Monday, May 4, 2020

corona relaxation govt had no option

ಬೆಂಗಳೂರಿನಲ್ಲಿ ಮದ್ಯ ಮಾರಾಟ ಪ್ರಾರಂಭ. ನಗರದಲ್ಲಿ ವಾಹನ ಸಂಚಾರಕ್ಕೆ ಅನುಮತಿ. ರಸ್ತೆಗೆ ಇಳಿದ ವಾಹನಗಳು.
೪೦ ದಿನಗಳ ನಂತರ ಮದ್ಯದ ಅಂಗಡಿಗಳು ಓಪನ್...ಅಂಗಡಿಗಳ ಮುಂದೆ,, ಸಾಲು ಸಾಲು ಜನ.. ದೆಹಲಿ ಹಾಗೂ ದೇಶದ ಇನ್ನೂ ಕೆಲವು ಕಡೆ ಇದೇ ಸ್ಥಿತಿ.
ಬೆಳಗಿನಿಂದಲೇ ಕಾಯುತ್ತಿರುವ ಗುಂಡು ಪ್ರಿಯರು. ಗುಂಡು ಪ್ರಿಯರ ಪರವಾಗಿ ಬ್ಯಾಟ್ ಮಾಡುತ್ತಿರುವ ಮಾಧ್ಯಮ..
ಹೆಂಡದ ಅಂಗಡಿಗೆ ಪರವಾನಿಗೆ, ದೇವಾಲಯಗಳಿಗೆ ಪರವಾನಿಗೆ ಇಲ್ಲ ಯಾಕೆ ? ಕೆಲವರ ಪ್ರಶ್ನೆ.....
ಜನರಿಗೆ ಅಮಲು ಬೇಕು... ಮದ್ಯದ ಮತ್ತು ಧಾರ್ಮಿಕ ಅಮಲು,,, ಬಿಜೆಪಿ ಸರ್ಕಾರ ಯಾವತ್ತೂ ಅಮಲಿನ ವಿರೋಧಿಯಲ್ಲ. ಅದು ಅಮಲಿನ ಪರ,,
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ,
ಇದು ಸುದ್ದಿ ಟಿವಿ ವಿಶೇಷ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...