Thursday, June 25, 2020

MEDIA WATCH EPS 17

ಸರ್ಕಾರದ ಹಠ. ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುತ್ತಿರುವ ಸರ್ಕಾರ
ಈ ಹಠ ಒಳ್ಳೆಯದಲ್ಲ, ಸುರೇಶ್ ಕುಮಾರ್.
ಚೀನಾ ಗಡಿಯಲ್ಲಿ ಮೇ ತಿಂಗಳಲ್ಲೆ ಚೀನಾ ಸೈನ್ಯ ಜಮಾವಣೆ ಮಾಡಿತ್ತಂತೆ...
ಹಳೆಯ ಟಿವಿ  ರೆಡಿಯೋಗಳಿಗೆ ಡಿಮಾಂಡ್ ಅಂತೆ, ಇದು ಹುಚ್ಚರ ಸಂತೆ ಶಿವಾ...!
ಅತ್ಯಾಚಾರ ಗಂಭೀರ ಆರೋಪ ಎನ್ನುವ ಕಾರಣಕ್ಕೆ ಆರೋಪಿಯ ಸ್ವಾತಂತ್ರ್ಯ ನಿರ್ಭಂಧಿಸಲಾಗದು
ಹೈಕೋರ್ಟ್ ತೀರ್ಪು !!!
ಇದೆಲ್ಲ ಇವತ್ತಿನ ಮೀಡಿಯಾ ವಾಚ್ ನಲ್ಲಿ... ಸುದ್ದಿಗೆ ಶಶಿಧರ್ ಭಟ್ ಬೀರುವ ಕ್ಷಕಿರಣ..

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...