುದು ಗೊತ್ತಿರಲಿಲ್ಲ. ನಮ್ಮ ಜೆ. ಎಚ್. ಪಟೇಲರ ಹಾಗೆ ತಮ್ಮನ್ನೇ ಹಾಸ್ಯಕ್ಕೆ ಒಳಪಡಿಸಿಕೊಂಡು ನೀನು ಇದೆಯಲ್ಲ ಎಂದು ನಕ್ಕು ಬಿಡುವುದು ಗೊತ್ತಿರಲಿಲ್ಲ. ಜೊತೆಗೆ ಆಡ್ವಾಣಿಯವರ ದೌರ್ಬಲ್ಯವನ್ನು ವಿಶ್ಲೇಷಿಸುವ ಕೆಲಸವನ್ನು ಮಾಧ್ಯಮಗಳು ಮಾಡಲಿಲ್ಲ. ಕೆಲವರು ಅವರನ್ನು ಹೊಗಳಿ ಅಟ್ಟಕ್ಕೇರಿಸುವ ಕೆಲಸ ಮಾಡುತ್ತ ಬಂದರು. ಕೆಲವರು ಟೀಕಿಸುವುದಕ್ಕೆ ಸೀಮೀತವಾದರು. ಇದರ ನಡುವೆ ರಥಯಾತ್ರೆ ಮಾಡಿದ ಅಡ್ವಾಣಿ ತಾವು ರಾಮ ಎಂದು ತಮ್ಮನ್ನೇ ತಾವು ನಂಬಿಸಿಕೊಂಡರು. ಅಲ್ಲಿಯೇ ಅವರ ಪಥನದ ಮೊದಲ ಹೆಜ್ಜೆ ಗುರುತುಗಳು ಮೂಡತೊಡಗಿದ್ದವು. ಜೊತೆಗೆ ತಮ್ಮ ಜೊತೆ ಕೆಲವು ಭಟ್ಟಂಗಿಗಳನ್ನು ಇಟ್ಟುಕೊಂಡು ರಾಜಕಾರಣ ಮಾಡತೊಡಗಿದರು. ಕೊನೆಗೆ ಅವರು ಹಿಂದುತ್ವವಾದಿಯಾಗಿಯೂ ಉಳಿಯಲಿಲ್ಲ. ಧರ್ಮನಿರಪೇಕ್ಷವಾದಿ ಎಂದ್ ಜನ ನಂಬುವುದೂ ಸಾಧ್ಯವಿರಲಿಲ್ಲ. ಇಂಥಹ ಸ್ಥಿತಿಯಲ್ಲಿ ಯಶಸ್ಸು ಮಾತ್ರ ಉಳಿಸಬಹುದಾಗಿತ್ತು. ಆದರೆ ಎಂದು ಅವರು ಪಕ್ಷವನ್ನು ಅಧಿಕಾರಕ್ಕೆ ತರಲು ವಿಫಲರಾದರೋ ಎಲ್ಲರೂ ಅವರ ವಿರುದ್ಧ ಎದ್ದು ನಿಂತರು. ಸಿಕ್ಕ ಸಿಕ್ಕವರು ತಲೆಗೊಂದರಂತೆ ಕಲ್ಲು ಹೊಡೆಯತೊಡಗಿದರು.
