Sunday, June 14, 2020

MEDIA WATCH EPS 14

ಚೀನಾ ಕುರಿತು ರಾಜನಾಠ್ ಸಿಂಗ್ ಹೇಳಿಕೆ.
ಪ್ರಜಾವಾಣಿ ವರದಿಗೂ, ಹಿಂದೂ ವರದಿಗೂ ಅಜಗಜಾಂತರ..
ಪಾಕ್ ಆಕ್ರಮಿತ ಕಾಶ್ಮೀರ್ ಮರಳಿ ಭಾರತಕ್ಕೆ ಎಂದು ರಾಜನಾಥ್ ಸಿಂಗ್ ಹೇಳಿದ್ರಾ ?
ಅಥವಾ ಪಾಕ್ ಆಕ್ರಮಿತ ಕಾಶ್ಮೀರದ ಜನ ಭಾರತಕ್ಕೆ ಸೇರಲು ಬಯಸಬಹುದು ಎಂದು ಹೇಳಿದ್ರಾ ?
ಪ್ರಜಾವಾಣಿ ವರದಿಯಂತೆ ರಾಜನಾಥ್ ಪಿಒಕೆ ಮರಳಿ ಭಾರತಕ್ಕೆ ಎಂದು ಹೇಳಿದ್ರೆ ಈ ಹೇಳಿಕೆಯ ಅಪಾಯವೇ ಹೆಚ್ಚು..
ಇದು ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ತಂತ್ರವಾಗಿದ್ದರೂ ಅಪಾಯ..
ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದರೆ ಅದು ಭಾರತಕ್ಕೆ ಸಂತೋಷದ ವಿಚಾರವೇ.. ಆದರೆ ಅದು ಹೇಳಿಕೆ ನೀಡಿದಷ್ಟು ಸುಲಭ ಅಲ್ಲ..
ಮೀಡಿಯಾ ವಾಚ್ 
ಶಶಿಧರ್ ಭಟ್ ಅವರಿಂದ ಸುದ್ದಿಯ ಮೇಲೆ ಕ್ಷಕಿರಣ

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...