Friday, April 24, 2020

attack on go swamy

ಅರ್ನಾಬ್ ಗೋಸ್ವಾಮಿ ಅವರ ಮೇಲಿನ ಹಲ್ಲೆ ಖಂಡನೀಯ. ಹಿಂಸೆ ಯಾವುದಕ್ಕೂ ಉತ್ತರ ಅಲ್ಲ.
ಆದರೆ ಅವರೊಬ್ಬರೆ ರಾಷ್ಟೀಯವಾದಿ ಪತ್ರಕರ್ತರಾ ? ಮೋದಿ ಬೆಂಬಲಿಗರು, ಬಿಜೆಪಿ ಚೇಲಾಗಳು ರಾಷ್ಟೀಯವಾದಿಗಳಾ ?
ಹಲ್ಲೆಗೆ ಸೋನಿಯಾ ಗಾಂಧಿ ಅವರನ್ನ ಟೀಕಿಸುವುದು  ಅಯೋಗ್ಯತನ ಅಲ್ಲವಾ ?
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ.
ಸುದ್ದಿ ಟಿವಿ ವಿಶೇಷ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...