ಈ ವರ್ಷಾಂತ್ಯಕ್ಕೆ ಅಡ್ವಾಣಿ ರಾಜಕೀಯ ನಿವೃತ್ತಿ ಪಡೆಯುವುದು ಬಹುತೇಕ ಖಚಿತ. ಆದರೆ ನಮ್ಮ ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕಾದ ಹಲವಾರು ಅಂಶಗಳು ಇಲ್ಲಿವೆ. ಒಬ್ಬ ಮಹತ್ವಾಕಾಂಕ್ಷಿ ರಾಜಕಾರಣಿ ಒಬ್ಬ ರಾಜನೀತಿಜ್ನನಾಗಿರಬೇಕಾಗುತ್ತದೆ. ಎಲ್ಲ ಕ್ರಿಯೆಗಳಲ್ಲಿ ಒಳಗೊಂಡು ಅದರಿಂದ ಹೊರಕ್ಕೆ ಬರುವ ಮನಸ್ಥಿತಿಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ರಾಜಕೀಯ ಛಲದ ಜೊತೆಗೆ ಎಲ್ಲವನ್ನೂ ಕ್ಷಮಿಸಿ ಬಿಡುವ ಗುಣವನ್ನೂ ಬೆಳೆಸಿಕೊಳ್ಳಬೇಕಾಗುತ್ತದೆ. ತತ್ವ ಸಿದ್ದಾಂತಗಳಿಗಿಂತ ಬದುಕು ದೊಡ್ದದು ಎಂಬ ಸಾಮಾನ್ಯ ಜ್ನಾನ ಇರಬೇಕಾಗುತ್ತದೆ.
ಅಡ್ವಾಣಿ ಇಂತಹ ನಾಯಕರಾಗಿರಲಿಲ್ಲ. ಅವರು ಒಂದು ಹಂತದ ವರೆಗೆ ಸಂಘಪರಿವಾರದ ಕಟ್ಟಾ ಕಾರ್ಯಕರ್ತನಂತೆ ಬದುಕಿದರು. ನಂತರ ಜಿನ್ನಾ ವಿವಾದದಲ್ಲಿ ಅಧಿಕಾರಕ್ಕಾಗಿ ಎಲ್ಲ ನಂಬಿಕೆಗಳನ್ನು ಗಾಳಿಗೆ ತೂರುವ ಮೂರನೆ ದರ್ಜೆಯ ರಾಜಕಾರಣಿಯಂತೆ ವರ್ತಿಸಿದರು. ಈ ದ್ವಂದವೇ ಅವರನ್ನು ಪಥನದ ಅಂಚಿಗೆ ತಂದು ನಿಲ್ಲಿಸಿತು.

Tuesday, August 25, 2009

ಸೋಲನ್ನು ಒಪ್ಪದ ಮುಖ್ಯಮಂತ್ರಿ

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತರಲ್ಲಿ ಒಬ್ಬರು ವಿ. ಸೋಮಣ್ಣ. ಇವರು ಬಿಜೆಪಿಯನ್ನು ಸೇರುವುದಕ್ಕೆ ಮೊದಲೇ ಮುಖ್ಯಮಂತ್ರಿಗಳ ಜೊತೆ ಹನಿಮೂನ್ ಪ್ರಾರಂಭಿಸಿದ್ದರು. ಇದಕ್ಕೆ ಕೆಲವು ಲಿಂಗಾಯಿತ ಮಠಾಧೀಶರ ಅಶೀರ್ವಾದವೂ ಇತ್ತು. ಸೋಮಣ್ಣ ಬಿಜೆಪಿ ಸೇರಿದ್ದು, ಮಂತ್ರಿಯಾದದ್ದು ಮುಂದಿನ ಘಟನೆಗಳು. ಆದರೆ ಸೋಮಣ್ಣ ಉಪ ಚುನಾವಣೆಯಲ್ಲಿ ಸೋಲುತ್ತಾರೆ ಎಂಬುದು ಮಾತ್ರ ಯಾರಿಗೂ ಗೊತ್ತಿರಲಿಲ್ಲ. ದೇವರ ಹೆಸರು ಹೇಳಿ ರಾಜಕಾರಣ ಮಾಡುವ ಮಠಾಧಿಪತಿಗಳು ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ ಸೋಮಣ್ನ ಸೋತರು.
