Saturday, May 30, 2020

CONGRESS SHASHTRATYAGA AND NO ANSWER TO BJP ATTACK

ನೆಹರೂ, ಇಂದಿರಾ ಮಾನ ಹರಾಜು ಹಾಕುತ್ತಿರುವ ಬಿಜೆಪಿ, ಸಂಘ ಪರಿವಾರ..
ಶಸ್ತ್ರತ್ಯಾಗ ಮಾಡಿ ಸುಮ್ಮನೆ ಕುಳಿತಿರುವ ಕಾಂಗ್ರೆಸ್,
ಇಂದಿರಾ ನೆಹರೂ ಸಾಧನೆಯ ಪಟ್ಟಿಯನ್ನು ಕಾಂಗ್ರೆಸ್ ಜನರ ಮುಂದೆ ಯಾಕೆ ಇಡುತ್ತಿಲ್ಲ ?
ಇಂದಿರಾ ಅವರ ಬಡತನ ನಿರ್ಮೂಲನೆ, ವಸತಿ, ಬ್ಯಾಂಕ್ ರಾಷ್ಟೀಕರಣ, ರಾಜಧನ ರದ್ಧತಿ, ಉಳೂವವನೆ ಹೊಲದೊಡೆಯದಂತಹ ಯೋಜನೆಗಳನ್ನು ಜನರಿಗೆ ಯಾಕೆ ನೆನಪು ಮಾಡಿಕೊಡುತ್ತಿಲ್ಲ ?
ಇಂಥಹ ಒಂದು ಯೋಜನೆಯನ್ನು ಮೋದಿ ಯಾಕೆ ಮಾಡಿಲ್ಲ ? ಎಂದು ಕಾಂಗ್ರೆಸ್ ನಾಯಕರು ಯಾಕೆ ಪ್ರಶ್ನಿಸುತ್ತಿಲ್ಲ ?
ವಿಫಲ ಕಾಂಗ್ರೆಸ್ 
ಸುದ್ದಿ ವಿಶ್ಲೇಷಣೆ, ಶಶಿಧರ್ ಭಟ್
ಇದು ಸುದ್ದಿ ಟಿವಿ ವಿಶೇಷ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...