Wednesday, May 13, 2020

MODI ECONOMY AND 20 LACK CRORE PACKAGE

೨೦ ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್. ಉತ್ಪಾದನೆಗೆ ಹೆಚ್ಚಿನ ಒತ್ತು. ಕೃಷಿ, ಬಡತನ ಹಸಿವೆಗೆ ಸಿಗಬಹುದಾ ಆಧ್ಯತೆ ?
ಸ್ವಾವಲಂಬನೆಗೆ ಪ್ರಧಾನಿ ಕರೆ. ಆತ್ಮ ನಿರ್ಭರತಾ ಅಂದ್ರು ಮೋದಿ
ಗಾಂಧಿ ಪ್ರಣೀತ ಆರ್ಥಿಕತೆಯತ್ತ ಬಿಜೆಪಿ ಸರ್ಕಾರ,
ಗೋಡ್ಸೆವಾದಿಗಳಿಗೂ ಈಗ ಗಾಂಧಿಯೇ ಬೇಕು.
೧೭ ರ ನಂತರ ನಾಕ್ ಡೌನ್ ನಿಯಮಾವಳಿಗಳು ಬದಲು. 
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ
ಸುದ್ದಿ ಟಿವಿ ವಿಶೇಷ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...