ಸೋಮಣ್ಣ ಯಾಕೆ ಸೋತರು ಎಂಬುದು ಬೇರೆ ವಿಚಾರ. ಈ ಬಗ್ಗೆ ಮಾತನಾಡುವಾಗ ಇಂದಿನ ಚುನಾವಣೆ ಪದ್ಧತಿಯ ಬಗ್ಗೆ ಮಾತನಾಡಬೇಕು. ಈ ಸೋಲಿನ ನಂತರದ ಬೆಳವಣಿಗೆಗಳನ್ನು ಗಮನಿಸಿ. ಸೋಮಣ್ನ ಸೋತ ತಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಧಾವಿಸುತ್ತಾರೆ. ಅವರಿಗೆ ಸಮಾಧಾನ ಹೇಳುತ್ತಾರೆ. ನೀವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿಲ್ಲ ನಾನಿದ್ದೇನೆ ಎಂದು ಭರವಸೆ niiದಿ ಬರುತ್ತಾರೆ. ಸಂಸದೀಯ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿ ಸಚಿವನಾಗುವುದಿದ್ದರೆ ಆತ ಮೇಲ್ಮನೆ ಅಥವಾ ಕೆಳಮನೆ ಸದಸ್ಯನಾಗಿರಬೇಕು. ಆಗಿರದಿದ್ದರೆ ಸಚಿವರಾಗಿ ಆರು ತಿಂಗಳೊಳಗೆ ಯಾವುದೇ ಮನೆಯ ಸದಸ್ಯರಾಗಬೇಕು. ಈಗ ಸೋಮಣ್ನ ವಿಧಾನ ಪರಿಷತ್ ಅಥವಾ ವಿಧಾನ ಸಭೆಯ ಸದಸ್ಯರಲ್ಲ. ಆರು ತಿಂಗಳೊಳಗೆ ಸದಸ್ಯರಾಗುವ ಅವರ ಕನಸಿಗೆ ಗೋವಿಂದರಾಜ ನಗರದ ಮತದಾರರು ತಣ್ಣೀರು ಎರೆಚಿದ್ದಾರೆ. ಆದರೂ ಅವರನ್ನು ಸಚಿವರನ್ನಾಗಿ ಉಳಿಸಲು ಮುಖ್ಯಮಂತ್ರಿಗಳು ಅಡ್ಡದಾರಿಗಳನ್ನು ಹುಡುಕುತ್ತಿದ್ದಾರೆ.
ಆದರೆ ಈ ಚುನಾವಣೆಯ ಫಲಿತಾಂಶ ಹಲವು ಸೂಕ್ಷ್ನಗಳನ್ನು ಒಳಗೊಂಡಿದೆ. ಇದು ಕೇವಲ ಐದು ಕ್ಷೇತ್ರಗಳಿಗೆ ಮಾತ್ರ ನಡೆದ ಉಪ ಚುನಾವಣೆ ಆಗಿದ್ದರೂ ಇಲ್ಲಿ ರಾಜ್ಯದ ಮತದಾರರ ಮನಸ್ಸಿನ ಒಂದು ಝಲಕ್ ಕಾಣಬಹುದಾಗಿದೆ. ಈಗ್ ನೋಡಿ, ಆಪರೇಷನ್ ಮೂಲಕ ಕಮಲದ ಬಿಜೆಪಿ ತೆಕ್ಕೆಗೆ ಬಂದ ಸೋಮಣ್ಣ ಹಾಗೂ ಚೆನ್ನಪಟ್ಟಣ ಸಿನೆಮಾ ನಟ ಸೋತಿದ್ದಾರೆ.. ಖರ್ಗೆ ಮಗ ನೆಲ ಕಚ್ಚಿದ್ದಾರೆ. ಅನಾಮಧೇಯರನ್ನು ಪಕ್ಷ ಬೇಧ ಮರೆತು ಜನ ಆರಿಸಿಕಳುಹಿಸಿದ್ದಾರೆ. ಅಂದರೆ, ಅಧಿಕಾರಕ್ಕಾಗಿ ನಡೆಸಿದ ಪಕ್ಷಾಂತರ ಜನರಿಂದ ತಿರಸ್ಕೃತವಾಗಿದೆ.
