Tuesday, June 9, 2020

BJP POLITICS;YADDI VERSUS SANTOSH

ರಾಜ್ಯಸಭಾ ಚುನಾವಣೆ; ಯಡಿಯೂರಪ್ಪನವರಿಗೆ ಅವಮಾನ ಮಾಡಿದ ಬಿಜೆಪಿ ಹೈಕಮಾಂಡ್..
ಕಾರ್ಯಕರ್ತರಿಗೆ ಟಿಕೆಟ್ ಕೊಡುವುದಿದ್ದರೆ ಈ ಮಾತನ್ನು ಯಡೀಯೂರಪ್ಪನವರಿಗೆ ಹೇಳಬಹುದಿತ್ತು..
 ಕತ್ತಿ ಕೋರೆ ಹೆಸರು ಶಿಫಾರಸು ಮಾಡುವ ವರೆಗೆ ಸುಮ್ಮನಿದ್ದುದು ಯಾಕೆ ?
ಶಿಫಾರಸು ಮಾಡಿದ ನಂತರ ತಿರಸ್ಕರಿಸಿದ್ದು ಯಡಿರೂಪ್ಪನವರಿಗೆ ಮಾಡಿದ ಅವಮಾನ ಅಲ್ಲವೆ ?
ಯಡ್ದಿ ಬಿದ್ದರು. ಸಂತೋಷ ಎದ್ದರು
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...