Thursday, April 30, 2020

CORONA AND STORIES OF STARVATION

ಕೊರೊನಾ ಹಸಿವಿನ ಕಥೆಗಳು..ಭವಿಷ್ಯದ ಕತ್ತಲೆಯಲ್ಲಿ ಕಳೆದು ಹೋಗುತ್ತಿರುವ ಜನ.
ಹಸಿವನ್ನೇ ಮಾರಾಟ ಮಾಡುತ್ತಿರುವ ರಾಜಕಾರಣಿಗಳು, ಸಮಾಜ ಸೇವಕರು.
ಇವರ ಜೊತೆ ಶಾಮೀಲಾದ ಮಾಧ್ಯಮಗಳು..ಜಾಹೀರಾತು ಸುದ್ದಿ ನಡುವಿನ ವ್ಯತ್ಯಾಸ ಮರೆತ ಪತ್ರಿಕೆಗಳು.
ಇದು ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ
ಸುದ್ದಿ ಟಿವಿ ವಿಶೇಷ

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...