Monday, May 11, 2020

BHAIRAPPAS OLD STATEMENT AND NEW CONTRAVERSY

ಇನ್ನೊಂದು ವಿವಾದಕ್ಕೆ ಸಿಕ್ಕಿಕೊಂಡ ಎಸ್. ಎಲ್. ಭೈರಪ್ಪ.
ಯಾವುದೋ ಪುರಾತನ ಕಾಲದಲ್ಲಿ ನೀಡಿದ್ದ ಹೇಳಿಕೆ ಈಗ ವಿವಾದದ ಕೇಂದ್ರ,
ಪತ್ರಕರ್ತ ಬಶೀರ್ ಹೇಳಿಕೆಗೂ ವಿವಾದ.. ಕೇಸು,,
ಅಭಿವ್ಯಕ್ತಿ ಸ್ವಾತಂತ್ರ, ವಿಮರ್ಶೆ ಮತ್ತು ವ್ಯಕ್ತಿಗತ ಟೀಕೆಯ ವ್ಯತ್ಯಾಸ ತಿಳಿಯದ ಜಾಲ ವೀರರು..
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...