Wednesday, June 10, 2020

MEDIA WATCH EPS 11

ವಿಧಾನ ಪರಿಷತ್ ಟಿಕೆಟ್ ಗಾಗಿ ಭಾರಿ ಪೈಪೋಟಿ.
ಎಂಟಿಬಿ, ವಿಶ್ವನಾಥ್, ಶಂಕರ್ ಗೆ ಬಿಜೆಪಿ ಟಿಕೆಟ್ ನೀಡುತ್ತಾ ?
ಉಗ್ರಪ್ಪಗೆ ಕಾಂಗ್ರೆಸ್ ಮಣೆ ಹಾಕುತ್ತಾ ?
ಶರವಣ ಮತ್ತೆ ಜೆಡಿಎಸ್ ಟಿಕೆಟ್ ಪಡೀತಾರಾ ?
ಶಿಕ್ಷಣ ಗೊಂದಲ.. ಎಲ್ಲವೂ ಅಯೋಮಯ..
ಬರಲಿದೆ ಕನ್ನಡದಲ್ಲಿ ರಾಮಾಯಣ...
ಇದೆಲ್ಲ ಇವತ್ತಿನ ಮೀಡಾಯಾ ವಾಚ್ ನಲ್ಲಿ.. ಶಶಿಧರ್ ಭಟ್ ಮಾಧ್ಯಮ ವಿಶ್ಲೇಷಣೆ

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...