Thursday, June 18, 2020

PARISHAT ELECTION; HIGH DRAMA

ಪರಿಷತ್ ಚುನಾವಣೆ;ರಾಜ್ಯ ಘಟಕಗಳ ಹಲ್ಲು ಕಿತ್ತ ಬಿಜೆಪಿ ಕಾಂಗ್ರೆಸ್,
ಜೆಡಿಎಸ್, ಕಾಂಗ್ರೆಸ್ ನಲ್ಲಿ ಕುಟುಂಬ ನಿಷ್ಟೆಯೇ ಪಕ್ಷ  ನಿಷ್ಟೆ, ಬಿಜೆಪಿಯಲ್ಲಿ ಸಂಘ ನಿಷ್ಟೆಯೇ ಪಕ್ಷನಿಷ್ಟೆ,
ಹರಿಪ್ರಸಾದ್ ಎಂಟ್ರಿ; ಸಿದ್ದರಾಮಯ್ಯ, ಡಿಕೆಶಿ ಇಬ್ಬರಿಗೂ ಗೊತ್ತಿರಲಿಲ್ಲ.
ಬಿಜೆಪಿ ನಾಯಕ್ ಬಂದ್ರು.. ಯಡಿಯೂರಪ್ಪ ಮತ್ತೆ ಡಮ್ಮಿ; ವಿಶ್ವನಾಥ್ ಗೆ ನೀಡಿದ ಭರವಸೆ ಹುಸಿ.
ಹೈಕಮಾಂಡ್ ಆಟ ಸ್ಥಳೀಯ ನಾಯಕರಿಗೆ ಪ್ರಾಣ ಸಂಕಟ..
ಸುದ್ದಿ ಸಂವಾದ
ವೆಂಕಟ್ರಮಣ ಗೌಡ, ಶಶಿಧರ್ ಭಟ್
ಇದು ಸುದ್ದಿ ಟಿವಿ ವಿಶೇಷ.

No comments:

ನಿರ್ಮಲಕ್ಕನ ಮುಂಗಡ ಪತ್ರ;; ಮರೆತುಹೋದ ಗ್ರಾಮೀಣ ಭಾರತ..

 ಈ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾರತ ಮತ್ತು ನಗರ ಭಾರತದ ನಡುವೆ ಕಂದಕ ಹೆಚ್ಚುತ್ತಿದೆ. ನಗರ ಪ್ರದೇಶಗಳು ಆಕರ್ಷಣೆಯ ಕೇಂದ್ರವಾಗುತ್ತಿವೆ. ಗ್ರಾಮೀಣ ಪ್...