Saturday, June 20, 2020

BSY KONE AATA

ಬಿ ಎಸ್ ಯಡಿಯೂರಪ್ಪನವರಿಗೆ ವಿದಾಯ ಹೇಳುವ ಪ್ರಕ್ರಿಯೆಗಳು ಬಿಜೆಪಿಯಲ್ಲಿ ಪ್ರಾರಂಭವಾಗಿವೆ
ಆದರೆ ಯಡಿಯೂರಪ್ಪನವರನ್ನು ಬದಲಿಸುವ ಸ್ಥಿತಿ ಈಗಿಲ್ಲ. ಯಡಿಯೂರಪ್ಪನವರಂತಹ ನಾಯಕರೂ ಇಲ್ಲ.
ಇದು ಬಿಜೆಪಿ ನಾಯಕರಿಗೆ ದೊಡ್ದ ತಲೆನೋವು
ಆದರ ಸಂಪುಟ ವಿಸ್ತರಣೆಯ ನಂತರ ಪರಿಸ್ಥಿತಿ ಬದಲಾಗಲಿದೆ. ಭಿನ್ನಮತೀಯ ಚಟುವಟಿಕೆಗಳು ಗರಿಗೆದರಲಿದೆ.
ಇದನ್ನೇ ಬಿಜೆಪಿ ವರಿಷ್ಟರು ಬಳಸಿಕೊಂಡು ಹೊಸ ನಾಯಕರನ್ನು ಪತ್ತೆ ಮಾಡಬಹುದು..
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ
ಇದು ಸುದ್ದಿ ಟಿವಿ ವಿಶೇಷ

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...