Tuesday, June 9, 2020

BJP POLITICS;YADDI VERSUS SANTOSH

ರಾಜ್ಯಸಭಾ ಚುನಾವಣೆ; ಯಡಿಯೂರಪ್ಪನವರಿಗೆ ಅವಮಾನ ಮಾಡಿದ ಬಿಜೆಪಿ ಹೈಕಮಾಂಡ್..
ಕಾರ್ಯಕರ್ತರಿಗೆ ಟಿಕೆಟ್ ಕೊಡುವುದಿದ್ದರೆ ಈ ಮಾತನ್ನು ಯಡೀಯೂರಪ್ಪನವರಿಗೆ ಹೇಳಬಹುದಿತ್ತು..
 ಕತ್ತಿ ಕೋರೆ ಹೆಸರು ಶಿಫಾರಸು ಮಾಡುವ ವರೆಗೆ ಸುಮ್ಮನಿದ್ದುದು ಯಾಕೆ ?
ಶಿಫಾರಸು ಮಾಡಿದ ನಂತರ ತಿರಸ್ಕರಿಸಿದ್ದು ಯಡಿರೂಪ್ಪನವರಿಗೆ ಮಾಡಿದ ಅವಮಾನ ಅಲ್ಲವೆ ?
ಯಡ್ದಿ ಬಿದ್ದರು. ಸಂತೋಷ ಎದ್ದರು
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ

No comments:

AMERICA SUPPORTS PAK#Shashidharbhat#Sudditv#Karnatakapolitics

ಪಾಕಿಸ್ಥಾನ ಕ್ಕೆ ಬಹಿರಂಗ ಬೆಂಬಲ ನೀಡಿದ ಅಮೇರಿಕಾ ಭಯ್ಫೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕ್ ನಮ್ಮ ಸಹವರ್ತಿ ಎಂದ ಅಮೇರಿಕಾ ಟಾಪ್ ಮಿಲಿಟರಿ ಜನರಲ್. ಸೇನಾ ಮಿಲಟರಿ ಪರೇಡ...