Wednesday, May 6, 2020

DISINVESTMENT AND MODI GOVT AFTER COVID 19

ಕೊವಿಡ್ ೧೯ ಪರಿಣಾಮ ಕರಗುತ್ತಿದೆ ಉದ್ಯಮಪತಿಗಳ ಸಂಪತ್ತು.. ಬಡವರಾಗುತ್ತಿರುವ ಶ್ರೀಮಂತರು.
ದೇಶದ ಆರ್ಥಿಕತೆಯನ್ನು ಈಗಲೂ ಉಳಿಸುತ್ತಿರುವುದು ಸಾರ್ವಜನಿಕ ಉದ್ದಿಮೆಗಳು.
ನೆಹರೂ ಅಧಿಕಾರಾವಾಧಿಯಲ್ಲಿ ಪ್ರಾರಂಭವಾದ ಲಾಭದಾಯಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹೊರಟ ಕೇಂದ್ರ ಸರ್ಕಾರ
ತನ್ನ ನಿರ್ಧಾರವನ್ನು ಈಗಲಾದರೂ ಬದಲಿಸುತ್ತಾ ? ಎಲ್ಲವನ್ನೂ ಖಾಸಗಿಯವರಿಗೆ ಮಾರಾಟ ಮಾಡಿ ಕೈ ತೊಳೆದುಕೊಳ್ಳುತ್ತಾ ? 
ಲಾಭ ಗಳಿಸುತ್ತಿರುವ ಭಾರತ್ ಪೆಟ್ರೋಲಿಯಂ, ಶಿಪ್ಪಿಂಗ್ ಕಾರ್ಪುರೇಷನ್, ಮತ್ತು ಕಂಟೇನರ್ ಕಾರ್ಪುರೇಷನ್, 
ಪ್ರಭುತ್ವ ಸ್ನೇಹಿ ಉದ್ಯಮಪತಿಗಳ ಜೇಬು ಸೇರುತ್ತಾ ?
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ.
ಇದು ಸುದ್ದಿ ಟಿವಿ ವಿಶೇಷ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...