Tuesday, March 31, 2020

DELHI BECAME HOT BED FOR CARONA

ಕರೊನಾ ಹಾಟ್ ಬೆಡ್ ಆದ ದೆಹಲಿಯ ನಿಜಾಮುದ್ದೀನ್ ಮಸೀದಿ.
ಅಲ್ಲಿ ನಡೆದ ಧಾರ್ಮಿಕ ಸಮಾವೇಶ.. ಪಾಲ್ಗೊಂಡ ೩೦೦ ಕ್ಕೂ ಹೆಚ್ಚು ವಿದೇಶಿಯರು.
ಇವರಿಗೆಲ್ಲ ವೀಸಾ ನೀಡಿದವರು ಯಾರು ? ಕೇಂದ್ರ ಸರ್ಕಾರದ ಗೂಡಚಾರಿಕೆ ವೈಫಲ್ಯ ಇದಲ್ಲವೆ ?
ಕೇವಲ ಧಾರ್ಮಿಕವಾಗಿ ಇದನ್ನು ನೋಡುವುದು ಸರೀನಾ ? ಇದು ಕೇವಲ ತಬಲಿಕಿ ಜಮಾತ್ ನ ವೈಫಲ್ಯವಾ ?
ಕೇಂದ್ರ ಸರ್ಕಾರವೂ ಹೊಣೆ ಹೊರಬೇಕಲ್ಲವಾ ?
ಸುದ್ದಿ ವಿಶ್ಲೇಷಣೆ- ಶಶಿಧರ್ ಭಟ್
ಸುದ್ದಿ ಟಿವಿ ವಿಶೇಷ

corona and love

ಕೊರೊನಾ ರುದ್ರ ತಾಂಡವ.. ಸಾವಿನ ಭಯ..
ಆತ ೯೫ ವರ್ಷದ ವೃದ್ಧ. ಆಕೆ ೮೭ ರ ಅಜ್ಜಿ. ಇಬ್ಬರಿಗೂ ಕೊರೊನಾ ಸೊಂಕು..
ಇಬ್ಬರನ್ನು ಪ್ರತ್ಯೇಕ ವಾರ್ಡ್ ಗಳಲ್ಲಿ ಇಡಲಾಗಿತ್ತು. ಅವರು ಒಬ್ಬರ ಮುಖ ಒಬ್ಬರು ನೋಡಲು ಬಯಸಿದರು..
ಮುಖ ನೋಡುತ್ತಲೇ ಅವರು ಕೊರೊನಾ ವೈರಾಣುವನ್ನು ಸೋಲಿಸಿದರು.
ಇಲ್ಲಿ ಅವರ ಪ್ರೀತಿ ಗೆದ್ದಿತ್ತು. ಪ್ರೀತಿ ವೈರಾಣುವನ್ನೇ ಓಡಿಸಿತ್ತು.
ಇದು ಪ್ರೀತಿ ಗೆದ್ದ ಕಥೆ. ಎಲ್ಲರ ಹೃದಯಗಳಲ್ಲಿ ಪ್ರೀತಿ ಮನೆ ಮಾಡಿದರೆ ಎಂತಹ ವೈರಾಣುವನ್ನೂ ಸೋಲಿಸಬಹುದು ಎಂದು ಹೇಳುವ ಕಥೆ..
ನೋಡಿ ಪ್ರೀತಿ ಗೆದ್ದ ಕಥೆಯನ್ನ...
ಇದು ಸುದ್ದಿ ಟಿವಿ ವಿಶೇಷ

Sunday, March 8, 2020

is india lost its friends

ಭಾರತ ಸ್ನೇಹಿತರನ್ನು ಕಳೆದುಕೊಳ್ಳುತ್ತಿದೆಯೆ ?
ಅಂತಾರಾಷ್ಟಿಯ ಸಮುದಾಯಕ್ಕೆ ಭಾರತದ ಮೇಲೆ ಯಾಕೆ ಸಿಟ್ಟು ?
ಭಾರತದ ಸುತ್ತ ವೈರಿ ರಾಷ್ಟ್ರಗಳು ಹೆಚ್ಚುತ್ತಿರುವುದು ಯಾಕೆ ?
ಪ್ರಧಾನಿ ಮೋದಿ ವಿದೇಶ ಪ್ರವಾಸ ಕದಿಮೆ ಮಾಡಿದ್ದು ಯಾಕೆ ?
ಶಶಿಧರ್ ಭಟ್ ವಿಶ್ಲೇಷಣೆ.
ಇದು ಸುದ್ದಿ ಟಿವಿ ವಿಶೇಷ

