Wednesday, May 13, 2020

MODI ECONOMY AND 20 LACK CRORE PACKAGE

೨೦ ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್. ಉತ್ಪಾದನೆಗೆ ಹೆಚ್ಚಿನ ಒತ್ತು. ಕೃಷಿ, ಬಡತನ ಹಸಿವೆಗೆ ಸಿಗಬಹುದಾ ಆಧ್ಯತೆ ?
ಸ್ವಾವಲಂಬನೆಗೆ ಪ್ರಧಾನಿ ಕರೆ. ಆತ್ಮ ನಿರ್ಭರತಾ ಅಂದ್ರು ಮೋದಿ
ಗಾಂಧಿ ಪ್ರಣೀತ ಆರ್ಥಿಕತೆಯತ್ತ ಬಿಜೆಪಿ ಸರ್ಕಾರ,
ಗೋಡ್ಸೆವಾದಿಗಳಿಗೂ ಈಗ ಗಾಂಧಿಯೇ ಬೇಕು.
೧೭ ರ ನಂತರ ನಾಕ್ ಡೌನ್ ನಿಯಮಾವಳಿಗಳು ಬದಲು. 
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ
ಸುದ್ದಿ ಟಿವಿ ವಿಶೇಷ

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...