Sunday, May 3, 2020

ANTI POOR GOVERNMENT AND HUNGER

ರಾಜ್ಯಗಳ ಜೊತೆ ವ್ಯಾಪಾರಕ್ಕೆ ಇಳಿದ ಕೆಂದ್ರ ಸರ್ಕಾರ; ದುಡ್ಡು ಕೊಟ್ಟು ಆಹಾರ ಧಾನ್ಯಗಳನ್ನು ಖರೀದಿಸಲು ಸೂಚನೆ.
ಒಂದೆಡೆ ಸೈನ್ಯದಿಂದ ಕೊರೊನಾ ವೀರರರಿಗೆ ಕೃತಜ್ನತೆ. ಪುಷ್ಪವೃಷ್ಟಿ. ಇನ್ನೊಂದೆಡೆ ಕಾಶ್ಮೀರದಲ್ಲಿ ಐವರು ಯೋಧರ ಹತ್ಯೆ...
ಸೈನ್ಯಕ್ಕೂ ರಾಜಕಾರಣದ ನೆರಳು ?
ಹಸಿವಿನ ಪ್ರಶ್ನೆಗೆ ಉತ್ತರ ನೀಡದೇ ವ್ಯಾಪಾರಕ್ಕೆ ಇಳಿಯಿತಾ ಕೇಂದ್ರ ಸರ್ಕಾರ ?
ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ.
ಇದು ಸುದ್ದಿ ಟಿವಿ ವಿಶೇಷ

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...