Sunday, April 26, 2020

ANSWER TO PUBLIC RANGANATH

ಪಬ್ಲಿಕ್ ಟಿವಿ ರಂಗ ನನ್ನ ಪುರಾತನ ಸ್ನೇಹಿತ,, ನಾನೆಂದೂ ಅವನ ಕಾಂಪಿಟೇಟರ್ ಅಲ್ಲ.
ಆದರೆ ಎರಡು ದಿನಗಳ ಹಿಂದೆ ರಂಗ ನನ್ನನ್ನು ಬೈದ ಎಂದು ಸಂಘಿಗಳು ಪ್ರಚಾರ ನಡೆಸುತ್ತಿದ್ದಾರೆ.
ನನ್ನನ್ನು ವಿರೋಢಿಸುವವರಿಗೆ ರಂಗನಾಠ್ ಮಾತು ಸಂತೋಷವನ್ನು ನೀಡಿದೆ.
ಆದರೆ ರಂಗ ನನ್ನನ್ನು ಗುರಿಯಾಗಿ ದಾಳಿ ನಡೆಸಿದ್ಡಾನೆ ಎಂಬುದನ್ನು ನಾನೂ ಈಗಲೂ ನಂಬಲಾರೆ..’
ಹೀಗಾಗಿ ಅವನನ್ನೇ ಕೇಳುತ್ತೇನೆ..
ರಂಗಾ ನೀನು ನನ್ನನ್ನು ಬೈದೆಯಾ ? ನಾನು ನಿನಗೇನು ಅನ್ಯಾಯ ಮಾಡಿದ್ದೇನೆ ? 
ಯಾಕೆ ನನ್ನ ಮೇಲೆ ನಿನ್ನ ಗಧಾ ಪ್ರಹಾರ ?

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...