ಇಂತಹ ಸನ್ನಿವೇಶದಲ್ಲಿ ನಿಜವಾದ ನಾಯಕನಾದವನು ಜನರ ತೀರ್ಪನ್ನು ಒಪ್ಪಿಕೊಂಡು ಮನೆಯಲ್ಲಿ ಇರಬೇಕು. ನಿಜವಾದ ಮುಖ್ಯಮಂತ್ರಿ ಹಿಂಬಾಗಿಲ ಮೂಲಕ ಜನ ತಿರಸ್ಕರಿಸಿದವರನ್ನು ತರಲು ಯತ್ನ ನಡೆಸಬಾರದು. ಆದರೆ ತಮಾಷೆ ಎಂದರೆ, ಜನರಿಂದ ಬಡಿಸಿಕೊಂಡವರಿಗೆ ಹೇಗಾದರೂ ಮಾಡಿ ಅಧಿಕಾರ ಪಡೆಯುವ ಉಳಿಸಿಕೊಳ್ಳುವ ತವಕ. ಇವರ ಬೆಂಬಲಕ್ಕೆ ನಿಂತ ಮಠಾಧಿಪತಿಗಳಿಗೆ ತಮ್ಮ ಪರಮ ಶಿಷ್ಯರನ್ನು ಸಿಂಹಾಸನ ಮೇಲೆ ಪ್ರತಿಷ್ಠಾಪಿಸುವ ಹಪಹಪಿಕೆ. ಮುಖ್ಯಮಂತ್ರಿಗಳಿಗೆ ತಮ್ಮ ಛೇಲಾಗಳನ್ನು ಉಳಿಸಿಕೊಳ್ಳುವ ಆಕಾಂಕ್ಷೆ. ಇದರಿಂದಾಗಿಯೇ ಸೋಮಣ್ಣನವರನ್ನು ಸಚಿವರನ್ನಾಗು ಮುಂದುವರಿಸಲು ವಿಧಾನ ಪರಿಷತ್ ಸದಸ್ಯರೊಬ್ಬರಿಂದ ರಾಜೀನಾಮೆ ಪಡೆಯುವ ಯತ್ನ ನಡೆಯುತ್ತಿದೆ. ಈ ಸ್ಥಾನಕ್ಕೆ ಸೋಮಣ್ಣನವರನ್ನು ತಂದು ಅವರ ಸಚಿವ ಸ್ಥಾನ ನಿರಾತಂಕವಾಗಿ ಉಳಿಯುವಂತೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಅವರ ಆಪ್ತ ವರ್ಗ ಚಿಂತಿಸುತ್ತಿದೆ.
ಜನ ತಿರಸ್ಕರಿಸಿದ ಮೇಲೆ ಅಲ್ಲಿರಬಾರದು ಎಂಬ ಸಾಮಾನ್ಯ ನೈತಿಕತೆ ಕೂಡ ಇವರಿಗಿಲ್ಲ. ಸಾಧಾರಣವಾಗಿ ಅಧಿಕಾರಕ್ಕೆ ಹೋದ ತಕ್ಷಣ ಅದು ಶಾಶ್ವತವಾಗಿರಬೇಕು ಎಂಬ ಒತ್ತಡ ಪ್ರಾರಂಭವಾಗುತ್ತದೆ. ಇಂತಹ ಒತ್ತಡದಿಂದ ಹೊರ ಬರುವವನು ಮಾತ್ರ ನಿಜವಾದ ಜನ ನಾಯಕನಾಗುವುದು ಸಾಧ್ಯ. ಜೊತೆಗೆ ಮುಖ್ಯಮಂತ್ರಿಯಾದವನು ಸೋಲನ್ನು ಒಪ್ಪಿಕೊಳ್ಳುವ ಮನಸ್ಸು ಹೊಂದಿರಬೇಕು. ಸೋಲನ್ನು ಯಾರು ಒಪ್ಪಿಕೊಳ್ಳುವುದಿಲ್ಲವೋ ಅವರ ಜಯಕ್ಕೆ ಯಾವ ಅರ್ಥವೂ ಇರುವುದಿಲ್ಲ. ಸೋಮಣ್ಣನನ್ನು ಸೋಲಿಸಿದ್ದು ಅವರ ಕ್ಷೇತ್ರದ ಜನ. ಜನರ ತೀರ್ಪಿಗೆ ತಲೆ ಬಾಗಬೇಕಾದ್ದು ಮುಖ್ಯಮಂತ್ರಿಗಳ ಕರ್ತವ್ಯ. ಜನ ತಿರಸ್ಕರಿಸಿದ ಮೇಲೂ ಅವರನು ಬೇರೆ ಮಾರ್ಗಗಳ ಮೂಲಕ ತರುವುದು ಅಧಿಕಾರ ಅಹಂಕಾರದ ಪರಮಾವಧಿ.
