Saturday, June 13, 2020

MEDIA WATCH EPS 13

ಭಾರತದ ವಿರುದ್ಧ ತೊಡೆ ತಟ್ಟಿದ ನೇಪಾಳ.. ಬದಲಾದ ನಕ್ಷೆಗೆ ಸಂಸತ್ ಅಂಗೀಕಾರ.
ಭಾರತ ವಿದೇಶಾಂಗ ನೀತಿ ಸಂಪೂರ್ಣ ವಿಫಲ; ಈಗ ಭಾರತದ ಸುತ್ತ ಮುತ್ತ ವೈರಿ ರಾಷ್ಟ್ರಗಳ ಪಹರೆ
ನಮ್ಮ ಎಲ್ಲ ಮಿತ್ರರನ್ನು ಕಸಿದುಕೊಂಡ ಚೀನಾ; ತಾಳ ತಪ್ಪಿದ ಮೋದಿ ಸರ್ಕಾರ.
ರಾಜಕೀಯ ಮಾತನಾಡಲು ಪ್ರಾರಂಭಿಸಿದ ಸೇನಾ ಮುಖ್ಯಸ್ಥರು.. ವಿದೇಶಾಂಗ ನೀತಿಯ ಬಗ್ಗೆ ಮಾತನಾಡಲು ಸೇನಾ ಮುಖ್ಯಸ್ಥರಿಗೆ ಅಧಿಕಾರ ನೀಡಿದವರು ಯಾರು ?
ಮೀಡಿಯಾ ವಾಚ್;
ಶಶಿಧರ್ ಭಟ್, ಸುದ್ದಿಯ ಮೇಲಿನ ಕ್ಷಕಿರಣ

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...