Friday, April 24, 2020

MAHENDRA NO MORE

ಮಹೇಂದ್ರ ಕುಮಾರ್ ಇನ್ನಿಲ್ಲ.
ಆತ ಮುಳ್ಳಿನ ನಡುವೆ ಅರಳುತ್ತಿದ್ದ ಗುಲಾಬಿ.
ಆತನೊಳಗೆ ಇದ್ದ ಹೋರಾಟಗಾರನ ದಾರಿ ತಪ್ಪಿಸಲಾಗಿತ್ತು,’
ಆದರೆ ಆತ ದಾರಿ ತಪ್ಪಲಿಲ್ಲ. ಹೊಸ ದಾರಿಯನ್ನು ಹುಡುಕಿಕೊಂಡ.
ಕೋಮುವಾದಿಯನ್ನಾಗಿ ಮಾಡಿದ ಸಂಘಟನೆಯ ವಿರುದ್ಧವೇ ಯುದ್ಧ ಸಾರಿದ.
ಆದರೆ ಹೋರಾಟ ಪ್ರಾರಂಭವಾಗುತ್ತಿದ್ದಾಗಲೇ ಹೊರಟು ಹೋದ.
ಶಶಿಧರ್ ಭಟ್ ಅವರ ನುಡಿ ನಮನ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...