ಮುಖ್ಯಮಂತ್ರಿ ಯಡೀಯೂರಪ್ಪ ಈಗ ಇಂತಹ ಅಹಂಕಾರದ ಮನಸ್ಥಿತಿಯಲ್ಲಿ ಇದ್ದಾರೆ. ಅವರಿಗೆ ಒಂದೆಡೆ ಅಧಿಕಾರವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಆಸೆ. ಮತ್ತೊಂದೆಡೆ ಕಳೆದುಕೊಳ್ಳುವ ಭಯ. ಆಸೆ ಮತ್ತು ಭಯ ಅವರಲ್ಲಿ ನೈತಿಕ ರಾಜಕಾರಣ ಮರೆಯಾಗುವಂತೆ ಮಾಡಿದೆ. ತಾವು ಕರ್ನಾಟಕದ ಮುಖ್ಯಮಂತ್ರಿ ಎಂಬುದನ್ನು ಬಹುತೇಕ ಸಂದರ್ಭದಲ್ಲಿ ಮರೆಯುವ ಅವರು ಒಂದು ಜಾತಿ ಮತ್ತು ಒಂದು ಪಕ್ಷದ ಮುಖ್ಯಮಂತ್ರಿಯಾಗಿ ಮಾತ್ರ ಕಾಣುತ್ತಾರೆ.
ಅವಕಾಶ ಎಲ್ಲ ಸಂದರ್ಭಗಳಲ್ಲೂ ಬರುವುದಿಲ್ಲ. ಯಡೀಯೂರಪ್ಪ ಜನರ ಮುಖ್ಯಮಂತ್ರಿಯಾಗಬೇಕು. ಆದರೆ ಆ ಲಕ್ಷಣ ಸದ್ಯಕ್ಕಂತೂ ಗೋಚರಿಸುವುದಿಲ್ಲ. ಅವರು ದಿನದಿಂದ ದಿನಕ್ಕೆ ಅಧಃಪತನದತ್ತ ಸಾಗುತ್ತಿದ್ದಾರೆ.
ಒಂದು ಜಯ ನಮ್ಮಲ್ಲಿ ವಿನೀತ ಭಾವವನ್ನು ಮೂಡಿಸಬೇಕು. ಒಂದು ಸೋಲು ಆತ್ಮ ನಿರೀಕ್ಷೆಗೆ ಕಾರಣವಾಗಬೇಕು, ಸೋಲನ್ನು ಸೋಲಾಗಿ ಸ್ವೀಕರಿಸುವವನು ಮಾತ್ರ ಮತ್ತೆ ಜಯದತ್ತ ಹೆಜ್ಜೆ ಇಡಬಲ್ಲ.

AMERICA SUPPORTS PAK#Shashidharbhat#Sudditv#Karnatakapolitics

ಪಾಕಿಸ್ಥಾನ ಕ್ಕೆ ಬಹಿರಂಗ ಬೆಂಬಲ ನೀಡಿದ ಅಮೇರಿಕಾ ಭಯ್ಫೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕ್ ನಮ್ಮ ಸಹವರ್ತಿ ಎಂದ ಅಮೇರಿಕಾ ಟಾಪ್ ಮಿಲಿಟರಿ ಜನರಲ್. ಸೇನಾ ಮಿಲಟರಿ ಪರೇಡ...