Tuesday, June 16, 2020

BORDER TENSTION ; INDIA SHOULD BE CAUTIOUS

ಚೀನಾ ದುರಾಕ್ರಮಣ; ನಂಬಿಕೆ ದ್ರೋಹಿ ರಾಷ್ಟ್ರದ ಇನ್ನೊಂದು ಕುತಂತ್ರ.
ಗಡಿಯಿಂದ ಬೀಳ್ಕೊಡಲು ಬಂದ ಯೋಧರನ್ನು ಬಡಿದು ಸಾಯಿಸಿದ ಚೀನಿ ಕೆಂಪು ಸೈನಿಕರು..
ಸರಿಯಾಗಿ ಪ್ರತ್ಯುತ್ತರ ನೀಡಿದ ನಮ್ಮ ಸೈನಿಕರು
ಈಗ ದೇಶ ಒಗ್ಗಟ್ಟಾಗಬೇಕು. ಸರ್ಕಾರ ಎಲ್ಲ ವಿಚಾರಗಳನ್ನು ಜನರ ಮುಂದಿಡಬೇಕು.. ಮುಚ್ಚುಮರೆ ಸಾಕು ಸಾಕು..
ಎಡಪಂಥೀಯರು ಹೊರಕ್ಕೆ ಬರಲಿ. ಚೀನಿ ದುಷ್ಕ್ಕೃತ್ಯವನ್ನು ಬಲವಾಗಿ ಖಂಡಿಸಲಿ..
ಚೀನಾ ಕಮ್ಯುನಿಸಂ ತತ್ವಕ್ಕೂ ದ್ರೋಹ ಮಾಡುತ್ತಿದೆ ಎಂಬುದು ಅರಿವಿರಲಿ..
ಮಾತುಕತೆಗೆ ವೇದಿಕೆ ಸಿದ್ಧವಾಗಲಿ.. ಸಮಸ್ಯೆ ಬಗೆಹರಿಸಲು ಇದೊಂದೇ ಮಾರ್ಗ
ಸುದ್ದಿ ಸಂವಾದ
ವೆಂಕಟ್ರಮಣ ಗೌಡ, ಶಶಿಧರ್ ಭಟ್

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...