Thursday, June 25, 2020

MEDIA WATCH EPS 17

ಸರ್ಕಾರದ ಹಠ. ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುತ್ತಿರುವ ಸರ್ಕಾರ
ಈ ಹಠ ಒಳ್ಳೆಯದಲ್ಲ, ಸುರೇಶ್ ಕುಮಾರ್.
ಚೀನಾ ಗಡಿಯಲ್ಲಿ ಮೇ ತಿಂಗಳಲ್ಲೆ ಚೀನಾ ಸೈನ್ಯ ಜಮಾವಣೆ ಮಾಡಿತ್ತಂತೆ...
ಹಳೆಯ ಟಿವಿ  ರೆಡಿಯೋಗಳಿಗೆ ಡಿಮಾಂಡ್ ಅಂತೆ, ಇದು ಹುಚ್ಚರ ಸಂತೆ ಶಿವಾ...!
ಅತ್ಯಾಚಾರ ಗಂಭೀರ ಆರೋಪ ಎನ್ನುವ ಕಾರಣಕ್ಕೆ ಆರೋಪಿಯ ಸ್ವಾತಂತ್ರ್ಯ ನಿರ್ಭಂಧಿಸಲಾಗದು
ಹೈಕೋರ್ಟ್ ತೀರ್ಪು !!!
ಇದೆಲ್ಲ ಇವತ್ತಿನ ಮೀಡಿಯಾ ವಾಚ್ ನಲ್ಲಿ... ಸುದ್ದಿಗೆ ಶಶಿಧರ್ ಭಟ್ ಬೀರುವ ಕ್ಷಕಿರಣ..

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...