Wednesday, May 20, 2020

STATE CONGRESS; WHETHER DK WILL WIN THE BATTLE

ಕರ್ನಾಟಕ ಕಾಂಗ್ರೆಸ್ ಗೆ ಈಗ ಡಿ.ಕೆ. ಶಿವಕುಮಾರ್ ಹೊಸ ಸಾರಥಿ.
ಅವರ ಕಾರ್ಯವೈಖರಿಗೆ  ಪಕ್ಷದ ವರಿಷ್ಟರೂ ಮೆಚ್ಚಿದ್ದಾರೆ ಎಂಬ ವರದಿಯೂ ಇದೆ.
ಹಾಗೆ ಡಿಕೆ ತುಂಬಾ ಯಾಕ್ಟೀವ್ ಆಗಿ ಕೆಲಸ ಮಾಡುತ್ತಿರುವುದು ನಿಜ.
ಆದರೆ ಪಕ್ಷದ ಒಳಗಿನ ಕೆಲವು ನಾಯಕರು ಡಿ,ಕೆ, ಯವರಿಗೆ ಅಡ್ಡಗಾಲು ಹಾಕಬಹುದೆ ?
ಸಿದ್ದರಾಮಯ್ಯ ಸಹಕಾರ ನೀಡಬಹುದೆ ?
ಡಿಕೆ ಎಂಬ ಓಡುವ ಕುದುರೆಯನ್ನು ತಡೆಯುವವರು ಯಾರು ?
ಸುದ್ದಿ ಸಂವಾದ
ವೆಂಕಟ್ರಮಣ ಗೌಡ ಶಶಿಧರ್ ಭಟ್
ಇದು ಸುದ್ದಿ ಟಿವಿ ವಿಶೇಷ

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...