Tuesday, May 5, 2020

RG NEW INTIATIVE AND GOOD BEGAINING

ಅಬಿಜಿತ್ ಬ್ಯಾನರ್ಜಿ ಜೊತೆ ರಾಹುಲ್ ಗಾಂಧಿ ಮಾತುಕತೆ.
ಪತ್ರಕರ್ತರಿಗಿಂತ ಚೆನ್ನಾಗಿ ಚರ್ಚೆ ನಡೆಸಿಕೊಟ್ಟ ರಾಹುಲ್. ನಮ್ಮ ಕೂಗು ಮಾರಿಗಳಿಗೆ ಇದು ಮಾದರಿ
ಮೋದಿ ಪೂಜೆಯಲ್ಲಿ ನಿರತವಾದ ಮಾಧ್ಯಮ; ಆಡಳಿತ ಪಕ್ಷದ ಭಜನಾಮಂಡಳಿ ಸದಸ್ಯರಾದ ಕೂಗು ಮಾರಿಗಳು
ದೆಹಲಿಯಲ್ಲಿ ಗುಂಡಿನ ಮೇಲೆ ಕೊರೊನಾ ತೆರಿಗೆ; ಪಾನ ವಿರೋಧಿ ಕೇಜ್ರಿವಾಲ್ ಕೈ ಹಿಡಿದ" ಗುಂಡೂ " ರಾಯರು !
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ
ಇದು ಸುದ್ದಿ ಟಿವಿ ವಿಶೇಷ

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...