Tuesday, June 16, 2020

BORDER TENSTION ; INDIA SHOULD BE CAUTIOUS

ಚೀನಾ ದುರಾಕ್ರಮಣ; ನಂಬಿಕೆ ದ್ರೋಹಿ ರಾಷ್ಟ್ರದ ಇನ್ನೊಂದು ಕುತಂತ್ರ.
ಗಡಿಯಿಂದ ಬೀಳ್ಕೊಡಲು ಬಂದ ಯೋಧರನ್ನು ಬಡಿದು ಸಾಯಿಸಿದ ಚೀನಿ ಕೆಂಪು ಸೈನಿಕರು..
ಸರಿಯಾಗಿ ಪ್ರತ್ಯುತ್ತರ ನೀಡಿದ ನಮ್ಮ ಸೈನಿಕರು
ಈಗ ದೇಶ ಒಗ್ಗಟ್ಟಾಗಬೇಕು. ಸರ್ಕಾರ ಎಲ್ಲ ವಿಚಾರಗಳನ್ನು ಜನರ ಮುಂದಿಡಬೇಕು.. ಮುಚ್ಚುಮರೆ ಸಾಕು ಸಾಕು..
ಎಡಪಂಥೀಯರು ಹೊರಕ್ಕೆ ಬರಲಿ. ಚೀನಿ ದುಷ್ಕ್ಕೃತ್ಯವನ್ನು ಬಲವಾಗಿ ಖಂಡಿಸಲಿ..
ಚೀನಾ ಕಮ್ಯುನಿಸಂ ತತ್ವಕ್ಕೂ ದ್ರೋಹ ಮಾಡುತ್ತಿದೆ ಎಂಬುದು ಅರಿವಿರಲಿ..
ಮಾತುಕತೆಗೆ ವೇದಿಕೆ ಸಿದ್ಧವಾಗಲಿ.. ಸಮಸ್ಯೆ ಬಗೆಹರಿಸಲು ಇದೊಂದೇ ಮಾರ್ಗ
ಸುದ್ದಿ ಸಂವಾದ
ವೆಂಕಟ್ರಮಣ ಗೌಡ, ಶಶಿಧರ್ ಭಟ್

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...