Saturday, March 7, 2020

YES BANK CRISIS

ಸಂಕಷ್ಟದಲ್ಲಿ ಎಸ್ ಬ್ಯಾಂಕ್; ಆತಂಕದಲ್ಲಿ ಠೇವಣಿದಾರರು..
ಕಾರ್ಪುರೇಟ್ ಕುಳಗಳಿಗೆ ಸಾಲ ದಾನ..
೨೦೧೪ ರ ನಂತರವೇ ೧ ಲಕ್ಷ ಕೋಟಿ ಸಾಲ ನೀಡಿದ ಬ್ಯಾಂಕ್
ಅನಿಲ್ ಅಂಬಾನಿ, ಸುಭಾಷ್ ಚಂದ್ರ ಸಾಲ ಪಡೆದು ಕೈಕೊಟ್ಟರು.
ಇದಕ್ಕೆ ಯಾರು ಹೊಣೆ ?
ಶಶಿಧರ್ ಭಟ್ ವಿಶ್ಲೇಷಣೆ.
ಇದು ಸುದ್ದಿ ಟಿವಿ ವಿಶೇಷ

Thursday, February 27, 2020

who is responsible for Delhi riots

ರಕ್ತಪಾತ, ಲೂಟಿ, ಹಿಂಸಾಚಾರ,
ಮುರಿದು ಬಿದ್ದ ಮನೆ ಮನ,, ವಾಹನಗಳಿಗೆ ಬೆಂಕಿ...!
ಸಾವು ನೋವು ಅಸಹಾಯಕತೆ, ಒಡೆದ ಮನ...
ದೆಹಲಿ ರಕ್ತಪಾತಕ್ಕೆ ಯಾರು ಹೊಣೆ ?
ಎತ್ತ ತಿರುಗುತ್ತಿದೆ ಸಂಶಯದ ಮುಳ್ಳು ?
ಸಂವಾದ 
ಶಶಿಧರ್ ಭಟ್ ವೆಂಕಟ್ರಮಣ ಗೌಡ,,
ಇದು ಸುದ್ದಿ ಟೀವಿ ವಿಶೇಷ

Saturday, February 22, 2020

Sedition act; Media and Amulya

ಮಾಧ್ಯಮಗಳ ಬೇಜವಾಬ್ದಾರಿತನ. ಅಮೂಲ್ಯ ಎಂಬ ಹೆಣ್ಣು ಮಗಳ ಮೇಲೆ ಸತತ ’ಅತ್ಯಾಚಾರ".
ಆರೋಪ ಸಾಬೀತಿಗೆ ಮೊದಲೇ ತೀರ್ಪು, ಶಿಕ್ಷೆ ನೀಡಿದ ಮಾಧ್ಯಮಗಳು.
ಕ್ರಿಮಿ, ಸೈತಾನ ಎಂದು ಕರೆಯಲು ಮಾಧ್ಯಮಗಳಿಗೆ ಅಧಿಕಾರ ನೀಡಿದವರು ಯಾರು ?
ಸೆಡಿಶನ್ ಕೇಸ್, ಮಾಧ್ಯಮ ಮತ್ತು ಅಮೂಲ್ಯ
ಸಂವಾದ
ಶಶಿಧರ್ ಭಟ್ ಮತ್ತು ವೆಂಕಟ್ರಮಣ ಗೌಡ
ಇದು ಶಿವರಾತ್ರಿಯ ವಿಶೇಷ.. ಸುದ್ದಿ ಟಿವಿ ವಿಶೇಷ.

Tuesday, February 11, 2020

wow it is aam admi

ವಾಹ್.....ದೆಹಲಿಗೆ ಆಮ್ ಆದ್ಮಿ...
ಕೋಮು ರಾಜಕಾರಣದ ತಿರಸ್ಕಾರ
ಅಭಿವೃದ್ಧಿ ರಾಜಕಾರಣಕ್ಕೆ ಪುರಸ್ಕಾರ
ಮುಗಿಯಿತಾ ರಾಜ್ಯಗಳಲ್ಲಿ ಮೋದಿ ಷಾ ಹವಾ ?
ಸಂವಾದ  
ಶಶಿಧರ್ ಭಟ್  ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

AMERICA SUPPORTS PAK#Shashidharbhat#Sudditv#Karnatakapolitics

ಪಾಕಿಸ್ಥಾನ ಕ್ಕೆ ಬಹಿರಂಗ ಬೆಂಬಲ ನೀಡಿದ ಅಮೇರಿಕಾ ಭಯ್ಫೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕ್ ನಮ್ಮ ಸಹವರ್ತಿ ಎಂದ ಅಮೇರಿಕಾ ಟಾಪ್ ಮಿಲಿಟರಿ ಜನರಲ್. ಸೇನಾ ಮಿಲಟರಿ ಪರೇಡ...