Saturday, May 9, 2020

AFTER CORONA; CAMMUNAL VIRUS WILL RULE

ಮಾನವ ಸಂತತಿಯನ್ನೇ ನಾಶ ಪಡಿಸಲು ಹೊರಟ ಕೊರೊನಾ
ಈ ಕಣ್ಣಿಗ್ಗೆ ಕಾಣದ ಜೀವಿ ಅಮೇರಿಕ ಅಧ್ಯಕ್ಷರನ್ನು ರಷ್ಯಾ ಆಧ್ಯಕ್ಷರನ್ನೂ ನಡುಗಿಸಿ ಬಿಟ್ಟಿದೆ,
ಮನುಷ್ಯ ಎಂಬ ಕ್ಷುಲ್ಲಕ ಜೀವಿಯ ಅಹಂಕಾರವನ್ನೂ ನಾಶ ಮಾಡುತ್ತಿದೆ,
ಆದರೆ ಧರ್ಮಾಂಧರ ಅಹಂಕಾರ ಇಳಿದಿಲ್ಲ, ಇಲ್ಲಿಯೂ ಕೋಮುವಾದದ ವಿಷ ಭಿತ್ತಲಾಗುತ್ತಿದೆ,
ಹಾಗಿದ್ದರೆ ಕೊರೊನಾಕ್ಕೆ ಮದ್ದು ಸಿಕ್ಕರೂ ಕೋಮುವಾದಕ್ಕೆ ಮದ್ದು ಸಿಗುವುದು ಕಷ್ತ
ಸುದ್ದಿ ಸಂವಾದ
ವೆಂಕಟ್ರಮಣ ಗೌಡ, ಶಶಿಧರ್ ಭಟ್
ಇದು ಸುದ್ದಿ ಟಿವಿ ವಿಶೇಷ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...