Saturday, May 9, 2020

AFTER CORONA; CAMMUNAL VIRUS WILL RULE

ಮಾನವ ಸಂತತಿಯನ್ನೇ ನಾಶ ಪಡಿಸಲು ಹೊರಟ ಕೊರೊನಾ
ಈ ಕಣ್ಣಿಗ್ಗೆ ಕಾಣದ ಜೀವಿ ಅಮೇರಿಕ ಅಧ್ಯಕ್ಷರನ್ನು ರಷ್ಯಾ ಆಧ್ಯಕ್ಷರನ್ನೂ ನಡುಗಿಸಿ ಬಿಟ್ಟಿದೆ,
ಮನುಷ್ಯ ಎಂಬ ಕ್ಷುಲ್ಲಕ ಜೀವಿಯ ಅಹಂಕಾರವನ್ನೂ ನಾಶ ಮಾಡುತ್ತಿದೆ,
ಆದರೆ ಧರ್ಮಾಂಧರ ಅಹಂಕಾರ ಇಳಿದಿಲ್ಲ, ಇಲ್ಲಿಯೂ ಕೋಮುವಾದದ ವಿಷ ಭಿತ್ತಲಾಗುತ್ತಿದೆ,
ಹಾಗಿದ್ದರೆ ಕೊರೊನಾಕ್ಕೆ ಮದ್ದು ಸಿಕ್ಕರೂ ಕೋಮುವಾದಕ್ಕೆ ಮದ್ದು ಸಿಗುವುದು ಕಷ್ತ
ಸುದ್ದಿ ಸಂವಾದ
ವೆಂಕಟ್ರಮಣ ಗೌಡ, ಶಶಿಧರ್ ಭಟ್
ಇದು ಸುದ್ದಿ ಟಿವಿ ವಿಶೇಷ

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...