Monday, May 4, 2020

corona relaxation govt had no option

ಬೆಂಗಳೂರಿನಲ್ಲಿ ಮದ್ಯ ಮಾರಾಟ ಪ್ರಾರಂಭ. ನಗರದಲ್ಲಿ ವಾಹನ ಸಂಚಾರಕ್ಕೆ ಅನುಮತಿ. ರಸ್ತೆಗೆ ಇಳಿದ ವಾಹನಗಳು.
೪೦ ದಿನಗಳ ನಂತರ ಮದ್ಯದ ಅಂಗಡಿಗಳು ಓಪನ್...ಅಂಗಡಿಗಳ ಮುಂದೆ,, ಸಾಲು ಸಾಲು ಜನ.. ದೆಹಲಿ ಹಾಗೂ ದೇಶದ ಇನ್ನೂ ಕೆಲವು ಕಡೆ ಇದೇ ಸ್ಥಿತಿ.
ಬೆಳಗಿನಿಂದಲೇ ಕಾಯುತ್ತಿರುವ ಗುಂಡು ಪ್ರಿಯರು. ಗುಂಡು ಪ್ರಿಯರ ಪರವಾಗಿ ಬ್ಯಾಟ್ ಮಾಡುತ್ತಿರುವ ಮಾಧ್ಯಮ..
ಹೆಂಡದ ಅಂಗಡಿಗೆ ಪರವಾನಿಗೆ, ದೇವಾಲಯಗಳಿಗೆ ಪರವಾನಿಗೆ ಇಲ್ಲ ಯಾಕೆ ? ಕೆಲವರ ಪ್ರಶ್ನೆ.....
ಜನರಿಗೆ ಅಮಲು ಬೇಕು... ಮದ್ಯದ ಮತ್ತು ಧಾರ್ಮಿಕ ಅಮಲು,,, ಬಿಜೆಪಿ ಸರ್ಕಾರ ಯಾವತ್ತೂ ಅಮಲಿನ ವಿರೋಧಿಯಲ್ಲ. ಅದು ಅಮಲಿನ ಪರ,,
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ,
ಇದು ಸುದ್ದಿ ಟಿವಿ ವಿಶೇಷ

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...