Thursday, May 21, 2020

WHAT IS MODIJI NOW IT IS NEPAL

ಭಾರತದ ವಿರುದ್ಧವೇ ಗುಡುಗಿದ ಗುಬ್ಬಚ್ಚಿ ರಾಷ್ಟ್ರ ನೇಪಾಳ,
ನೇಪಾಳಕ್ಕೂ ನಮ್ಮನ್ನು ಬೆದರಿಸುವ ಶಕ್ತಿ ನೀಡಿಬಿಟ್ಟಿರಲ್ಲ ?
ಎಲ್ಲಿ ಹೋಯಿತು ನಮ್ಮ ವಿದೇಶಾಂಗ ನೀತಿ.. ಎಲ್ಲಿ ಹೋಯಿತು ೫೬ ಇಂಚು ಎದೆ ?
ಎಲ್ಲ ರಾಷ್ಟ್ರಗಳು ನಮ್ಮ ವಿರುದ್ಧ ತಿರುಗಿ ಬೀಳುವ ಹಾಗೆ ಮಾಡಿ ಬಿಟ್ಟಿರಲ್ಲ ? 
ನಮ್ಮ ಸ್ನೇಹಿತರನ್ನೆಲ್ಲ ವಿರೋಧಿಗಳನ್ನಾಗಿ ಮಾಡಿ ಬಿಟ್ಟೀರಲ್ಲ ಸ್ವಾಮಿ ?
ಸುದ್ದಿ ಸಂವಾದ 
ಶಶಿಧರ್ ಭಟ್ ವೆಂಕಟ್ರಮಣ ಗೌಡ
ಇದು ಸುದ್ದಿ ಟುವಿ ವಿಶೇಷ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...