Saturday, June 13, 2020

MEDIA WATCH EPS 13

ಭಾರತದ ವಿರುದ್ಧ ತೊಡೆ ತಟ್ಟಿದ ನೇಪಾಳ.. ಬದಲಾದ ನಕ್ಷೆಗೆ ಸಂಸತ್ ಅಂಗೀಕಾರ.
ಭಾರತ ವಿದೇಶಾಂಗ ನೀತಿ ಸಂಪೂರ್ಣ ವಿಫಲ; ಈಗ ಭಾರತದ ಸುತ್ತ ಮುತ್ತ ವೈರಿ ರಾಷ್ಟ್ರಗಳ ಪಹರೆ
ನಮ್ಮ ಎಲ್ಲ ಮಿತ್ರರನ್ನು ಕಸಿದುಕೊಂಡ ಚೀನಾ; ತಾಳ ತಪ್ಪಿದ ಮೋದಿ ಸರ್ಕಾರ.
ರಾಜಕೀಯ ಮಾತನಾಡಲು ಪ್ರಾರಂಭಿಸಿದ ಸೇನಾ ಮುಖ್ಯಸ್ಥರು.. ವಿದೇಶಾಂಗ ನೀತಿಯ ಬಗ್ಗೆ ಮಾತನಾಡಲು ಸೇನಾ ಮುಖ್ಯಸ್ಥರಿಗೆ ಅಧಿಕಾರ ನೀಡಿದವರು ಯಾರು ?
ಮೀಡಿಯಾ ವಾಚ್;
ಶಶಿಧರ್ ಭಟ್, ಸುದ್ದಿಯ ಮೇಲಿನ ಕ್ಷಕಿರಣ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...