Thursday, June 11, 2020

LAND ACT AMENDMENT

ಭೂಸುಧಾರಣಾ ಕಾನೂನು ತಿದ್ದುಪಡಿ;; ರೈತರ ತಾಯಿ ಭೂತಾಯಿ ಮಾರಾಟ..
ಭೂಮಿ ರೈತರ ಸಂಬಂಧವನ್ನೇ ಅರಿಯದ ಮುಟ್ಠಾಳರು..
ಉದ್ಯಮಗಳಿಗೆ ಭೂಮಿ; ರೈತರಾಗಲಿದ್ದಾರೆ, ಕೂಲಿ ಕಾರ್ಮಿಕರು, 
ನಗರ ಪದೇಶಗಳಲ್ಲಿ ಹೊಟೆಲ್ ತಟ್ಟೆ ತೊಳೆಯುವವರು.
ರೈತರನ್ನು ಭುಮಿಯಿಂದ ಹೊರಹಾಕುತ್ತಿರುವ ಬಿಜೆಪಿ ಸರ್ಕಾರ
ಸುದ್ದಿ ಸಂವಾದ
ಶಶಿಧರ್ ಭಟ್, ವೆಂಕಟ್ರಮಣ ಗೌಡ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...